ಎಲ್ಲಿದ್ದೀಯಪ್ಪಾ ಪ್ರಜ್ವಲ್?: 20 ದಿನಗಳಿಂದ ಅಜ್ಞಾತವಾಸ, ನಿತ್ಯಾನಂದನ ದಾರಿ ತುಳಿತಾನಾ ಪೆನ್‌ಡ್ರೈವ್ ವೀರ?

ಎಲ್ಲಿದ್ದೀಯಪ್ಪಾ ಪ್ರಜ್ವಲ್?: 20 ದಿನಗಳಿಂದ ಅಜ್ಞಾತವಾಸ, ನಿತ್ಯಾನಂದನ ದಾರಿ ತುಳಿತಾನಾ ಪೆನ್‌ಡ್ರೈವ್ ವೀರ?

Published : May 17, 2024, 11:47 AM IST

ಪ್ರಜ್ವಲ್ ರೇವಣ್ಣ ವಿದೇಶದಲ್ಲಿ ಸೇಫ್ ಆಗಿ ಇರುವಂತೆ ಮಾಡಿರೋದು ಅವರ ಕೈಯಲ್ಲಿರೋ ರಾಜತಾಂತ್ರಿಕ ಪಾಸ್‌ಪೋರ್ಸ್. ಪಾಸ್‌ಪೋರ್ಟ್ ವ್ಯಾಲಿಟಿಡಿ ಮುಗಿದ್ರೂ ಪ್ರಜ್ವಲ್ ರೇವಣ್ಣ ವಾಪಸ್ ಬಂದೇ ಬರ್ತಾರೆ ಅನ್ನೋದಕ್ಕೆ ಯಾವ ಗ್ಯಾರಂಟಿಯೂ ಇಲ್ಲ. ಯಾಕಂದ್ರೆ ಫಾರಿನ್‌ನಲ್ಲೇ ಇರಲು ಪ್ರಜ್ವಲ್ ರೇವಣ್ಣ ಮುಂದೆ ಮತ್ತೆರಡು ಅಸ್ತ್ರಗಳಿದ್ದಾವೆ. 

ಬೆಂಗಳೂರು(ಮೇ.17):  20 ದಿನಗಳಿಂದ ಅಜ್ಞಾತವಾಸ, ಎಲ್ಲಿ ಹೋಗಿದ್ದೀಯಪ್ಪ ಪ್ರಜ್ವಲ್ ರೇವಣ್ಣ..? 5 ಬಾರಿ ಬುಕ್ ಆಗಿದ್ದ ಫ್ಲೈಟ್ ಟಿಕೆಟ್ ಕ್ಯಾನ್ಸಲ್ ಆಗಿದ್ದೇಕೆ..? ಮನೆಯವರಿಗೂ ಗೊತ್ತಿಲ್ಲ.. ದಳಪತಿಗಳಿಗೂ ಸುಳಿವೇ ಇಲ್ಲ..! ನಿತ್ಯಾನಂದನ ದಾರಿ ತುಳಿತಾನಾ ಹಾಸನದ ಪೆನ್’ಡ್ರೈವ್ ವೀರ..? ಇದೇ ಇವತ್ತಿನ ಸುವರ್ಣ ಸ್ಪೆಷಲ್, ಅಜ್ಞಾತವಾಸಿ.

ಪ್ರಜ್ವಲ್ ರೇವಣ್ಣ ವಿದೇಶದಲ್ಲಿ ಸೇಫ್ ಆಗಿ ಇರುವಂತೆ ಮಾಡಿರೋದು ಅವರ ಕೈಯಲ್ಲಿರೋ ರಾಜತಾಂತ್ರಿಕ ಪಾಸ್‌ಪೋರ್ಸ್. ಪಾಸ್‌ಪೋರ್ಟ್ ವ್ಯಾಲಿಟಿಡಿ ಮುಗಿದ್ರೂ ಪ್ರಜ್ವಲ್ ರೇವಣ್ಣ ವಾಪಸ್ ಬಂದೇ ಬರ್ತಾರೆ ಅನ್ನೋದಕ್ಕೆ ಯಾವ ಗ್ಯಾರಂಟಿಯೂ ಇಲ್ಲ. ಯಾಕಂದ್ರೆ ಫಾರಿನ್‌ನಲ್ಲೇ ಇರಲು ಪ್ರಜ್ವಲ್ ರೇವಣ್ಣ ಮುಂದೆ ಮತ್ತೆರಡು ಅಸ್ತ್ರಗಳಿದ್ದಾವೆ. ಅದೇ ಅಸೈಲಮ್ ಅಸ್ತ್ರ ಮತ್ತು ನಿತ್ಯಾನಂದನ ದಾರಿ.. ಅಷ್ಟಕ್ಕೂ ಏನಿದರ ಗುಟ್ಟು..? ಆ ಇಂಟ್ರೆಸ್ಟಿಂಗ್ ಸ್ಟೋರಿಯನ್ನು ತೋರಿಸ್ತೀವಿ ನೋಡಿ.

ಹೆಚ್‌ ಡಿ ರೇವಣ್ಣ ಜಾಮೀನಿಗೆ ಕಾರಣವಾಗಿದ್ದು ಆ 3 ಅಂಶಗಳು!

ಪ್ರಜ್ವಲ್ ರೇವಣ್ಣ ಲೋಕಸಭಾ ಚುನಾವಣೆಯಲ್ಲಿ ಹಾಸನ ಕ್ಷೇತ್ರದ ಎನ್‌ಡಿಎ ಅಭ್ಯರ್ಥಿ. ಜೆಡಿಎಸ್-ಬಿಜೆಪಿ ಮೈತ್ರಿ ಅಭ್ಯರ್ಥಿಯಾಗಿ ಪ್ರಜ್ವಲ್ ಸ್ಪರ್ಧಿಸಿದ್ದಾರೆ. ಒಂದು ವೇಳೆ ಚುನಾವಣೆಯಲ್ಲಿ ಪ್ರಜ್ವಲ್ ಗೆದ್ದರೆ, ಆಗ್ಲಾದ್ರೂ ವಿದೇಶದಿಂದ ವಾಪಸ್ ಬರ್ತಾರಾ..? ಆರು ತಿಂಗಳೊಳಗೆ ಬರ್ಲೇಬೇಕು. ಯಾಕ್ ಗೊತ್ತಾ..? ಈ ಕುತೂಹಲದ ಪ್ರಶ್ನೆಗೆ ಇಂಟ್ರೆಸ್ಟಿಂಗ್ ಉತ್ತರ ಇಲ್ಲಿದೆ ನೋಡಿ. 

18:00ಹಸ್ತ ಪಾಳೆಯದಲ್ಲಿ ಸಿದ್ದು ಸೇನೆಯ 'ಸಿದ್ಧ'ತಂತ್ರ: ಡಿಕೆಶಿ ಪಟ್ಟಕ್ಕೆ ಜಾರಕಿಹೊಳಿ ಗಾಳ; 'ಬಂಡೆ' ಸುತ್ತ ಚಕ್ರವ್ಯೂಹ!
21:15ಸಪ್ತಸಾಗರದಾಚೆ ಸಿದ್ದು ಬಣದ 'ಅಗೋಚರ ಆಟ': ಡಿಕೆಶಿ ದಂಡು ಕಟ್ಟುವ ಮೊದಲೇ ಸೈನ್ಯ ಜಮಾಯಿಸಿದ್ರಾ ಸಿಎಂ?
25:48ಆ ಭೂಮಿಯ ಕಣ ಕಣದಲ್ಲೂ ಬಂಗಾರವಿದೆ! ಆದ್ರೆ ರಾಜ್ಯದಲ್ಲಿದ್ದ ಬಂಗಾರದ ಗಣಿಯೇ ಮಾಯ?
20:04ಕುರ್ಚಿ ಕಾಳಗದಲ್ಲಿ ಕನಕಪುರ ಬಂಡೆಗೆ ಸ್ನೇಹಿತರ ಶಕ್ತಿ! ಕನಕಾಧಿಪತಿ ಡಿಕೆಗೆ ಸಂ‘ಕ್ರಾಂತಿ’, ಯುಗಾದಿ ಸಿಹಿ!
24:55ಪೊಲೀಸರು ತೋರಿಸಿದ ಫೋಟೋ ನೋಡಿ ಪ್ರೇಮಿ ಕಟ್ಟಿದ ತಾಳಿ ಕಿತ್ತೆಸೆದು ಪೋಷಕರೊಂದಿಗೆ ಬಂದ ಯುವತಿ
23:22ಕೋಗಿಲು to ಕೇರಳ, ಸಿಂಹಾಸನ ಸೀಕ್ರೆಟ್! ದೇವರ ನಾಡಿನ ದಂಗಲ್​ ಗೆಲ್ಲೋಕೆ ಸಿದ್ದಾಸ್ತ್ರ ಪ್ರಯೋಗ..!
25:27ಕಳ್ಳರ ಗೋಲ್ಡ್ ಬ್ಯುಸಿನೆಸ್​​: ಕಳ್ಳರು ಸಿಗಲ್ಲ, ಸಿಕ್ಕಿದ್ರೂ ಮಾಲು ಇರೊಲ್ಲ! 5 ರಾಬರಿ ಕೇಸ್, ಪೊಲೀಸರು ತನಿಖೆ ಠುಸ್!
20:43ಸಿಎಂ ಪಟ್ಟದ ಪಗಡೆಯಾಟದಲ್ಲಿ ಡಿಕೆಶಿ ವೈರಾಗ್ಯದ ನುಡಿ: ಸಿದ್ದು ಅಹಿಂದ ಬ್ರಹ್ಮಾಸ್ತ್ರಕ್ಕೆ ಸಿಂಹಾಸನ ದಿಗ್ಬಂಧನ?
22:34ರಾಹುಕಾಲ ರಹಸ್ಯ..! ಸಿದ್ದು ಆಪ್ತನ ಪತ್ರವ್ಯೂಹ.. ರಾಹುಲ್ ಕೈಯಲ್ಲಿ ಡಿ.ಕೆ.ಶಿವಕುಮಾರ್ ಪಟ್ಟ ಭವಿಷ್ಯ!
21:17ಸಿದ್ದು ಸಮರವ್ಯೂಹ.. ಡಿಕೆ ಚತುರದಾಳ.. ಡಿನ್ನರ್ ದಂಗಲ್: ಒಂದು ಸಭೆ.. ಮೂರು ಸಂದೇಶ.. ಚಾಣಾಕ್ಷ ಬಂಡೆ!
Read more