ಕಲ್ಲಂಗಡಿ ಮಾರಿ ಕಷ್ಟದಲ್ಲಿರುವವರಿಗೆ ನೆರವಾದ ಮಾನ್ವಿತಾ ಕಾಮತ್

By Web DeskFirst Published Oct 1, 2018, 12:25 PM IST
Highlights

ಸದಾ ನಿಮ್ಮೊಂದಿಗೆ ಕಾರ್ಯಕ್ರಮದಲ್ಲಿ ಮಾನ್ವಿತಾ ಕಾಮತ್ ಭಾಗಿ | ಕಲ್ಲಂಗಡಿ ಮಾರಿ ಪೊಲೀಯೋ ಸಂತ್ರಸ್ತಗೆ ನೆರವು | 

ಬೆಂಗಳೂರು (ಅ. 01): ಕಷ್ಟದಲ್ಲಿರುವವರ ನೆರವಿಗೆ ಧಾವಿಸುವ ಅಪರೂಪದ ಕಾರ್ಯಕ್ರಮ ಸದಾ ನಿಮ್ಮೊಂದಿಗೆ ಕಾರ್ಯಕ್ರಮ ಸಮಾಜ ಮುಖಿಯಾಗಿ ಕೆಲಸ ಮಾಡುತ್ತಿದೆ. 

ಉದಯ ವಾಹಿನಿಯಲ್ಲಿ ವಾರಕ್ಕೊಮ್ಮೆ ಪ್ರಸಾರವಾಗುವ ಈ ಶೋನಲ್ಲಿ ಈ ವಾರ ನಟಿ ಮಾನ್ವಿತಾ ಕಾಮತ್ ಅತಿಥಿಯಾಗಿ ಭಾಗವಹಿಸಿದ್ದರು.  

 

ಕಲ್ಲಂಗಡಿ ಹಣ್ಣುಗಳನ್ನು ಮಾರಾಟ ಮಾಡಿ ಅದರಿಂದ ಬಂದ ಹಣವನ್ನು ಪೊಲೀಯೋದಿಂದ ಬಳಲುತ್ತಿರುವ ಧನಲಕ್ಷ್ಮಿ ಎಂಬುವವರಿಗೆ ನೀಡಿದ್ದಾರೆ.  ಮಾನ್ವಿತಾ ಹರೀಶ್ ಸಾಮಾಜಿಕ ಕಾರ್ಯಕ್ಕೆ ಅಭಿಮಾನಿಗಳು ಶ್ಲಾಘನೆ ವ್ಯಕ್ತಪಡಿಸಿದ್ದಾರೆ. 
 

click me!