ಪಂಜಾಬ್‌ನಲ್ಲಿ ಶೂಟಿಂಗ್: ಜಾಹ್ನವಿಗೆ ರೈತ ಪ್ರತಿಭಟನೆ ಬಿಸಿ

Suvarna News   | Asianet News
Published : Jan 14, 2021, 02:49 PM IST
ಪಂಜಾಬ್‌ನಲ್ಲಿ ಶೂಟಿಂಗ್:  ಜಾಹ್ನವಿಗೆ ರೈತ ಪ್ರತಿಭಟನೆ ಬಿಸಿ

ಸಾರಾಂಶ

ಪಂಜಾಬ್‌ನಲ್ಲಿ ಶೂಟಿಂಗ್ ಮಾಡ್ತಿದ್ದ ಶ್ರೀದೇವಿ ಪುತ್ರಿಗೆ ಪ್ರತಿಭಟನೆ ಬಿಸಿ

ನಟಿ ಜಾನ್ವಿ ಕಪೂರ್ ಅವರ "ಗುಡ್ ಲಕ್ ಜೆರ್ರಿ" ಚಿತ್ರದ ಶೂಟಿಂಗ್ ಪಂಜಾಬ್‌ನ ಬಾಸ್ಸಿ ಪಥಾನಾದಲ್ಲಿ ತಡೆಯಲಾಗಿದೆ. ರೈತರ ಗುಂಪೊಂದು ಅವರು ನಡೆಸುತ್ತಿರುವ ಪ್ರತಿಭಟನೆಯ ಬಗ್ಗೆ ಪ್ರತಿಕ್ರಿಯಿಸಬೇಕೆಂದು ಒತ್ತಾಯಿಸಿದ ನಂತರ ಶೂಟಿಂಗ್ ಸ್ಥಗಿತವಾಗಿದೆ.

ಚಿತ್ರ ನಿರ್ಮಾಪಕ ಆನಂದ್ ಎಲ್ ರಾಯ್ ಅವರ ಕಲರ್ ಯೆಲ್ಲೊ ಪ್ರೊಡಕ್ಷನ್ಸ್ ನಿರ್ಮಿಸಿದ ಮತ್ತು ಸಿದ್ಧಾರ್ಥ್ ಸೇನ್‌ಗುಪ್ತಾ ನಿರ್ದೇಶನದ ಈ ಚಿತ್ರದ ಚಿತ್ರೀಕರಣ ಪಂಜಾಬ್‌ನಲ್ಲಿ ನಡೆಸುತ್ತಿತ್ತು.

ರಾಣಾ ದಗ್ಗುಬಾಟಿ ಕೈ ಹಿಡಿದು ನಡೆದ ಸಾಯಿ ಪಲ್ಲವಿ; ಇದು 'ವಿರಾಟ ಪರ್ವಂ'!

"ಶಾಂತಿಯುತ" ಪ್ರತಿಭಟನೆಗಾಗಿ 20-30 ರೈತರು ಚಲನಚಿತ್ರ ಸೆಟ್‌ನ್ನು ತಲುಪಿದ ನಂತರ ಈ ಘಟನೆ ನಡೆದಿದೆ ಎಂದು ಬಸ್ಸಿ ಪಥಾನಾದ ಡಿಎಸ್ಪಿ ಸುಖ್ಮಿಂದರ್ ಸಿಂಗ್ ಚೌಹಾಣ್ ಹೇಳಿದ್ದಾರೆ.

ರೈತರು ನಟರ ಬೆಂಬಲದ ಭರವಸೆಯನ್ನು ಕೇಳಿದ್ದರಯ. ಅವರು ಹಾಗೆ ಮಾಡಿದಾಗ, ಚಿತ್ರೀಕರಣ ಪುನರಾರಂಭವಾಯಿತು. ಇದನ್ನು ಪರಸ್ಪರ ಮಾತನಾಡಿ ಬಗೆಹರಿಸಲಾಯಿತು. ಈಗ ಚಿತ್ರೀಕರಣ ಸುಗಮವಾಗಿ ನಡೆಯುತ್ತಿದೆ ಎಂದು ಚೌಹಾಣ್ ತಿಳಿಸಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

'ಕಣ್ಣೀರು, ನೋವು, ಹತಾಶೆ... ಈ ದೇಶದಲ್ಲಿ ಎಲ್ಲರಿಗೂ ಒಂದೇ ನ್ಯಾಯ ಇಲ್ಲ!' - ನಟಿ ಭಾವನಾ ಭಾವುಕ ಪೋಸ್ಟ್
ಪ್ರಭಾಸ್, ವಿಜಯ್, ಅಲ್ಲು ಅರ್ಜುನ್ ಯಾರೂ ಅಲ್ಲ.. ದಕ್ಷಿಣ ಭಾರತದಲ್ಲೇ ಅತೀ ಹೆಚ್ಚು ಸಂಭಾವನೆ ಪಡೆಯುವುದು ಈ ನಟ!