
ಬೆಂಗಳೂರು (ಜ.5) ಊಟದ ನೆಪದಲ್ಲಿ ಮಹಿಳಾ ಸಹೋದ್ಯೋಗಿ ಕರೆಸಿಕೊಂಡು ಅತ್ಯಾಚಾರ ಕಾಲ್ಸೆಂಟರ್ ವ್ಯವಸ್ಥಾಪಕನನ್ನ ಬಸವೇಶ್ವರ ನಗರ ಪೊಲೀಸರು ಬಂಧಿಸಿದ್ದಾರೆ.
ಅಕ್ರಂ ಬಂಧಿತ ಆರೋಪಿ. ಕೆಆರ್ ಪುರಂ ನಿವಾಸಿಯಾಗಿರುವ ಆರೋಪಿ. ಮಹಿಳೆ ಮತ್ತು ಆರೋಪಿ ಅಕ್ರಮ ಒಂದೇ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಜನೆವರಿ 2ರಂದು ಊಟಕ್ಕೆ ಕರೆದಿರುವ ಆರೋಪಿ. ಸಹೋದ್ಯೋಗಿಗಳಾಗಿರುವುದರಿಂದ ಸಹಜವಾಗಿ ಆರೋಪಿಯೊಂದಿಗೆ ಊಟಕ್ಕೆ ಹೋಗಿರುವ ಮಹಿಳೆ.
ಊಟದ ಬಳಿಕ ಅತ್ಯಾಚಾರವೆಸಗಿರುವ ಆರೋಪಿ ಅಕ್ರಂ. ಸಹೋದ್ಯೋಗಿಯ ಕೃತ್ಯದಿಂದ ಆಘಾತಕ್ಕೊಳಗಾದ 32 ವರ್ಷದ ಮಹಿಳೆ. ಬಳಿಕ ಪೊಲೀಸ್ ಠಾಣೆಗೆ ತೆರಳಿ ಆರೋಪಿಯ ವಿರುದ್ಧ ದೂರು ದಾಖಲಿಸಿದ್ದಾಳೆ. ಪ್ರಕರಣ ದಾಖಲಿಸಿಕೊಂಡಿರೋ ಪೊಲೀಸರು. ಆರೋಪಿಯನ್ನು ಬಂಧಿಸಿದ್ದು, ತನಿಖೆ ಮುಂದುವರಿಸಿದ್ದಾರೆ.
ಭೇಟಿಯಾಗಿದ್ದು ಡೇಟಿಂಗ್ ಆಪ್ನಲ್ಲಿ ವಿವಾಹ ವೇದಿಕೆಯಲ್ಲಲ್ಲಾ: ರೇಪ್ ಆರೋಪಿಗೆ ಜಾಮೀನು ನೀಡಿದ ಹೈಕೋರ್ಟ್
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ