ಎಲ್ಲಿದ್ದೀಯಪ್ಪಾ ಪ್ರಜ್ವಲ್?: 20 ದಿನಗಳಿಂದ ಅಜ್ಞಾತವಾಸ, ನಿತ್ಯಾನಂದನ ದಾರಿ ತುಳಿತಾನಾ ಪೆನ್‌ಡ್ರೈವ್ ವೀರ?

ಎಲ್ಲಿದ್ದೀಯಪ್ಪಾ ಪ್ರಜ್ವಲ್?: 20 ದಿನಗಳಿಂದ ಅಜ್ಞಾತವಾಸ, ನಿತ್ಯಾನಂದನ ದಾರಿ ತುಳಿತಾನಾ ಪೆನ್‌ಡ್ರೈವ್ ವೀರ?

Published : May 17, 2024, 11:47 AM IST

ಪ್ರಜ್ವಲ್ ರೇವಣ್ಣ ವಿದೇಶದಲ್ಲಿ ಸೇಫ್ ಆಗಿ ಇರುವಂತೆ ಮಾಡಿರೋದು ಅವರ ಕೈಯಲ್ಲಿರೋ ರಾಜತಾಂತ್ರಿಕ ಪಾಸ್‌ಪೋರ್ಸ್. ಪಾಸ್‌ಪೋರ್ಟ್ ವ್ಯಾಲಿಟಿಡಿ ಮುಗಿದ್ರೂ ಪ್ರಜ್ವಲ್ ರೇವಣ್ಣ ವಾಪಸ್ ಬಂದೇ ಬರ್ತಾರೆ ಅನ್ನೋದಕ್ಕೆ ಯಾವ ಗ್ಯಾರಂಟಿಯೂ ಇಲ್ಲ. ಯಾಕಂದ್ರೆ ಫಾರಿನ್‌ನಲ್ಲೇ ಇರಲು ಪ್ರಜ್ವಲ್ ರೇವಣ್ಣ ಮುಂದೆ ಮತ್ತೆರಡು ಅಸ್ತ್ರಗಳಿದ್ದಾವೆ. 

ಬೆಂಗಳೂರು(ಮೇ.17):  20 ದಿನಗಳಿಂದ ಅಜ್ಞಾತವಾಸ, ಎಲ್ಲಿ ಹೋಗಿದ್ದೀಯಪ್ಪ ಪ್ರಜ್ವಲ್ ರೇವಣ್ಣ..? 5 ಬಾರಿ ಬುಕ್ ಆಗಿದ್ದ ಫ್ಲೈಟ್ ಟಿಕೆಟ್ ಕ್ಯಾನ್ಸಲ್ ಆಗಿದ್ದೇಕೆ..? ಮನೆಯವರಿಗೂ ಗೊತ್ತಿಲ್ಲ.. ದಳಪತಿಗಳಿಗೂ ಸುಳಿವೇ ಇಲ್ಲ..! ನಿತ್ಯಾನಂದನ ದಾರಿ ತುಳಿತಾನಾ ಹಾಸನದ ಪೆನ್’ಡ್ರೈವ್ ವೀರ..? ಇದೇ ಇವತ್ತಿನ ಸುವರ್ಣ ಸ್ಪೆಷಲ್, ಅಜ್ಞಾತವಾಸಿ.

ಪ್ರಜ್ವಲ್ ರೇವಣ್ಣ ವಿದೇಶದಲ್ಲಿ ಸೇಫ್ ಆಗಿ ಇರುವಂತೆ ಮಾಡಿರೋದು ಅವರ ಕೈಯಲ್ಲಿರೋ ರಾಜತಾಂತ್ರಿಕ ಪಾಸ್‌ಪೋರ್ಸ್. ಪಾಸ್‌ಪೋರ್ಟ್ ವ್ಯಾಲಿಟಿಡಿ ಮುಗಿದ್ರೂ ಪ್ರಜ್ವಲ್ ರೇವಣ್ಣ ವಾಪಸ್ ಬಂದೇ ಬರ್ತಾರೆ ಅನ್ನೋದಕ್ಕೆ ಯಾವ ಗ್ಯಾರಂಟಿಯೂ ಇಲ್ಲ. ಯಾಕಂದ್ರೆ ಫಾರಿನ್‌ನಲ್ಲೇ ಇರಲು ಪ್ರಜ್ವಲ್ ರೇವಣ್ಣ ಮುಂದೆ ಮತ್ತೆರಡು ಅಸ್ತ್ರಗಳಿದ್ದಾವೆ. ಅದೇ ಅಸೈಲಮ್ ಅಸ್ತ್ರ ಮತ್ತು ನಿತ್ಯಾನಂದನ ದಾರಿ.. ಅಷ್ಟಕ್ಕೂ ಏನಿದರ ಗುಟ್ಟು..? ಆ ಇಂಟ್ರೆಸ್ಟಿಂಗ್ ಸ್ಟೋರಿಯನ್ನು ತೋರಿಸ್ತೀವಿ ನೋಡಿ.

ಹೆಚ್‌ ಡಿ ರೇವಣ್ಣ ಜಾಮೀನಿಗೆ ಕಾರಣವಾಗಿದ್ದು ಆ 3 ಅಂಶಗಳು!

ಪ್ರಜ್ವಲ್ ರೇವಣ್ಣ ಲೋಕಸಭಾ ಚುನಾವಣೆಯಲ್ಲಿ ಹಾಸನ ಕ್ಷೇತ್ರದ ಎನ್‌ಡಿಎ ಅಭ್ಯರ್ಥಿ. ಜೆಡಿಎಸ್-ಬಿಜೆಪಿ ಮೈತ್ರಿ ಅಭ್ಯರ್ಥಿಯಾಗಿ ಪ್ರಜ್ವಲ್ ಸ್ಪರ್ಧಿಸಿದ್ದಾರೆ. ಒಂದು ವೇಳೆ ಚುನಾವಣೆಯಲ್ಲಿ ಪ್ರಜ್ವಲ್ ಗೆದ್ದರೆ, ಆಗ್ಲಾದ್ರೂ ವಿದೇಶದಿಂದ ವಾಪಸ್ ಬರ್ತಾರಾ..? ಆರು ತಿಂಗಳೊಳಗೆ ಬರ್ಲೇಬೇಕು. ಯಾಕ್ ಗೊತ್ತಾ..? ಈ ಕುತೂಹಲದ ಪ್ರಶ್ನೆಗೆ ಇಂಟ್ರೆಸ್ಟಿಂಗ್ ಉತ್ತರ ಇಲ್ಲಿದೆ ನೋಡಿ. 

25:05ಹಾಡಹಗಲೇ 3 ಕೆಜಿ ಚಿನ್ನ ಲೂಟಿ ಪ್ರಕರಣ; ನಾಲ್ವರು ಅರೆಸ್ಟ್, ಕಾಂಟ್ರಾಕ್ಟ್ ಮಾಸ್ಟರ್‌ಮೈಂಡ್ ಎಸ್ಕೇಪ್!
23:14ಡಿ.ಕೆ.ಶಿವಕುಮಾರ್‌ಗೆ ಇದ್ಯಾ ರಾಜಯೋಗ? ನೇರಾನೇರ ಕುರ್ಚಿ ಕಾಳಗಕ್ಕೆ ಇಳಿದದ್ದು ಅದೇ ಕಾರಣಕ್ಕಾ?
21:10ಮಹಾಕ್ರಾಂತಿ ಮಹಾ ಮುಹೂರ್ತ ಫಿಕ್ಸ್: ಪದತ್ಯಾಗನಾ? ಪಟ್ಟಾಭಿಷೇಕನಾ? ದೆಹಲಿಯಲ್ಲಿ ಕ್ಲೈಮ್ಯಾಕ್ಸ್..!
22:40ಕುರ್ಚಿ ಕಿತ್ತಾಟ: 'ಜೋಡೆತ್ತು'ಗಳ ಜಲ್ಲಿಕಟ್ಟು, ಡಿಕೆಶಿ-ಸತೀಶ್ ಜಾರಕಿಹೊಳಿ ಮಧ್ಯರಾತ್ರಿ ರಹಸ್ಯ ರಿವೀಲ್!
21:17ಸಿಎಂ ಸಿಂಹಾಸನ ಸಮರ: 'ಕೊಟ್ಟ ಮಾತು ಉಳಿಸಿಕೊಳ್ಳಿ'! ಅಧ್ಯಕ್ಷ ಖರ್ಗೆಗೆ ಡಿಕೆಶಿ 'ಆತ್ಮಸಾಕ್ಷಿ' ಅಸ್ತ್ರ!
26:10ಮಾಯಕೊಂಡ ಬೇಬಿ! ಸಿನಿಮಾ ಬಿಟ್ಟು ರಾಜಕೀಯಕ್ಕೆ ಬಂದಳು, ಎಂಎಲ್​ಎ ಆಗಬೇಕಿದ್ದವಳು ಜೈಲು ಪಾಲು!
25:39ರೇಷ್ಮೆ ಹುಳುವಿನ ಸೂಪ್, ಜಿರಳೆ ಪಕೋಡ ಈ ಸಲದ ಜಿಕೆವಿಕೆ ಕೃಷಿಮೇಳದ ಹೈಲೈಟ್ಸ್!
24:25NDA ದಿಗ್ವಿಜಯ.. ಸಿದ್ದರಾಮಯ್ಯ ಸಿಂಹಾಸನ ಭದ್ರ? ಕರುನಾಡ ಪಟ್ಟ ಕದನದ ದಿಕ್ಕು ಬದಲು?
07:51ವಂಚನೆ ಕೇಸ್ ತನಿಖೆ ವಿಳಂಬ: SP ಕಚೇರಿ ಮುಂದೆ ವಿಷ ಕುಡಿದು ಆತ್ಮಹ*ತ್ಯೆಗೆ ಯತ್ನಿಸಿದ ಉದ್ಯಮಿ
19:15ಸಹೋದರರ ಚಕ್ರವ್ಯೂಹ: ಜಾರಕಿಹೊಳಿ ಬ್ರದರ್ಸ್​ ಏಟಿಗೆ ಬೆಂಡಾದ ‘ಕತ್ತಿ’! ಏನಿದು ಸಾಹುಕಾರ್ ಸೂತ್ರ!
Read more