Feb 10, 2022, 10:01 AM IST
ಮಂಗಳೂರು (ಫೆ. 10): ಖಾಸಗಿ ಫೈನಾನ್ಸ್ ಕಂಪನಿಯವರು ಬೈಕೊಂದರ ಕಂತಿನ ವಿಚಾರಕ್ಕೆ ಸಂಬಂಧಿಸಿದಂತೆ ಕಿರಿಕಿರಿ ಮಾಡಿದರು ಎಂಬ ಕಾರಣಕ್ಕೆ, ಬೈಕ್ ಮಾಲಿಕ ಶೋರೂಂ ಎದುರು ಬೈಕ್ಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಪರಾರಿಯಾಗಿದ್ದಾನೆ. ಈ ಘಟನೆ ಬಂಟ್ವಾಳ ತಾಲೂಕಿನ ಕೈಕಂಬ ಎಂಬಲ್ಲಿ ನಡೆದಿದೆ. ಬೈಕ್ ಮಾಲಿಕ ಪರಂಗಿಪೇಟೆ ನಿವಾಸಿ ಮೊಹಮ್ಮದ್ ಹರ್ಷ ಎಂದು ತಿಳಿದು ಬಂದಿದೆ.
Suvarna FIR: ತುಮಕೂರು, ಇಷ್ಟಪಟ್ಟು ಮದುವೆಯಾದವನೇ ಹೆದ್ದಾರಿಯಲ್ಲಿ ಮಚ್ಚು ಬೀಸಿದ್ದ!