- ವಿದ್ಯಾರ್ಥಿಗಳ ಮನೆ ಬಾಗಿಲಿಗೆ ಫುಡ್ ಕಿಟ್ ವಿತರಣೆ
- ಮೈಸೂರಿನ ತುಂಬಲ ಗ್ರಾಮದ ಶಿಕ್ಷಕ ರಾಯಪ್ಪ ಎಂಬುವವರ ಈ ವಿಭಿನ್ನ ಪ್ರಯತ್ನ
- ಲಾಕ್ಡೌನ್ ವೇಳೆ ಮಕ್ಕಳ ಮನೆಗೆ ತೆರಳಿ ಪಾಠ
ಮೈಸೂರು (ಮೇ. 28): ಎತ್ತಿನ ಗಾಡಿ ಮೂಲಕ ಮಕ್ಕಳ ಮನೆ ಬಾಗಿಲಿಗೆ ತಲುಪಿಸಿ ಇಲ್ಲೊಬ್ಬ ಶಿಕ್ಷಕರು ಮಾದರಿಯಾಗಿದ್ಧಾರೆ. ತುಂಬಲ ಗ್ರಾಮದ ಶಿಕ್ಷಕ ರಾಯಪ್ಪ ಎಂಬುವವರು ಈ ವಿಭಿನ್ನ ಪ್ರಯತ್ನ ಮಾಡಿದ್ಧಾರೆ. ಲಾಕ್ಡೌನ್ ವೇಳೆ ಮನೆ ಮನೆಗೂ ತೆರಳಿ ಮಕ್ಕಳಿಗೆ ಪಾಠ ಕಲಿಸಿದ್ದಾರೆ. ಇವರ ಸೇವೆ ನಿಜಕ್ಕೂ ಶ್ಲಾಘನೀಯ.