ಆರು ಮೊಬೈಲ್, 25 ಸಿಮ್‌ ಕಾರ್ಡ್: ಸಾಹುಕಾರನ ಸಿಡಿ ಸಂಚು ಹೆಣೆದ ಮಹಾನ್‌ ನಾಯಕ!

Mar 16, 2021, 3:49 PM IST

ಬೆಂಗಳೂರು(ಮಾ.16) ಆರು ಮೊಬೈಲ್ ಫೋನ್, 25 ಸಿಮ್‌ ಕಾರ್ಡ್‌. ತ್ರಿಮೂರ್ತಿಗಳ ಹಿಂದೆ ಎಸ್‌ಐಟಿ ಪೊಲೀಸರು. ಸಾಹುಕಾರನ ರಾಸಲೀಲೆ ಸಿಡಿ ಸಂಚು ಹೆಣೆದ ಆ ಮಹಾನ್ ನಾಯಕ ಯಾರು? ಸಿಡಿ ಷಡ್ಯಂತ್ರಕ್ಕೆ ಕನಕಪುರ, ರಾಮನಗರ ಲಿಂಕ್.

ಇದು ಕೂಡಾ ಒಂದು ಓಟದ ಕಥೆ. ಪೊಲೀಸರರ ಕಣ್ಣು ತಪ್ಪಿಸಿ ಊರೂರು ಓಡುತ್ತಿರುವ ಸಿಡಿ ಸಂಚುಕೋರರ ಖತರ್ನಾಕ್ ಕತೆ. ಸಾಹುಕಾರನ ರಮೇಶ್ ಜಾರಕಿಹೊಳಿಯ ರಾಸಲೀಲೆ ಷಡ್ಯಂತ್ರ ಹೆಣೆದಿದ್ದಾರೆ ಎನ್ನಲಾಗುತ್ತಿರುವವರ ಕತೆ.