
ಮೊದಲ ಬಾರಿಗೆ ಯೂನಿಕ್ ವಿಚಾರವೊಂದನ್ನು ಹಿಡಿದು ನಿರೂಪಕನಾಗಿ ಕಿರುತೆರೆಯಲ್ಲಿ ಬಿಗ್ ಬಾಸ್ ಆಂಡ್ರೂ ಜಯಪಾಲ್, ಪ್ರತಿಯೊಂದು ದಿನ ಒಬ್ಬೊಬ್ಬರ ಮನೆಗೆ ತೆರಳಿ ಅವರ ಮನೆ ಖರ್ಚು -ವೆಚ್ಚದ ಬಿಲ್ ಪಡೆದು ಆ ನಂತರ ಅವರಿಗೆಲ್ಲಾ ಕೆಲವೊಂದು ಪ್ರಶ್ನೆ ಕೇಳುತ್ತಾರೆ. ಪ್ರತಿಯೊಂದು ಪ್ರಶ್ನೆಗೆ ಸರಿ ಉತ್ತರ ಕೊಟ್ಟವರಿಗೆ ಒಂದಷ್ಟು ಹಣವನ್ನು ನೀಡಲಾಗುತ್ತದೆ. ಈ ಕಾರ್ಯಕ್ರಮ ಉದಯ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದು ಇದರಲ್ಲಿ ನಿಮ್ಮ ಕುಟುಂಬದವರು ಭಾಗವಹಿಸಬಹುದು.
ಈ ಹಿಂದೆ ಬಿಗ್ ಬಾಸ್ ಸೀಸನ್- 6 ರಲ್ಲಿ ಫುಲ್ ಟೈಂ ಎಂಟರ್ಟೇನ್ ನೀಡುತ್ತಿದ್ದ ಸ್ಪರ್ಧಿ ಆಂಡ್ರೂ ಒಂದೊತ್ತಿಗೆ 2೦ ಇಡ್ಲಿ ಅರ್ಧ ಕೆಜಿ ಅನ್ನ ಸೇವಿಸುವರು. ಆಂಡ್ರೂ ಈ ಶೋಗೆ ನಿರೂಪಕನಾಗಿರುವುದು ಸಾರ್ಥಕ!
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.