
ದೈಹಿಕ ಹಲ್ಲೆ ಮಾಡಿದ ಬಗ್ಗೆ ಝೊಮೆಟೋ ಡೆಲಿವರಿ ಬಾರ್ ವಿರುದ್ಧ ಆರೋಪಿಸಿ ಅನ್ಯಾಯ ಮಾಡಲಾಗಿದೆ ಎಂದು ಬಿಗ್ ಬಾಸ್ 14 ಫೈನಲಿಸ್ಟ್ ರಾಖಿ ಸಾವಂತ್ ಹೇಳಿದ್ದಾರೆ.
ತಮಗೆ ಆಹಾರವನ್ನು ತಲುಪಿಸುವ ವ್ಯಕ್ತಿಗಳನ್ನು ಗೌರವಿಸುವುದು ಕನಿಷ್ಠ ಸೌಜನ್ಯ ಎಂದು ರಾಖಿ ಹೇಳಿದ್ದಾರೆ. ಕಾಮರಾಜ್ ವಿರುದ್ಧ ಹಿತಾಶ್ರೀ ಮಾಡಿದ ಆರೋಪದ ಬಗ್ಗೆ ರಾಖಿ ಸಾವಂತ್ ಪ್ರತಿಕ್ರಿಯಿಸಿದ್ದಾರೆ.
ಸುಂದರಿ, ಸುಶೀಲೆ: ನನಗೆ ವರ ಬೇಕು ಎಂದ ನಟಿ ಸಾರಾ ಅಲಿ ಖಾನ್
ಇದು ನಿಜಕ್ಕೂ ಬೇಸರದ ಸಂಗತಿ. ಅವರು ಆಹಾರ ತಂದು ಹಸಿವು ನೀಗಿಸುತ್ತಾರೆ. ಅವರನ್ನು ಗೌರವಿಸಿ, ಪ್ರೀತಿ ಕೊಡಿ, ಕೊರೋನಾ ಸಮಯದಲ್ಲಿ ಹೊರಗೆ ದುಡಿಯುತ್ತಾರೆ, ಸ್ವಲ್ಪ ನೀಡು ಕೊಡಿ, ನಾನು ಮಾಡುತ್ತೇನೆ ಎಂದಿದ್ದಾರೆ.
ಪ್ರತಿಯೊಬ್ಬ ವ್ಯಕ್ತಿಯನ್ನು ಗೌರವಿಸಿ. ನಿಮಗೆ ಗೊತ್ತಿಲ್ಲ, ಝೊಮಾಟೊ ವ್ಯಕ್ತಿ ಒಂದು ದಿನ ಪ್ರಧಾನಿಯಾಗಬಹುದು. ಎಲ್ಲರನ್ನೂ ಗೌರವಿಸಿ, ಏಕೆಂದರೆ ನಾವು ಮುಕ್ತವಾಗಿ ನೀಡಬಹುದಾದ ಏಕೈಕ ವಿಷಯವೆಂದರೆ ಪ್ರೀತಿ ಮಾತ್ರ
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.