ಬೀದರ್ : ಸೋಯಾಬಿನ್ ಬಿತ್ತನೆ ಬೀಜ ಕೊರತೆ ನೀಗಿಸಿದ ಪ್ರಭು ಚೌಹಾಣ್

Jun 24, 2021, 10:57 AM IST

ಬೀದರ್ (ಜೂ. 24): ಕಳೆದೊಂದು ವಾರದಿಂದ ಸೋಯಾ ಬಿತ್ತನೆ ಬೀಜ ಕೊರತೆಯಿಂದಾಗಿ ರೈತರು ಕಂಗೆಟ್ಟಿದ್ದರು. ಈ ಬಗ್ಗೆ ಹೋರಾಟ ನಡೆಸಿದ ರೈತರಿಗೆ ಬೀದರ್ ಉಸ್ತುವಾರಿ ಸಚಿವ ಪ್ರಭು ಚೌಹಾಣ್ ಸ್ಪಂದಿಸಿದ್ದಾರೆ. ಸಮಸ್ಯೆಯ ಬಗ್ಗೆ ಸಿಎಂ ಹಾಗೂ ಕೃಷಿ ಸಚಿವರ ಗಮನಕ್ಕೆ ತಂದು ರೈತರ ಸಮಸ್ಯೆಯನ್ನು ದೂರ ಮಾಡಿದ್ದಾರೆ.