Asianet Suvarna News Asianet Suvarna News

ರಾಮ ಭಾರತೀಯರಿಗೆ ಕೇವಲ ದೇವರು ಮಾತ್ರವಲ್ಲ, ಆದರ್ಶದ ಪ್ರತೀಕ: ಗಜಾನನ ಶರ್ಮಾ

ಏಷ್ಯಾನೆಟ್‌ ಸುವರ್ಣ ನ್ಯೂಸ್‌ನಲ್ಲಿ ಗಜಾನನ ಶರ್ಮಾ ಅವರ ತಂಡದ ನೇತೃತ್ವದಲ್ಲಿ ರಾಮ ಮಂದಿರ ಉದ್ಘಾಟನೆ ಹಿನ್ನೆಲೆ ಸುಮಧುರ ಗೀತೆಗಳನ್ನು ಕೇಳಿ..
 

ರಾಮ ಭಾರತೀಯರಿಗೆ ಕೇವಲ ದೇವರು ಮಾತ್ರವಲ್ಲ, ಆತ ಆದರ್ಶದ ಪ್ರತೀಕವಾಗಿದ್ದಾನೆ. ಆತನಿಗೆ ಒಂದು ಅದ್ಭುತವಾಗ ದೇಗುಲವನ್ನು ನಿರ್ಮಿಸಲಾಗಿದೆ ಎಂದು ಗಜಾನನ ಶರ್ಮಾ ಹೇಳುತ್ತಾರೆ. ಈ ಮೂಲಕ ನಾವೆಲ್ಲರೂ ರಾಮನನ್ನು ಮತ್ತೆ ಮತ್ತೆ ಸ್ಮರಿಸುವಂತೆ ಆಗಿದೆ. 500 ವರ್ಷಗಳ ಹೋರಾಟದ ಫಲವಾಗಿ ಇಂದು ರಾಮ ಮಂದಿರ ಉದ್ಘಾಟನೆಯಾಗಿದೆ. ಅಲ್ಲದೇ ಅಯೋಧ್ಯೆಯಲ್ಲಿ ರಾಮನನ್ನು ನೋಡಲು ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಸಹ ಬರುತ್ತಿದ್ದಾರೆ. ರಾಮ ಈಗ ಪ್ರತಿಯೊಬ್ಬರ ಹೃದಯದಲ್ಲಿ ಇದ್ದಾನೆ.

ಇದನ್ನೂ ವೀಕ್ಷಿಸಿ:  'ಇನ್ನಷ್ಟು ಬೇಕೆನ್ನ ಹೃದಯಕ್ಕೆ ರಾಮ' ಹಾಡು ಹುಟ್ಟಿದ್ದು ಹೇಗೆ? ಈ ಬಗ್ಗೆ ಗಜಾನನ ಶರ್ಮಾ ಹೇಳಿದ್ದೇನು ?

Video Top Stories