ಆನೇಕಲ್:  ಕೊರೋನಾದಿಂದ ತಾಯಿ ಸಾವು, ನೊಂದ ಗಂಡ-ಮಕ್ಕಳು ಆತ್ಮಹತ್ಯೆ

Published : Jun 30, 2021, 07:03 PM IST
ಆನೇಕಲ್:  ಕೊರೋನಾದಿಂದ ತಾಯಿ ಸಾವು, ನೊಂದ ಗಂಡ-ಮಕ್ಕಳು ಆತ್ಮಹತ್ಯೆ

ಸಾರಾಂಶ

* ಕುಟುಂಬವನ್ನೇ ಬಲಿ ಪಡೆದ ಕೊರೊನಾ * ಮನೆಯೊಡತಿ ಕೊರೊನಾಗೆ ಬಲಿ ಖಿನ್ನತೆಯಿಂದ ಕುಟುಂಬದ 3ಜನ ಆತ್ಮಹತ್ಯೆ *ಆನೇಕಲ್ ತಾಲೂಕಿನ ಅತ್ತಿಬೆಲೆಯ ಅಂಬೇಡ್ಕರ್ ಕಲೋನಿಯಲ್ಲಿ ಘಟನೆ * ಸತೀಶ್(40) ಮೋನಿಷ್(19) ಹಾಗೂ (17) ನೇಣಿಗೆ ಶರಣಾದ ದುರ್ದೈವಿಗಳು

ಆನೇಕಲ್(ಜೂ.  30) ಇಡೀ ಕುಟುಂಬವನ್ನೇ ಕೊರೋನಾ ಬಲಿಪಡೆದಿದೆ.  ಮನೆಯೊಡತಿ ಕೊರೊನಾಗೆ ಬಲಿಯಾದ್ದರಿಂದ ಖಿನ್ನತೆಗೆ  ಒಳಗಾಗಿ ಕುಟುಂಬದ ಇನ್ನುಳಿದ ಮೂವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 

ಅನೇಕಲ್ ತಾಲೂಕಿನ ಅತ್ತಿಬೆಲೆಯ ಅಂಬೇಡ್ಕರ್ ಕಲೋನಿಯಿಂದ ಪ್ರಕರಣ ವರದಿಯಾಗಿದೆ. ಸತೀಶ್(40) ಮೋನಿಷ್(19) ಹಾಗೂ (17) ನೇಣಿಗೆ ಶರಣಾದ ದುರ್ದೈವಿಗಳು. ಕಳೆದ ತಿಂಗಳು ಮನೆಯೊಡತಿ ಕೊರೊನಾಗೆ ಬಲಿಯಾಗಿದ್ದರು.

ಚಿಕ್ಕಮಗಳೂರು; ಅಕ್ರಮ ಸಂಬಂಧ ಪ್ರಶ್ನೆ ಮಾಡಿದ ಪತ್ನಿಯನ್ನು ನೀರಲ್ಲಿ ಮುಳುಗಿಸಿದ

ಅಂದಿನಿಂದ ಖಿನ್ನತೆಗೊಳಗಾಗಿದ್ದ ಮೂವರು ಸಂಕಷ್ಟ  ಅನುಭವಿಸುತ್ತಿದ್ದರು.  ಮನೆಯಿಂದ ಹೊರಬರಾದ ಹಿನ್ನೆಲೆ ಅಕ್ಕಪಕ್ಕದ ಮನೆಯವರು ಗಮನಿಸಿದಾಗ ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ರಿಯಲ್ ಎಸ್ಟೇಟ್ ಉದ್ಯಮಿಯ ಬರ್ಬರ ಹತ್ಯೆ: ಮಗ ಓದುತ್ತಿದ್ದ ಶಾಲೆಯ ಮುಂದೆಯೇ ಕೃತ್ಯ
ಭಜರಂಗ ದಳ ಕಾರ್ಯಕರ್ತರಿಂದ ಕಾಂಗ್ರೆಸ್ ನಾಯಕ ಗಣೇಶ್ ಭೀಕರ ಹ*ತ್ಯೆಗೆ ಕಾರಣ ಏನು?