ಭರ್ತಿಯಾದ ಕೆಆರ್‌ಎಸ್ ಜಲಾಶಯ, ರೈತರಲ್ಲಿ ಸಂತಸ,  ತಗ್ಗು ಪ್ರ​ದೇ​ಶ​ದ​ಲ್ಲಿ​ರುವವರಿಗೆ ಎಚ್ಚರಿಕೆ

ಭರ್ತಿಯಾದ ಕೆಆರ್‌ಎಸ್ ಜಲಾಶಯ, ರೈತರಲ್ಲಿ ಸಂತಸ, ತಗ್ಗು ಪ್ರ​ದೇ​ಶ​ದ​ಲ್ಲಿ​ರುವವರಿಗೆ ಎಚ್ಚರಿಕೆ

Published : Jul 11, 2022, 01:06 PM ISTUpdated : Jul 11, 2022, 01:12 PM IST

ಕಾ​ವೇರಿ ಜ​ಲಾ​ನ​ಯನ ಪ್ರ​ದೇ​ಶ​ದಲ್ಲಿ ಭಾರೀ ಮ​ಳೆ​ಯಾ​ಗು​ತ್ತಿ​ರು​ವು​ದ​ರಿಂದ ಕೃ​ಷ್ಣ​ರಾಜ ಸಾ​ಗ​ರಕ್ಕೆ ಹೆ​ಚ್ಚಿನ ಪ್ರ​ಮಾ​ಣ​ದಲ್ಲಿ ನೀರು ಹ​ರಿ​ದು​ಬ​ರು​ತ್ತಿ​ರು​ವು​ದ​ರಿಂದ ಅಣೆಕಟ್ಟು 122.60 ಅಡಿ ತುಂಬಿದೆ. ರೈತರಲ್ಲಿ ಸಂತಸ ಮೂಡಿಸಿದೆ. ಸು​ಮಾರು 25ರಿಂದ 75 ಸಾ​ವಿರ ಕ್ಯುಸೆಕ್‌ವ​ರೆಗೆ ನೀ​ರನ್ನು ಹೊ​ರ​ಬಿ​ಡ​ಲಾ​ಗು​ವುದು ಎಂದು ಎ​ಚ್ಚ​ರಿಕೆ ನೀ​ಡ​ಲಾ​ಗಿದೆ.

ಕಾ​ವೇರಿ ಜ​ಲಾ​ನ​ಯನ ಪ್ರ​ದೇ​ಶ​ದಲ್ಲಿ ಭಾರೀ ಮ​ಳೆ​ಯಾ​ಗು​ತ್ತಿ​ರು​ವು​ದ​ರಿಂದ ಕೃ​ಷ್ಣ​ರಾಜ ಸಾ​ಗ​ರಕ್ಕೆ (KRS) ಹೆ​ಚ್ಚಿನ ಪ್ರ​ಮಾ​ಣ​ದಲ್ಲಿ ನೀರು ಹ​ರಿ​ದು​ಬ​ರು​ತ್ತಿ​ರು​ವು​ದ​ರಿಂದ ಅಣೆಕಟ್ಟು 122.60 ಅಡಿ ತುಂಬಿದೆ. ರೈತರಲ್ಲಿ ಸಂತಸ ಮೂಡಿಸಿದೆ. ಸು​ಮಾರು 25ರಿಂದ 75 ಸಾ​ವಿರ ಕ್ಯುಸೆಕ್‌ವ​ರೆಗೆ ನೀ​ರನ್ನು ಹೊ​ರ​ಬಿ​ಡ​ಲಾ​ಗು​ವುದು ಎಂದು ಎ​ಚ್ಚ​ರಿಕೆ ನೀ​ಡ​ಲಾ​ಗಿದೆ.

ಈಗಾಗಲೇ ನ​ದಿಯ ತಗ್ಗು ಪ್ರ​ದೇ​ಶ​ದ​ಲ್ಲಿ​ರುವ ಹಾಗೂ ಎ​ರಡು ದಂಡೆ​ಗ​ಳ​ಲ್ಲಿ​ರುವ ಸಾರ್ವಜ​ನಿ​ಕರು ತಮ್ಮ ಆಸ್ತಿ ಪಾಸ್ತಿ ಮತ್ತು ಜಾ​ನು​ವಾ​ರು​ಗಳ ರ​ಕ್ಷ​ಣೆಗೆ ಎ​ಚ್ಚರ ವ​ಹಿಸಿ ಮುಂಜಾ​ಗ್ರತಾ ಕ್ರ​ಮ​ದೊಂದಿಗೆ ಸು​ರ​ಕ್ಷಿತಾ ಸ್ಥ​ಳ​ಗ​ಳಿಗೆ ತೆ​ರ​ಳು​ವಂತೆ ಕೃ​ಷ್ಣ​ರಾ​ಜ​ಸಾ​ಗರ ವಿ​ಭಾ​ಗದ ಕಾ​ರ‍್ಯ​ಪಾ​ಲಕ ಎಂಜಿನಿ​ಯರ್‌ ತಿ​ಳಿ​ಸಿ​ದ್ದಾರೆ. ಜ​ಲಾ​ಶ​ಯದ ಹೊರ ಹ​ರಿ​ವಿ​ನಲ್ಲಿ ನ​ದಿಗೆ 26,143 ಕ್ಯು​ಸೆಕ್‌ ನೀ​ರನ್ನು ಬಿ​ಡ​ಲಾ​ಗು​ತ್ತಿ​ದ್ದರೆ, ವಿ​ಶ್ವೇ​ಶ್ವ​ರಯ್ಯ ನಾ​ಲೆಗೆ 1502 ಕ್ಯುಸೆಕ್‌, ಎಲ್‌​ಬಿ​ಎಲ್‌​ಎಲ್‌ ನಾ​ಲೆಗೆ 58 ಕ್ಯು​ಸೆಕ್‌ ಹಾಗೂ ಎನ್‌ಸಿಸಿ ಡಬ್ಲೂ ್ಯ ನಾ​ಲೆಗೆ 50 ಕ್ಯು​ಸೆಕ್‌ನೀ​ರನ್ನು ಬಿ​ಡ​ಲಾ​ಗು​ತ್ತಿದೆ.

21:28ದೇಶದ ನಂಬರ್​​ 1 ಶ್ರೀಮಂತ ಸಿಎಂ ಡಿಕೆಶಿ ! ಆಸ್ತಿ ಡಬಲ್​​​​ ಆಗಿದ್ದು ಹೇಗೆ ಗೊತ್ತಾ ?
23:53ಡಿಕೆ ಸರ್ಕಾರ ವಾಸ್ತು ಪ್ರಕಾರ ; ಡಿಕೆಶಿ ಸರ್ಕಾರದಲ್ಲಿ ಎಲ್ಲವೂ ಬದಲು.. ಪಕ್ಕಾ ವಾಸ್ತು ಪ್ರಕಾರ..!
23:25ಟ್ರಬಲ್ ಶೂಟರ್‌​ಗೆ ಟ್ರಬಲ್! ಎರಡೇ ದಿನಕ್ಕೆ ಮೊದಲ ವಿಕೆಟ್..! ಆಸ್ಫೋಟದ ಹಿಂದಿನ ಅಸಲಿ ಗುಟ್ಟು ಏನು?
20:08ಪ್ರತಿ ಮಂತ್ರಿಗಿರಿ ಹಿಂದೆ ನೂರೆಂಟು ಲೆಕ್ಕಾಚಾರ... ಯಾರಿಗೆ ಪಟ್ಟ..? ಯಾಕೆ ಪಟ್ಟ..? ಏನಿದರ ಗುಟ್ಟು?
22:55ಹೇಗಾಯ್ತು ಗೊತ್ತಾ ಡಿಕೆಶಿ ಸಾಮ್ರಾಜ್ಯದ ಉದಯ? ಸೆರೆವಾಸದಿಂದ ಸಿಎಂ ಗದ್ದುಗೆಯವರೆಗೆ, ರಣರೋಚಕ ಅಧ್ಯಾಯ!
23:58Dk Shivakumar ತುಂಟಾಟದ ಕಥೆ ತೆರೆದಿಟ್ಟ ಗೆಳೆಯ! 'ಕ್ರೇಜಿಸ್ಟಾರ್' ಕಷ್ಟದಲ್ಲಿದ್ದಾಗ ಕೈ ಹಿಡಿದಿದ್ದ ಮಿತ್ರ..!
22:16ಕರ್ನಾಟಕದಲ್ಲಿ ಹೊಸ ಚರಿತ್ರೆ ಬರೆದ ‘ಗೌರಿ’ಪುತ್ರ..ಡಿಕೆ ಬ್ರದರ್ಸ್ ಸಕ್ಸಸ್ ಸೀಕ್ರೆಟ್ ಏನು ಗೊತ್ತಾ?
21:20ಬಂಡೆಯನ್ನೇ ಅಲುಗಾಡಿಸಿದ ಆ ಮಹಾ ಸವಾಲು! ಗೌಡರ ಕುಟುಂಬಕ್ಕೂ ಬಂಡೆಗೂ ಅದೆಂಥಾ ರಣದ್ವೇಷ? ರಣಚರಿತ್ರೆಯ ರಾಜಕಾರಣ!
21:02ರಾಜಕಾರಣ ಮಾಡಲೆಂದೇ ಬೆಂಗಳೂರಿಗೆ ಬಂದಿದ್ದ ಹುಡುಗ, ಹಠದಲ್ಲಿ ಗೆದ್ದೇ ಬಿಟ್ಟ ಛಲಗಾರ ಡಿಕೆ ಶಿವಕುಮಾರ್
18:52ಭೂಮಂಡಲಕ್ಕೆ 3 ವೈರಸ್‌ಗಳ ಶಾಪ! ಎಬೋಲಾ, ಕೊರೊನಾ ಜೊತೆ ಹಂಟಾ ವೈರಸ್ ಅಟ್ಟಹಾಸ: ಮತ್ತೆ ಶುರುವಾಯ್ತು ಲಾಕ್ ಡೌನ್ ಭೀತಿ!
Read more