ದೇವರ ಮೇಲೆ ಬೆಳೆಯುತ್ತೆ ಹುತ್ತ: ಈ ಪವಾಡ ನಿಜಕ್ಕೂ ನಿಗೂಢ

ದೇವರ ಮೇಲೆ ಬೆಳೆಯುತ್ತೆ ಹುತ್ತ: ಈ ಪವಾಡ ನಿಜಕ್ಕೂ ನಿಗೂಢ

Published : Jun 11, 2023, 12:05 PM IST

ಕಡೂರಿನ ಒಂದು ದೇವಸ್ಥಾನದಲ್ಲಿ ನಡೆಯುವ ಚಮತ್ಕಾರ ಎಂತಹವರನ್ನೂ ಬೆಚ್ಚಿ ಬೀಳಿಸುತ್ತೆ. ಇಲ್ಲಿ ನಡೆಯೋ ಪವಾಡಗಳಿಗೆ ಜನ ಹುಬ್ಬೇರಿಸುತ್ತಾರೆ. ವಿಜ್ಞಾನಕ್ಕೂ ಸವಾಲು ಹಾಕಿದಂತಿರೋ ಪವಾಡಗಳು ದೇವಿಯ ಮಹಿಮೆಯನ್ನು ಸಾರುತ್ತಿದೆ.
 

ಕಡೂರಿನ ಕಂದೂರು ಗ್ರಾಮದಲ್ಲಿ ಅಪರೂಪದ ದೇಗುಲವಿದೆ. ಈ ದೇವಸ್ಥಾನಕ್ಕೆ ಶತಮಾನಗಳ ಇತಿಹಾಸವಿದ್ದು, ದೂರದೂರುಗಳಿಂದ ಜನ ಇಲ್ಲಿಗೆ ಬಂದು, ಹುತ್ತದ ಕೆಂಪಮ್ಮನ ದರ್ಶನ ಪಡೆದು ಪುನೀತರಾಗ್ತಾರೆ. ಶತಮಾನಗಳಿಂದಲೂ ಇಲ್ಲಿ ದೇವರ ಮೇಲೆ ಹುತ್ತ ಬೆಳೆಯುತ್ತಿದೆ. ಇಡೀ ದೇವಸ್ಥಾನವೇ ಕಲ್ಲಿನಿಂದ ರೂಪುಗೊಂಡಿದೆ. ಗರ್ಭಗುಡಿಯಲ್ಲಿ ಟೈಲ್ಸ್ ಹಾಕಲಾಗಿದೆ. ಆದ್ರೂ ಇಲ್ಲಿ ವಿಚಿತ್ರ ಅಂದರೆ ಹುತ್ತ ಬೆಳೆಯುತ್ತೆ. 5 ವರ್ಷಕ್ಕೊಮ್ಮೆ ಈ ಚಮತ್ಕಾರ ನಡೆಯುತ್ತಿದ್ದು, ಹುತ್ತದ ಕೆಂಪಮ್ಮ ಒಂದು ಪುಟ್ಟ ದೇವಸ್ಥಾನವಾದ್ರೂ ಕೂಡ 5 ಗ್ರಾಮಗಳಿಗೆ ಗ್ರಾಮ ದೇವತೆ ಅನ್ನೋದೇ ವಿಶೇಷ.
 

18:00ಹಸ್ತ ಪಾಳೆಯದಲ್ಲಿ ಸಿದ್ದು ಸೇನೆಯ 'ಸಿದ್ಧ'ತಂತ್ರ: ಡಿಕೆಶಿ ಪಟ್ಟಕ್ಕೆ ಜಾರಕಿಹೊಳಿ ಗಾಳ; 'ಬಂಡೆ' ಸುತ್ತ ಚಕ್ರವ್ಯೂಹ!
21:15ಸಪ್ತಸಾಗರದಾಚೆ ಸಿದ್ದು ಬಣದ 'ಅಗೋಚರ ಆಟ': ಡಿಕೆಶಿ ದಂಡು ಕಟ್ಟುವ ಮೊದಲೇ ಸೈನ್ಯ ಜಮಾಯಿಸಿದ್ರಾ ಸಿಎಂ?
25:48ಆ ಭೂಮಿಯ ಕಣ ಕಣದಲ್ಲೂ ಬಂಗಾರವಿದೆ! ಆದ್ರೆ ರಾಜ್ಯದಲ್ಲಿದ್ದ ಬಂಗಾರದ ಗಣಿಯೇ ಮಾಯ?
20:04ಕುರ್ಚಿ ಕಾಳಗದಲ್ಲಿ ಕನಕಪುರ ಬಂಡೆಗೆ ಸ್ನೇಹಿತರ ಶಕ್ತಿ! ಕನಕಾಧಿಪತಿ ಡಿಕೆಗೆ ಸಂ‘ಕ್ರಾಂತಿ’, ಯುಗಾದಿ ಸಿಹಿ!
24:55ಪೊಲೀಸರು ತೋರಿಸಿದ ಫೋಟೋ ನೋಡಿ ಪ್ರೇಮಿ ಕಟ್ಟಿದ ತಾಳಿ ಕಿತ್ತೆಸೆದು ಪೋಷಕರೊಂದಿಗೆ ಬಂದ ಯುವತಿ
23:22ಕೋಗಿಲು to ಕೇರಳ, ಸಿಂಹಾಸನ ಸೀಕ್ರೆಟ್! ದೇವರ ನಾಡಿನ ದಂಗಲ್​ ಗೆಲ್ಲೋಕೆ ಸಿದ್ದಾಸ್ತ್ರ ಪ್ರಯೋಗ..!
25:27ಕಳ್ಳರ ಗೋಲ್ಡ್ ಬ್ಯುಸಿನೆಸ್​​: ಕಳ್ಳರು ಸಿಗಲ್ಲ, ಸಿಕ್ಕಿದ್ರೂ ಮಾಲು ಇರೊಲ್ಲ! 5 ರಾಬರಿ ಕೇಸ್, ಪೊಲೀಸರು ತನಿಖೆ ಠುಸ್!
20:43ಸಿಎಂ ಪಟ್ಟದ ಪಗಡೆಯಾಟದಲ್ಲಿ ಡಿಕೆಶಿ ವೈರಾಗ್ಯದ ನುಡಿ: ಸಿದ್ದು ಅಹಿಂದ ಬ್ರಹ್ಮಾಸ್ತ್ರಕ್ಕೆ ಸಿಂಹಾಸನ ದಿಗ್ಬಂಧನ?
22:34ರಾಹುಕಾಲ ರಹಸ್ಯ..! ಸಿದ್ದು ಆಪ್ತನ ಪತ್ರವ್ಯೂಹ.. ರಾಹುಲ್ ಕೈಯಲ್ಲಿ ಡಿ.ಕೆ.ಶಿವಕುಮಾರ್ ಪಟ್ಟ ಭವಿಷ್ಯ!
21:17ಸಿದ್ದು ಸಮರವ್ಯೂಹ.. ಡಿಕೆ ಚತುರದಾಳ.. ಡಿನ್ನರ್ ದಂಗಲ್: ಒಂದು ಸಭೆ.. ಮೂರು ಸಂದೇಶ.. ಚಾಣಾಕ್ಷ ಬಂಡೆ!
Read more