Mandya: ರಾತ್ರಿ ಅಕ್ಕಿ ಜಪ್ತಿ, ಬೆಳಿಗ್ಗೆ ಮಿಲ್‌ನಿಂದಲೇ ಮಾಯ, ಮಾಲಿಕರ ಅಕ್ರಮಕ್ಕೆ ಪೊಲೀಸರ ಸಾಥ್..?

Mandya: ರಾತ್ರಿ ಅಕ್ಕಿ ಜಪ್ತಿ, ಬೆಳಿಗ್ಗೆ ಮಿಲ್‌ನಿಂದಲೇ ಮಾಯ, ಮಾಲಿಕರ ಅಕ್ರಮಕ್ಕೆ ಪೊಲೀಸರ ಸಾಥ್..?

Suvarna News   | Asianet News
Published : Dec 11, 2021, 11:20 AM ISTUpdated : Dec 11, 2021, 11:25 AM IST

ಮಂಡ್ಯದಲ್ಲಿ (Mandya) ಪಂಜಾಬ್ ಪಡಿತರ ಅಕ್ಕಿ (Ration) ಪಾಲಿಶ್ ದಂಧೆ ಎಗ್ಗಿಲ್ಲದೇ ನಡೆಯುತ್ತಿದೆ. ಪಂಜಾಬ್ ಪಡಿತರ ಅಕ್ಕಿಯನ್ನು ತಂದು, ಪಾಲಿಶ್ ಮಾಡಿ ಅದನ್ನು ವಿದೇಶಕ್ಕೆ ರಫ್ತು ಮಾಡಲಾಗುತ್ತಿತ್ತು. 

ಮಂಡ್ಯ (ಡಿ. 11): ಇಲ್ಲಿ ಪಂಜಾಬ್ ಪಡಿತರ (Ration) ಅಕ್ಕಿ ಪಾಲಿಶ್ ದಂಧೆ ಎಗ್ಗಿಲ್ಲದೇ ನಡೆಯುತ್ತಿದೆ. ಪಂಜಾಬ್ ಪಡಿತರ ಅಕ್ಕಿಯನ್ನು ತಂದು, ಪಾಲಿಶ್ ಮಾಡಿ ಅದನ್ನು ವಿದೇಶಕ್ಕೆ ರಫ್ತು ಮಾಡಲಾಗುತ್ತಿತ್ತು.

ಅಕ್ರಮ ಪಡಿತರ (Ration) ದಾಸ್ತಾನಿನ ಬಗ್ಗೆ ತಹಶೀಲ್ದಾರರಿಗೆ ದೂರು ಬರುತ್ತದೆ. ಅದರಂತೆ ತಹಶೀಲ್ದಾರ್ ಸೂಚನೆ ಮೇರೆಗೆ ಅಧಿಕಾರಿಗಳ ತಂಡ, ಪೊಲೀಸರು ದಾಳಿ ನಡೆಸುತ್ತಾರೆ. ಮಿಲ್‌ನ್ನು ಸೀಜ್ ಮಾಡಿ, ಭದ್ರತೆಯನ್ನೂ ಒದಗಿಸುತ್ತಾರೆ. ರಾತ್ರಿ ಮಿಲ್‌ನಲ್ಲಿದ್ದ ಅಕ್ಕಿ, ಬೆಳಿಗ್ಗೆ ನಾಪತ್ತೆಯಾಗಿದೆ. ಬೆಳಿಗ್ಗೆ ಬಂದು ತಹಶೀಲ್ದಾರ್ ನೋಡಿದರೆ ಶಾಕ್..! ಹಾಗಾದರೆ ರೈಸ್‌ಮಿಲ್ ಮಾಲಿಕರಿಗೆ ಪೊಲೀಸರೇ ಸಾಥ್ ನೀಡಿದರಾ..? 

 

24:55ಪೊಲೀಸರು ತೋರಿಸಿದ ಫೋಟೋ ನೋಡಿ ಪ್ರೇಮಿ ಕಟ್ಟಿದ ತಾಳಿ ಕಿತ್ತೆಸೆದು ಪೋಷಕರೊಂದಿಗೆ ಬಂದ ಯುವತಿ
23:22ಕೋಗಿಲು to ಕೇರಳ, ಸಿಂಹಾಸನ ಸೀಕ್ರೆಟ್! ದೇವರ ನಾಡಿನ ದಂಗಲ್​ ಗೆಲ್ಲೋಕೆ ಸಿದ್ದಾಸ್ತ್ರ ಪ್ರಯೋಗ..!
25:27ಕಳ್ಳರ ಗೋಲ್ಡ್ ಬ್ಯುಸಿನೆಸ್​​: ಕಳ್ಳರು ಸಿಗಲ್ಲ, ಸಿಕ್ಕಿದ್ರೂ ಮಾಲು ಇರೊಲ್ಲ! 5 ರಾಬರಿ ಕೇಸ್, ಪೊಲೀಸರು ತನಿಖೆ ಠುಸ್!
20:43ಸಿಎಂ ಪಟ್ಟದ ಪಗಡೆಯಾಟದಲ್ಲಿ ಡಿಕೆಶಿ ವೈರಾಗ್ಯದ ನುಡಿ: ಸಿದ್ದು ಅಹಿಂದ ಬ್ರಹ್ಮಾಸ್ತ್ರಕ್ಕೆ ಸಿಂಹಾಸನ ದಿಗ್ಬಂಧನ?
22:34ರಾಹುಕಾಲ ರಹಸ್ಯ..! ಸಿದ್ದು ಆಪ್ತನ ಪತ್ರವ್ಯೂಹ.. ರಾಹುಲ್ ಕೈಯಲ್ಲಿ ಡಿ.ಕೆ.ಶಿವಕುಮಾರ್ ಪಟ್ಟ ಭವಿಷ್ಯ!
21:17ಸಿದ್ದು ಸಮರವ್ಯೂಹ.. ಡಿಕೆ ಚತುರದಾಳ.. ಡಿನ್ನರ್ ದಂಗಲ್: ಒಂದು ಸಭೆ.. ಮೂರು ಸಂದೇಶ.. ಚಾಣಾಕ್ಷ ಬಂಡೆ!
03:40Udupi: ಸರ್ಕಾರಿ ಶಾಲೆಗಳ ಟಾಯ್ಲೆಟ್ ಸ್ವಚ್ಛತೆಗೆ ರಥ: ಗೋಪಾಡಿ ಶ್ರೀನಿವಾಸ ರಾವ್ ಕೊಡುಗೆ!
26:12ಫ್ಲೇವರ್​.. ಚಿನ್ನು.. ಬಂಗಾರಿ ಕೊನೆಗೂ ಬಂದುಬಿಟ್ಟಳು: ಮತ್ತೆ ಮಂಜನ ಮಡಿಲು ಸೇರಿದ್ಲು ಲೀಲಾ!
23:31ಎಣ್ಣೆ ಪಾರ್ಟಿ ಮಾಡುವಾಗ್ಲೇ ಅವನ ಸ್ಕೆಚ್​ ರೆಡಿಯಾಯ್ತು: ಸ್ನೇಹಿತನನ್ನ ಕೊಂದು ಅಕ್ಕನಿಗೆ ವಿಡಿಯೋ ಕಾಲ್​ ಮಾಡಿದ್ದ!
19:47ಅರಸು ಆಳ್ವಿಕೆ ದಾಖಲೆ ಮುರಿಯೋವರೆಗೂ ಸಿದ್ದು ಸಿಎಂ ಕುರ್ಚಿ ಗಡದ್ದು; ಪುತ್ರನ ಹೇಳಿಕೆಯಿಂದ ಮತ್ತೆ ಮಾಡ್ತಿದೆ ಸದ್ದು!
Read more