ಕೊರೊನಾ ಬಗ್ಗೆ ಇನ್ನೊಂದು BIG EXCLUSIVE: ಇನ್ನಷ್ಟು ಹೆಚ್ಚಾಗಲಿದೆ ಆರ್ಭಟ

ಕೊರೊನಾ ಬಗ್ಗೆ ಇನ್ನೊಂದು BIG EXCLUSIVE: ಇನ್ನಷ್ಟು ಹೆಚ್ಚಾಗಲಿದೆ ಆರ್ಭಟ

Published : Jun 02, 2020, 10:57 AM IST

ಕೊರೊನಾ ಬಗ್ಗೆ ಇನ್ನೊಂದು ಬಿಗ್ ಎಕ್ಸ್‌ಕ್ಲೂಸಿವ್ ಶಾಕಿಂಗ್ ನ್ಯೂಸ್ ಇಲ್ಲಿದೆ. ಹಂತ ಹಂತದಲ್ಲಿ ಲಾಕ್‌ಡೌನ್ ರಿಲೀಫ್ ಆದರೂ ಕೊರೊನಾ ಇರುತ್ತೆ. ಮಹಾಮಾರಿ ಕೊರೊನಾ ವೈರಸ್ ಇನ್ನಷ್ಟು ರೌದ್ರ ರೂಪ ಇದೆಯಂತೆ. ಹೀಗಂತ ಟಾಸ್ಕ್‌ಫೋರ್ಸ್ ಸ್ಫೋಟಕ ಮಾಹಿತಿ ನೀಡಿದೆ. ದೇಶದಲ್ಲಿ ಬೇಸಿಗೆ ಕಾಲದಿಂದ ಆರಂಭವಾದ ಕೊರೊನಾ ಇನ್ನೂ ಎರಡು ಕಾಲಗಳಲ್ಲಿ  ಆರ್ಭಟ ಇದ್ದೇ ಇದೆಯಂತೆ! ಮಳೆಗಾಲದಲ್ಲಿ ಅಷ್ಟು ಟೆನ್ಷನ್ ಇರದಿದ್ರೂ ಚಳಿಗಾಲದಲ್ಲಿ ಮತ್ತೆ ಡೇಂಜರ್ ಅಂತೆ! ಯಾವುದೇ ಸಾಂಕ್ರಾಮಿಕ ರೋಗಗಳು ಚಳಿಗಾಲದಲ್ಲೇ ಹೆಚ್ಚು ಮಾರಕವಂತೆ.  ಹೀಗಂತ ಡಾ. ಎಂ ಕೆ ಸುದರ್ಶನ್ ಸ್ಫೋಟಕ ಮಾಹಿತಿ ಬಿಚ್ಚಿಟ್ಟಿದ್ದಾರೆ. 

ಬೆಂಗಳೂರು (ಜೂ. 02): ಕೊರೊನಾ ಬಗ್ಗೆ ಇನ್ನೊಂದು ಬಿಗ್ ಎಕ್ಸ್‌ಕ್ಲೂಸಿವ್ ಶಾಕಿಂಗ್ ನ್ಯೂಸ್ ಇಲ್ಲಿದೆ. ಹಂತ ಹಂತದಲ್ಲಿ ಲಾಕ್‌ಡೌನ್ ರಿಲೀಫ್ ಆದರೂ ಕೊರೊನಾ ಇರುತ್ತೆ. ಮಹಾಮಾರಿ ಕೊರೊನಾ ವೈರಸ್ ಇನ್ನಷ್ಟು ರೌದ್ರ ರೂಪ ತಾಳಲಿದೆಯಂತೆ. ಹೀಗಂತ ಟಾಸ್ಕ್‌ಫೋರ್ಸ್ ಸ್ಫೋಟಕ ಮಾಹಿತಿ ನೀಡಿದೆ. ದೇಶದಲ್ಲಿ ಬೇಸಿಗೆ ಕಾಲದಿಂದ ಆರಂಭವಾದ ಕೊರೊನಾ ಇನ್ನೂ ಎರಡು ಕಾಲಗಳಲ್ಲಿ  ಆರ್ಭಟ ಇದ್ದೇ ಇದೆಯಂತೆ! ಮಳೆಗಾಲದಲ್ಲಿ ಅಷ್ಟು ಟೆನ್ಷನ್ ಇರದಿದ್ರೂ ಚಳಿಗಾಲದಲ್ಲಿ ಮತ್ತೆ ಡೇಂಜರ್ ಅಂತೆ! ಯಾವುದೇ ಸಾಂಕ್ರಾಮಿಕ ರೋಗಗಳು ಚಳಿಗಾಲದಲ್ಲೇ ಹೆಚ್ಚು ಮಾರಕವಂತೆ.  ಹೀಗಂತ ಡಾ. ಎಂ ಕೆ ಸುದರ್ಶನ್ ಸ್ಫೋಟಕ ಮಾಹಿತಿ ಬಿಚ್ಚಿಟ್ಟಿದ್ದಾರೆ. 

25:05ಹಾಡಹಗಲೇ 3 ಕೆಜಿ ಚಿನ್ನ ಲೂಟಿ ಪ್ರಕರಣ; ನಾಲ್ವರು ಅರೆಸ್ಟ್, ಕಾಂಟ್ರಾಕ್ಟ್ ಮಾಸ್ಟರ್‌ಮೈಂಡ್ ಎಸ್ಕೇಪ್!
23:14ಡಿ.ಕೆ.ಶಿವಕುಮಾರ್‌ಗೆ ಇದ್ಯಾ ರಾಜಯೋಗ? ನೇರಾನೇರ ಕುರ್ಚಿ ಕಾಳಗಕ್ಕೆ ಇಳಿದದ್ದು ಅದೇ ಕಾರಣಕ್ಕಾ?
21:10ಮಹಾಕ್ರಾಂತಿ ಮಹಾ ಮುಹೂರ್ತ ಫಿಕ್ಸ್: ಪದತ್ಯಾಗನಾ? ಪಟ್ಟಾಭಿಷೇಕನಾ? ದೆಹಲಿಯಲ್ಲಿ ಕ್ಲೈಮ್ಯಾಕ್ಸ್..!
22:40ಕುರ್ಚಿ ಕಿತ್ತಾಟ: 'ಜೋಡೆತ್ತು'ಗಳ ಜಲ್ಲಿಕಟ್ಟು, ಡಿಕೆಶಿ-ಸತೀಶ್ ಜಾರಕಿಹೊಳಿ ಮಧ್ಯರಾತ್ರಿ ರಹಸ್ಯ ರಿವೀಲ್!
21:17ಸಿಎಂ ಸಿಂಹಾಸನ ಸಮರ: 'ಕೊಟ್ಟ ಮಾತು ಉಳಿಸಿಕೊಳ್ಳಿ'! ಅಧ್ಯಕ್ಷ ಖರ್ಗೆಗೆ ಡಿಕೆಶಿ 'ಆತ್ಮಸಾಕ್ಷಿ' ಅಸ್ತ್ರ!
26:10ಮಾಯಕೊಂಡ ಬೇಬಿ! ಸಿನಿಮಾ ಬಿಟ್ಟು ರಾಜಕೀಯಕ್ಕೆ ಬಂದಳು, ಎಂಎಲ್​ಎ ಆಗಬೇಕಿದ್ದವಳು ಜೈಲು ಪಾಲು!
25:39ರೇಷ್ಮೆ ಹುಳುವಿನ ಸೂಪ್, ಜಿರಳೆ ಪಕೋಡ ಈ ಸಲದ ಜಿಕೆವಿಕೆ ಕೃಷಿಮೇಳದ ಹೈಲೈಟ್ಸ್!
24:25NDA ದಿಗ್ವಿಜಯ.. ಸಿದ್ದರಾಮಯ್ಯ ಸಿಂಹಾಸನ ಭದ್ರ? ಕರುನಾಡ ಪಟ್ಟ ಕದನದ ದಿಕ್ಕು ಬದಲು?
07:51ವಂಚನೆ ಕೇಸ್ ತನಿಖೆ ವಿಳಂಬ: SP ಕಚೇರಿ ಮುಂದೆ ವಿಷ ಕುಡಿದು ಆತ್ಮಹ*ತ್ಯೆಗೆ ಯತ್ನಿಸಿದ ಉದ್ಯಮಿ
19:15ಸಹೋದರರ ಚಕ್ರವ್ಯೂಹ: ಜಾರಕಿಹೊಳಿ ಬ್ರದರ್ಸ್​ ಏಟಿಗೆ ಬೆಂಡಾದ ‘ಕತ್ತಿ’! ಏನಿದು ಸಾಹುಕಾರ್ ಸೂತ್ರ!