ದೇವರ ಮೇಲೆ ಬೆಳೆಯುತ್ತೆ ಹುತ್ತ: ಈ ಪವಾಡ ನಿಜಕ್ಕೂ ನಿಗೂಢ

ದೇವರ ಮೇಲೆ ಬೆಳೆಯುತ್ತೆ ಹುತ್ತ: ಈ ಪವಾಡ ನಿಜಕ್ಕೂ ನಿಗೂಢ

Published : Jun 11, 2023, 12:05 PM IST

ಕಡೂರಿನ ಒಂದು ದೇವಸ್ಥಾನದಲ್ಲಿ ನಡೆಯುವ ಚಮತ್ಕಾರ ಎಂತಹವರನ್ನೂ ಬೆಚ್ಚಿ ಬೀಳಿಸುತ್ತೆ. ಇಲ್ಲಿ ನಡೆಯೋ ಪವಾಡಗಳಿಗೆ ಜನ ಹುಬ್ಬೇರಿಸುತ್ತಾರೆ. ವಿಜ್ಞಾನಕ್ಕೂ ಸವಾಲು ಹಾಕಿದಂತಿರೋ ಪವಾಡಗಳು ದೇವಿಯ ಮಹಿಮೆಯನ್ನು ಸಾರುತ್ತಿದೆ.
 

ಕಡೂರಿನ ಕಂದೂರು ಗ್ರಾಮದಲ್ಲಿ ಅಪರೂಪದ ದೇಗುಲವಿದೆ. ಈ ದೇವಸ್ಥಾನಕ್ಕೆ ಶತಮಾನಗಳ ಇತಿಹಾಸವಿದ್ದು, ದೂರದೂರುಗಳಿಂದ ಜನ ಇಲ್ಲಿಗೆ ಬಂದು, ಹುತ್ತದ ಕೆಂಪಮ್ಮನ ದರ್ಶನ ಪಡೆದು ಪುನೀತರಾಗ್ತಾರೆ. ಶತಮಾನಗಳಿಂದಲೂ ಇಲ್ಲಿ ದೇವರ ಮೇಲೆ ಹುತ್ತ ಬೆಳೆಯುತ್ತಿದೆ. ಇಡೀ ದೇವಸ್ಥಾನವೇ ಕಲ್ಲಿನಿಂದ ರೂಪುಗೊಂಡಿದೆ. ಗರ್ಭಗುಡಿಯಲ್ಲಿ ಟೈಲ್ಸ್ ಹಾಕಲಾಗಿದೆ. ಆದ್ರೂ ಇಲ್ಲಿ ವಿಚಿತ್ರ ಅಂದರೆ ಹುತ್ತ ಬೆಳೆಯುತ್ತೆ. 5 ವರ್ಷಕ್ಕೊಮ್ಮೆ ಈ ಚಮತ್ಕಾರ ನಡೆಯುತ್ತಿದ್ದು, ಹುತ್ತದ ಕೆಂಪಮ್ಮ ಒಂದು ಪುಟ್ಟ ದೇವಸ್ಥಾನವಾದ್ರೂ ಕೂಡ 5 ಗ್ರಾಮಗಳಿಗೆ ಗ್ರಾಮ ದೇವತೆ ಅನ್ನೋದೇ ವಿಶೇಷ.
 

26:49ಪೆಟ್ರೋಲ್ ಕರಗುತ್ತಿದೆ.. ಗ್ಯಾಸ್ ಉರಿಯುತ್ತಿದೆ.. ಜನರ ಜೇಬು ಖಾಲಿ.. ಖಾಲಿ: ಸಿಲಿಂಡರ್​​ ಬಾಂಬ್!
21:28ದೇಶದ ನಂಬರ್​​ 1 ಶ್ರೀಮಂತ ಸಿಎಂ ಡಿಕೆಶಿ ! ಆಸ್ತಿ ಡಬಲ್​​​​ ಆಗಿದ್ದು ಹೇಗೆ ಗೊತ್ತಾ ?
23:53ಡಿಕೆ ಸರ್ಕಾರ ವಾಸ್ತು ಪ್ರಕಾರ ; ಡಿಕೆಶಿ ಸರ್ಕಾರದಲ್ಲಿ ಎಲ್ಲವೂ ಬದಲು.. ಪಕ್ಕಾ ವಾಸ್ತು ಪ್ರಕಾರ..!
23:25ಟ್ರಬಲ್ ಶೂಟರ್‌​ಗೆ ಟ್ರಬಲ್! ಎರಡೇ ದಿನಕ್ಕೆ ಮೊದಲ ವಿಕೆಟ್..! ಆಸ್ಫೋಟದ ಹಿಂದಿನ ಅಸಲಿ ಗುಟ್ಟು ಏನು?
20:08ಪ್ರತಿ ಮಂತ್ರಿಗಿರಿ ಹಿಂದೆ ನೂರೆಂಟು ಲೆಕ್ಕಾಚಾರ... ಯಾರಿಗೆ ಪಟ್ಟ..? ಯಾಕೆ ಪಟ್ಟ..? ಏನಿದರ ಗುಟ್ಟು?
22:55ಹೇಗಾಯ್ತು ಗೊತ್ತಾ ಡಿಕೆಶಿ ಸಾಮ್ರಾಜ್ಯದ ಉದಯ? ಸೆರೆವಾಸದಿಂದ ಸಿಎಂ ಗದ್ದುಗೆಯವರೆಗೆ, ರಣರೋಚಕ ಅಧ್ಯಾಯ!
23:58Dk Shivakumar ತುಂಟಾಟದ ಕಥೆ ತೆರೆದಿಟ್ಟ ಗೆಳೆಯ! 'ಕ್ರೇಜಿಸ್ಟಾರ್' ಕಷ್ಟದಲ್ಲಿದ್ದಾಗ ಕೈ ಹಿಡಿದಿದ್ದ ಮಿತ್ರ..!
22:16ಕರ್ನಾಟಕದಲ್ಲಿ ಹೊಸ ಚರಿತ್ರೆ ಬರೆದ ‘ಗೌರಿ’ಪುತ್ರ..ಡಿಕೆ ಬ್ರದರ್ಸ್ ಸಕ್ಸಸ್ ಸೀಕ್ರೆಟ್ ಏನು ಗೊತ್ತಾ?
21:20ಬಂಡೆಯನ್ನೇ ಅಲುಗಾಡಿಸಿದ ಆ ಮಹಾ ಸವಾಲು! ಗೌಡರ ಕುಟುಂಬಕ್ಕೂ ಬಂಡೆಗೂ ಅದೆಂಥಾ ರಣದ್ವೇಷ? ರಣಚರಿತ್ರೆಯ ರಾಜಕಾರಣ!
21:02ರಾಜಕಾರಣ ಮಾಡಲೆಂದೇ ಬೆಂಗಳೂರಿಗೆ ಬಂದಿದ್ದ ಹುಡುಗ, ಹಠದಲ್ಲಿ ಗೆದ್ದೇ ಬಿಟ್ಟ ಛಲಗಾರ ಡಿಕೆ ಶಿವಕುಮಾರ್
Read more