ದೇವರ ಮೇಲೆ ಬೆಳೆಯುತ್ತೆ ಹುತ್ತ: ಈ ಪವಾಡ ನಿಜಕ್ಕೂ ನಿಗೂಢ

ದೇವರ ಮೇಲೆ ಬೆಳೆಯುತ್ತೆ ಹುತ್ತ: ಈ ಪವಾಡ ನಿಜಕ್ಕೂ ನಿಗೂಢ

Published : Jun 11, 2023, 12:05 PM IST

ಕಡೂರಿನ ಒಂದು ದೇವಸ್ಥಾನದಲ್ಲಿ ನಡೆಯುವ ಚಮತ್ಕಾರ ಎಂತಹವರನ್ನೂ ಬೆಚ್ಚಿ ಬೀಳಿಸುತ್ತೆ. ಇಲ್ಲಿ ನಡೆಯೋ ಪವಾಡಗಳಿಗೆ ಜನ ಹುಬ್ಬೇರಿಸುತ್ತಾರೆ. ವಿಜ್ಞಾನಕ್ಕೂ ಸವಾಲು ಹಾಕಿದಂತಿರೋ ಪವಾಡಗಳು ದೇವಿಯ ಮಹಿಮೆಯನ್ನು ಸಾರುತ್ತಿದೆ.
 

ಕಡೂರಿನ ಕಂದೂರು ಗ್ರಾಮದಲ್ಲಿ ಅಪರೂಪದ ದೇಗುಲವಿದೆ. ಈ ದೇವಸ್ಥಾನಕ್ಕೆ ಶತಮಾನಗಳ ಇತಿಹಾಸವಿದ್ದು, ದೂರದೂರುಗಳಿಂದ ಜನ ಇಲ್ಲಿಗೆ ಬಂದು, ಹುತ್ತದ ಕೆಂಪಮ್ಮನ ದರ್ಶನ ಪಡೆದು ಪುನೀತರಾಗ್ತಾರೆ. ಶತಮಾನಗಳಿಂದಲೂ ಇಲ್ಲಿ ದೇವರ ಮೇಲೆ ಹುತ್ತ ಬೆಳೆಯುತ್ತಿದೆ. ಇಡೀ ದೇವಸ್ಥಾನವೇ ಕಲ್ಲಿನಿಂದ ರೂಪುಗೊಂಡಿದೆ. ಗರ್ಭಗುಡಿಯಲ್ಲಿ ಟೈಲ್ಸ್ ಹಾಕಲಾಗಿದೆ. ಆದ್ರೂ ಇಲ್ಲಿ ವಿಚಿತ್ರ ಅಂದರೆ ಹುತ್ತ ಬೆಳೆಯುತ್ತೆ. 5 ವರ್ಷಕ್ಕೊಮ್ಮೆ ಈ ಚಮತ್ಕಾರ ನಡೆಯುತ್ತಿದ್ದು, ಹುತ್ತದ ಕೆಂಪಮ್ಮ ಒಂದು ಪುಟ್ಟ ದೇವಸ್ಥಾನವಾದ್ರೂ ಕೂಡ 5 ಗ್ರಾಮಗಳಿಗೆ ಗ್ರಾಮ ದೇವತೆ ಅನ್ನೋದೇ ವಿಶೇಷ.
 

23:39ಕೈ ಕೊಟ್ಟವರ್ಯಾರೋ ಮಂಜುನಾಥ?; ಬಿಜೆಪಿಯಲ್ಲಿ ಅಡ್ಡಮತದಾನದ ಆಂತರಿಕ ಜ್ವಾಲಾಮುಖಿ ಸ್ಫೋಟ!
19:09ಕನಕಾಧಿಪತಿ ಚದುರಂಗ.. BJP ಪಡೆ ಕೋಲಾಹಲ: ಹಸ್ತಕೋಟೆಗೇ ಗೊತ್ತಿರಲಿಲ್ಲ.. ಡಿಕೆ ಹೂಡಿದ ಚಕ್ರವ್ಯೂಹ!
19:50Suvarna Special: 151/5 ಬಂಡೆಯಾಟವಯ್ಯಾ! ಮೊದಲ ಅಗ್ನಿಪರೀಕ್ಷೆ..ಶತ್ರುಪಡೆಯನ್ನೇ ಒಡೆದ ಕನಕಪುರ ಬಂಡೆ!
20:09Suvarna Special: ಆರೆಸ್ಸೆಸ್​ Vs ಖರ್ಗೆ ರಣರಂಗ, 100 ವರ್ಷ ಇತಿಹಾಸದ RSS​​​ ವಿರುದ್ಧ ಖರ್ಗೆ ‘ಸಂಘ’ರ್ಷ..!
19:20Suvarna Special: ಯಾರಿಗುಂಟು ಲಕ್ಷ್ಮೀ?ಯಾರಿಗಿಲ್ಲ ಜ್ಯೋತಿ? ಕಾಸು, ಕರೆಂಟು, ಲಕ್ಷ್ಮೀ, ಜ್ಯೋತಿ..ಇದು ಆಪರೇಷನ್ ಗ್ಯಾರಂಟಿ
47:03RSS ನೋಂದಣಿ ಯಾವಾಗ..? ಗೃಹ ಸಚಿವ ಪ್ರಿಯಾಂಕ್ ಖರ್ಗೆ ಸಾಲು ಸಾಲು ಪ್ರಶ್ನೆಯಿಂದ ಶುರುವಾದ ಚರ್ಚೆ
25:24ಧರ್ಮಸ್ಥಳ ಬುರುಡೆ ಕೇಸ್‌ಗೆ ಬಿಗ್ ಟ್ವಿಸ್ಟ್: ಸಾಥ್ ಕೊಟ್ಟವರ ₹200 ಕೋಟಿ ಷಡ್ಯಂತ್ರ ಬಿಚ್ಚಿಟ್ಟ ಮಾಸ್ಕ್‌ ಮ್ಯಾನ್!
23:20ಧರ್ಮಸ್ಥಳ ವಿರುದ್ಧ ಕೇರಳ ಫಂಡಿಂಗ್, ಚಿತ್ರದುರ್ಗ ಕನೆಕ್ಷನ್, 200 ಕೋಟಿ ಡೀಲ್ ಸೀಕ್ರೆಟ್ ಬಿಚ್ಚಿಟ್ಟ ಮಾಸ್ಕ್ ಮ್ಯಾನ್
21:25DK Shivakumar: ಸಿದ್ದು ಸಂಪ್ರದಾಯ ಮುರಿದ ಡಿಕೆಶಿ: ಗಾಂಧಿಗಿರಿ ಹಿಂದಿನ ರಣತಂತ್ರವೇನು?
21:34ಡಿಫರೆಂಟ್ ಡಿಕೆ: ವಿದುರ ನೀತಿ.. ಚಾಣಕ್ಯ ತಂತ್ರ.. ರಾಜ್ಯ ರಾಜಕಾರಣದಲ್ಲಿ 'ಬಂಡೆ'ಯ ಹೊಸ ಚದುರಂಗದಾಟ!
Read more