ಭರ್ತಿಯಾದ ಕೆಆರ್‌ಎಸ್ ಜಲಾಶಯ, ರೈತರಲ್ಲಿ ಸಂತಸ,  ತಗ್ಗು ಪ್ರ​ದೇ​ಶ​ದ​ಲ್ಲಿ​ರುವವರಿಗೆ ಎಚ್ಚರಿಕೆ

ಭರ್ತಿಯಾದ ಕೆಆರ್‌ಎಸ್ ಜಲಾಶಯ, ರೈತರಲ್ಲಿ ಸಂತಸ, ತಗ್ಗು ಪ್ರ​ದೇ​ಶ​ದ​ಲ್ಲಿ​ರುವವರಿಗೆ ಎಚ್ಚರಿಕೆ

Published : Jul 11, 2022, 01:06 PM ISTUpdated : Jul 11, 2022, 01:12 PM IST

ಕಾ​ವೇರಿ ಜ​ಲಾ​ನ​ಯನ ಪ್ರ​ದೇ​ಶ​ದಲ್ಲಿ ಭಾರೀ ಮ​ಳೆ​ಯಾ​ಗು​ತ್ತಿ​ರು​ವು​ದ​ರಿಂದ ಕೃ​ಷ್ಣ​ರಾಜ ಸಾ​ಗ​ರಕ್ಕೆ ಹೆ​ಚ್ಚಿನ ಪ್ರ​ಮಾ​ಣ​ದಲ್ಲಿ ನೀರು ಹ​ರಿ​ದು​ಬ​ರು​ತ್ತಿ​ರು​ವು​ದ​ರಿಂದ ಅಣೆಕಟ್ಟು 122.60 ಅಡಿ ತುಂಬಿದೆ. ರೈತರಲ್ಲಿ ಸಂತಸ ಮೂಡಿಸಿದೆ. ಸು​ಮಾರು 25ರಿಂದ 75 ಸಾ​ವಿರ ಕ್ಯುಸೆಕ್‌ವ​ರೆಗೆ ನೀ​ರನ್ನು ಹೊ​ರ​ಬಿ​ಡ​ಲಾ​ಗು​ವುದು ಎಂದು ಎ​ಚ್ಚ​ರಿಕೆ ನೀ​ಡ​ಲಾ​ಗಿದೆ.

ಕಾ​ವೇರಿ ಜ​ಲಾ​ನ​ಯನ ಪ್ರ​ದೇ​ಶ​ದಲ್ಲಿ ಭಾರೀ ಮ​ಳೆ​ಯಾ​ಗು​ತ್ತಿ​ರು​ವು​ದ​ರಿಂದ ಕೃ​ಷ್ಣ​ರಾಜ ಸಾ​ಗ​ರಕ್ಕೆ (KRS) ಹೆ​ಚ್ಚಿನ ಪ್ರ​ಮಾ​ಣ​ದಲ್ಲಿ ನೀರು ಹ​ರಿ​ದು​ಬ​ರು​ತ್ತಿ​ರು​ವು​ದ​ರಿಂದ ಅಣೆಕಟ್ಟು 122.60 ಅಡಿ ತುಂಬಿದೆ. ರೈತರಲ್ಲಿ ಸಂತಸ ಮೂಡಿಸಿದೆ. ಸು​ಮಾರು 25ರಿಂದ 75 ಸಾ​ವಿರ ಕ್ಯುಸೆಕ್‌ವ​ರೆಗೆ ನೀ​ರನ್ನು ಹೊ​ರ​ಬಿ​ಡ​ಲಾ​ಗು​ವುದು ಎಂದು ಎ​ಚ್ಚ​ರಿಕೆ ನೀ​ಡ​ಲಾ​ಗಿದೆ.

ಈಗಾಗಲೇ ನ​ದಿಯ ತಗ್ಗು ಪ್ರ​ದೇ​ಶ​ದ​ಲ್ಲಿ​ರುವ ಹಾಗೂ ಎ​ರಡು ದಂಡೆ​ಗ​ಳ​ಲ್ಲಿ​ರುವ ಸಾರ್ವಜ​ನಿ​ಕರು ತಮ್ಮ ಆಸ್ತಿ ಪಾಸ್ತಿ ಮತ್ತು ಜಾ​ನು​ವಾ​ರು​ಗಳ ರ​ಕ್ಷ​ಣೆಗೆ ಎ​ಚ್ಚರ ವ​ಹಿಸಿ ಮುಂಜಾ​ಗ್ರತಾ ಕ್ರ​ಮ​ದೊಂದಿಗೆ ಸು​ರ​ಕ್ಷಿತಾ ಸ್ಥ​ಳ​ಗ​ಳಿಗೆ ತೆ​ರ​ಳು​ವಂತೆ ಕೃ​ಷ್ಣ​ರಾ​ಜ​ಸಾ​ಗರ ವಿ​ಭಾ​ಗದ ಕಾ​ರ‍್ಯ​ಪಾ​ಲಕ ಎಂಜಿನಿ​ಯರ್‌ ತಿ​ಳಿ​ಸಿ​ದ್ದಾರೆ. ಜ​ಲಾ​ಶ​ಯದ ಹೊರ ಹ​ರಿ​ವಿ​ನಲ್ಲಿ ನ​ದಿಗೆ 26,143 ಕ್ಯು​ಸೆಕ್‌ ನೀ​ರನ್ನು ಬಿ​ಡ​ಲಾ​ಗು​ತ್ತಿ​ದ್ದರೆ, ವಿ​ಶ್ವೇ​ಶ್ವ​ರಯ್ಯ ನಾ​ಲೆಗೆ 1502 ಕ್ಯುಸೆಕ್‌, ಎಲ್‌​ಬಿ​ಎಲ್‌​ಎಲ್‌ ನಾ​ಲೆಗೆ 58 ಕ್ಯು​ಸೆಕ್‌ ಹಾಗೂ ಎನ್‌ಸಿಸಿ ಡಬ್ಲೂ ್ಯ ನಾ​ಲೆಗೆ 50 ಕ್ಯು​ಸೆಕ್‌ನೀ​ರನ್ನು ಬಿ​ಡ​ಲಾ​ಗು​ತ್ತಿದೆ.

40 ಸಚಿವಾಕಾಂಕ್ಷಿಗಳು 4 ಸಭೆಗಳು ಏನೆಲ್ಲಾ ಚರ್ಚೆ? ಯುವ ಶಾಸಕರಿಗೆ ಮಣೆ ಹಾಕುತ್ತಾ ಕಾಂಗ್ರೆಸ್ ಹೈಕಮಾಂಡ್?
22:49ಬಿಡದಿ ಅಗ್ನಿಕುಂಡ.. ಬೂದಿ ಮುಚ್ಚಿದ ಕೆಂಡ: ದಳಪತಿ Vs ಕನಕಾಧಿಪತಿ.. ಮುಗಿಯದ ಯುದ್ಧದ ಹೊಸ ಅಧ್ಯಾಯ!
21:50ಬೆಳಗಾವಿ ಸಾಹುಕಾರನ ಜೊತೆ ಕನಕವೀರನ ಗಟ್ಟಿ ಗೆಳೆತನ..! ಸವಾಲ್ ಹಾಕಿದ್ದ ಸಾಹುಕಾರ, ಬಂಡೆ ವಿಶ್ವಾಸಕ್ಕೆ ಮಣಿದರಾ?
04:40ರೇಣುಕಾಸ್ವಾಮಿ ಕೇಸ್‌ನಲ್ಲಿ ಬಿಗ್ ಟ್ವಿಸ್ಟ್? ಬೆದರಿಕೆ ಹಾಕಿದವರ ಮೊಬೈಲ್‌ನಲ್ಲಿದೆ ನಡುಕ ಹುಟ್ಟಿಸೋ ಸತ್ಯ!
24:272028ರ ಚುನಾವಣೆ: ಜೋಡೆತ್ತುಗಳ ಸೈಲೆಂಟ್ ಆಟ ಶುರು, ಮತ್ತೊಂದು ಮಹಾಯುದ್ಧಕ್ಕೆ ರೆಡಿ ಭಲೇ ಜೋಡಿ!
53:23ಮೈಸೂರು ಸಂಸದ, ರಾಜವಂಶಸ್ಥರೇ ಕಂಬಳ ಬೇಡ ಎಂದಿದ್ದೇಕೆ? ಕಂಬಳ ನಡೆಸಿಯೇ ಸಿದ್ಧ ಎಂದು ಆಯೋಜಕರ ಪಟ್ಟೇಕೆ?
23:39ಕೈ ಕೊಟ್ಟವರ್ಯಾರೋ ಮಂಜುನಾಥ?; ಬಿಜೆಪಿಯಲ್ಲಿ ಅಡ್ಡಮತದಾನದ ಆಂತರಿಕ ಜ್ವಾಲಾಮುಖಿ ಸ್ಫೋಟ!
19:09ಕನಕಾಧಿಪತಿ ಚದುರಂಗ.. BJP ಪಡೆ ಕೋಲಾಹಲ: ಹಸ್ತಕೋಟೆಗೇ ಗೊತ್ತಿರಲಿಲ್ಲ.. ಡಿಕೆ ಹೂಡಿದ ಚಕ್ರವ್ಯೂಹ!
19:50Suvarna Special: 151/5 ಬಂಡೆಯಾಟವಯ್ಯಾ! ಮೊದಲ ಅಗ್ನಿಪರೀಕ್ಷೆ..ಶತ್ರುಪಡೆಯನ್ನೇ ಒಡೆದ ಕನಕಪುರ ಬಂಡೆ!
20:09Suvarna Special: ಆರೆಸ್ಸೆಸ್​ Vs ಖರ್ಗೆ ರಣರಂಗ, 100 ವರ್ಷ ಇತಿಹಾಸದ RSS​​​ ವಿರುದ್ಧ ಖರ್ಗೆ ‘ಸಂಘ’ರ್ಷ..!
Read more