ದೇವರ ಮೇಲೆ ಬೆಳೆಯುತ್ತೆ ಹುತ್ತ: ಈ ಪವಾಡ ನಿಜಕ್ಕೂ ನಿಗೂಢ

ದೇವರ ಮೇಲೆ ಬೆಳೆಯುತ್ತೆ ಹುತ್ತ: ಈ ಪವಾಡ ನಿಜಕ್ಕೂ ನಿಗೂಢ

Published : Jun 11, 2023, 12:05 PM IST

ಕಡೂರಿನ ಒಂದು ದೇವಸ್ಥಾನದಲ್ಲಿ ನಡೆಯುವ ಚಮತ್ಕಾರ ಎಂತಹವರನ್ನೂ ಬೆಚ್ಚಿ ಬೀಳಿಸುತ್ತೆ. ಇಲ್ಲಿ ನಡೆಯೋ ಪವಾಡಗಳಿಗೆ ಜನ ಹುಬ್ಬೇರಿಸುತ್ತಾರೆ. ವಿಜ್ಞಾನಕ್ಕೂ ಸವಾಲು ಹಾಕಿದಂತಿರೋ ಪವಾಡಗಳು ದೇವಿಯ ಮಹಿಮೆಯನ್ನು ಸಾರುತ್ತಿದೆ.
 

ಕಡೂರಿನ ಕಂದೂರು ಗ್ರಾಮದಲ್ಲಿ ಅಪರೂಪದ ದೇಗುಲವಿದೆ. ಈ ದೇವಸ್ಥಾನಕ್ಕೆ ಶತಮಾನಗಳ ಇತಿಹಾಸವಿದ್ದು, ದೂರದೂರುಗಳಿಂದ ಜನ ಇಲ್ಲಿಗೆ ಬಂದು, ಹುತ್ತದ ಕೆಂಪಮ್ಮನ ದರ್ಶನ ಪಡೆದು ಪುನೀತರಾಗ್ತಾರೆ. ಶತಮಾನಗಳಿಂದಲೂ ಇಲ್ಲಿ ದೇವರ ಮೇಲೆ ಹುತ್ತ ಬೆಳೆಯುತ್ತಿದೆ. ಇಡೀ ದೇವಸ್ಥಾನವೇ ಕಲ್ಲಿನಿಂದ ರೂಪುಗೊಂಡಿದೆ. ಗರ್ಭಗುಡಿಯಲ್ಲಿ ಟೈಲ್ಸ್ ಹಾಕಲಾಗಿದೆ. ಆದ್ರೂ ಇಲ್ಲಿ ವಿಚಿತ್ರ ಅಂದರೆ ಹುತ್ತ ಬೆಳೆಯುತ್ತೆ. 5 ವರ್ಷಕ್ಕೊಮ್ಮೆ ಈ ಚಮತ್ಕಾರ ನಡೆಯುತ್ತಿದ್ದು, ಹುತ್ತದ ಕೆಂಪಮ್ಮ ಒಂದು ಪುಟ್ಟ ದೇವಸ್ಥಾನವಾದ್ರೂ ಕೂಡ 5 ಗ್ರಾಮಗಳಿಗೆ ಗ್ರಾಮ ದೇವತೆ ಅನ್ನೋದೇ ವಿಶೇಷ.
 

81:52ಹೆಲ್ತ್‌ಕೇರ್ ಎಕ್ಸಲೆನ್ಸ್ ಅವಾರ್ಡ್: 40 ಮಂದಿ ಸಾಧಕ ಸಾಧಕ ವೈದ್ಯರಿಗೆ ಸನ್ಮಾನದ ಕಿರೀಟ
20:16ಡಿಕೆ ಬತ್ತಳಿಕೆ ಸೇರಿತಾ ತ್ರಿವಳಿ ಡಿಸಿಎಂ ಬ್ರಹ್ಮಾಸ್ತ್ರ..? ಯಾರಿಗೆ ಸಿದ್ದು ಶ್ರೀರಕ್ಷೆ? ಯಾರಿಗೆ ಬಂಡೆ ಬಲ?
22:06ಡಿಕೆ ಶಿವಕುಮಾರ್ ಮಂತ್ರಿಮಂಡಲ, 8 ಗಂಟೆಯ ಗುಟ್ಟು, ಯಾರಿಗೆಲ್ಲಾ ಸಿಗಲಿದೆ ಸಚಿವ ಸ್ಥಾನ?
40 ಸಚಿವಾಕಾಂಕ್ಷಿಗಳು 4 ಸಭೆಗಳು ಏನೆಲ್ಲಾ ಚರ್ಚೆ? ಯುವ ಶಾಸಕರಿಗೆ ಮಣೆ ಹಾಕುತ್ತಾ ಕಾಂಗ್ರೆಸ್ ಹೈಕಮಾಂಡ್?
22:49ಬಿಡದಿ ಅಗ್ನಿಕುಂಡ.. ಬೂದಿ ಮುಚ್ಚಿದ ಕೆಂಡ: ದಳಪತಿ Vs ಕನಕಾಧಿಪತಿ.. ಮುಗಿಯದ ಯುದ್ಧದ ಹೊಸ ಅಧ್ಯಾಯ!
21:50ಬೆಳಗಾವಿ ಸಾಹುಕಾರನ ಜೊತೆ ಕನಕವೀರನ ಗಟ್ಟಿ ಗೆಳೆತನ..! ಸವಾಲ್ ಹಾಕಿದ್ದ ಸಾಹುಕಾರ, ಬಂಡೆ ವಿಶ್ವಾಸಕ್ಕೆ ಮಣಿದರಾ?
04:40ರೇಣುಕಾಸ್ವಾಮಿ ಕೇಸ್‌ನಲ್ಲಿ ಬಿಗ್ ಟ್ವಿಸ್ಟ್? ಬೆದರಿಕೆ ಹಾಕಿದವರ ಮೊಬೈಲ್‌ನಲ್ಲಿದೆ ನಡುಕ ಹುಟ್ಟಿಸೋ ಸತ್ಯ!
24:272028ರ ಚುನಾವಣೆ: ಜೋಡೆತ್ತುಗಳ ಸೈಲೆಂಟ್ ಆಟ ಶುರು, ಮತ್ತೊಂದು ಮಹಾಯುದ್ಧಕ್ಕೆ ರೆಡಿ ಭಲೇ ಜೋಡಿ!
53:23ಮೈಸೂರು ಸಂಸದ, ರಾಜವಂಶಸ್ಥರೇ ಕಂಬಳ ಬೇಡ ಎಂದಿದ್ದೇಕೆ? ಕಂಬಳ ನಡೆಸಿಯೇ ಸಿದ್ಧ ಎಂದು ಆಯೋಜಕರ ಪಟ್ಟೇಕೆ?
23:39ಕೈ ಕೊಟ್ಟವರ್ಯಾರೋ ಮಂಜುನಾಥ?; ಬಿಜೆಪಿಯಲ್ಲಿ ಅಡ್ಡಮತದಾನದ ಆಂತರಿಕ ಜ್ವಾಲಾಮುಖಿ ಸ್ಫೋಟ!
Read more