ಭರ್ತಿಯಾದ ಕೆಆರ್‌ಎಸ್ ಜಲಾಶಯ, ರೈತರಲ್ಲಿ ಸಂತಸ,  ತಗ್ಗು ಪ್ರ​ದೇ​ಶ​ದ​ಲ್ಲಿ​ರುವವರಿಗೆ ಎಚ್ಚರಿಕೆ

ಭರ್ತಿಯಾದ ಕೆಆರ್‌ಎಸ್ ಜಲಾಶಯ, ರೈತರಲ್ಲಿ ಸಂತಸ, ತಗ್ಗು ಪ್ರ​ದೇ​ಶ​ದ​ಲ್ಲಿ​ರುವವರಿಗೆ ಎಚ್ಚರಿಕೆ

Published : Jul 11, 2022, 01:06 PM ISTUpdated : Jul 11, 2022, 01:12 PM IST

ಕಾ​ವೇರಿ ಜ​ಲಾ​ನ​ಯನ ಪ್ರ​ದೇ​ಶ​ದಲ್ಲಿ ಭಾರೀ ಮ​ಳೆ​ಯಾ​ಗು​ತ್ತಿ​ರು​ವು​ದ​ರಿಂದ ಕೃ​ಷ್ಣ​ರಾಜ ಸಾ​ಗ​ರಕ್ಕೆ ಹೆ​ಚ್ಚಿನ ಪ್ರ​ಮಾ​ಣ​ದಲ್ಲಿ ನೀರು ಹ​ರಿ​ದು​ಬ​ರು​ತ್ತಿ​ರು​ವು​ದ​ರಿಂದ ಅಣೆಕಟ್ಟು 122.60 ಅಡಿ ತುಂಬಿದೆ. ರೈತರಲ್ಲಿ ಸಂತಸ ಮೂಡಿಸಿದೆ. ಸು​ಮಾರು 25ರಿಂದ 75 ಸಾ​ವಿರ ಕ್ಯುಸೆಕ್‌ವ​ರೆಗೆ ನೀ​ರನ್ನು ಹೊ​ರ​ಬಿ​ಡ​ಲಾ​ಗು​ವುದು ಎಂದು ಎ​ಚ್ಚ​ರಿಕೆ ನೀ​ಡ​ಲಾ​ಗಿದೆ.

ಕಾ​ವೇರಿ ಜ​ಲಾ​ನ​ಯನ ಪ್ರ​ದೇ​ಶ​ದಲ್ಲಿ ಭಾರೀ ಮ​ಳೆ​ಯಾ​ಗು​ತ್ತಿ​ರು​ವು​ದ​ರಿಂದ ಕೃ​ಷ್ಣ​ರಾಜ ಸಾ​ಗ​ರಕ್ಕೆ (KRS) ಹೆ​ಚ್ಚಿನ ಪ್ರ​ಮಾ​ಣ​ದಲ್ಲಿ ನೀರು ಹ​ರಿ​ದು​ಬ​ರು​ತ್ತಿ​ರು​ವು​ದ​ರಿಂದ ಅಣೆಕಟ್ಟು 122.60 ಅಡಿ ತುಂಬಿದೆ. ರೈತರಲ್ಲಿ ಸಂತಸ ಮೂಡಿಸಿದೆ. ಸು​ಮಾರು 25ರಿಂದ 75 ಸಾ​ವಿರ ಕ್ಯುಸೆಕ್‌ವ​ರೆಗೆ ನೀ​ರನ್ನು ಹೊ​ರ​ಬಿ​ಡ​ಲಾ​ಗು​ವುದು ಎಂದು ಎ​ಚ್ಚ​ರಿಕೆ ನೀ​ಡ​ಲಾ​ಗಿದೆ.

ಈಗಾಗಲೇ ನ​ದಿಯ ತಗ್ಗು ಪ್ರ​ದೇ​ಶ​ದ​ಲ್ಲಿ​ರುವ ಹಾಗೂ ಎ​ರಡು ದಂಡೆ​ಗ​ಳ​ಲ್ಲಿ​ರುವ ಸಾರ್ವಜ​ನಿ​ಕರು ತಮ್ಮ ಆಸ್ತಿ ಪಾಸ್ತಿ ಮತ್ತು ಜಾ​ನು​ವಾ​ರು​ಗಳ ರ​ಕ್ಷ​ಣೆಗೆ ಎ​ಚ್ಚರ ವ​ಹಿಸಿ ಮುಂಜಾ​ಗ್ರತಾ ಕ್ರ​ಮ​ದೊಂದಿಗೆ ಸು​ರ​ಕ್ಷಿತಾ ಸ್ಥ​ಳ​ಗ​ಳಿಗೆ ತೆ​ರ​ಳು​ವಂತೆ ಕೃ​ಷ್ಣ​ರಾ​ಜ​ಸಾ​ಗರ ವಿ​ಭಾ​ಗದ ಕಾ​ರ‍್ಯ​ಪಾ​ಲಕ ಎಂಜಿನಿ​ಯರ್‌ ತಿ​ಳಿ​ಸಿ​ದ್ದಾರೆ. ಜ​ಲಾ​ಶ​ಯದ ಹೊರ ಹ​ರಿ​ವಿ​ನಲ್ಲಿ ನ​ದಿಗೆ 26,143 ಕ್ಯು​ಸೆಕ್‌ ನೀ​ರನ್ನು ಬಿ​ಡ​ಲಾ​ಗು​ತ್ತಿ​ದ್ದರೆ, ವಿ​ಶ್ವೇ​ಶ್ವ​ರಯ್ಯ ನಾ​ಲೆಗೆ 1502 ಕ್ಯುಸೆಕ್‌, ಎಲ್‌​ಬಿ​ಎಲ್‌​ಎಲ್‌ ನಾ​ಲೆಗೆ 58 ಕ್ಯು​ಸೆಕ್‌ ಹಾಗೂ ಎನ್‌ಸಿಸಿ ಡಬ್ಲೂ ್ಯ ನಾ​ಲೆಗೆ 50 ಕ್ಯು​ಸೆಕ್‌ನೀ​ರನ್ನು ಬಿ​ಡ​ಲಾ​ಗು​ತ್ತಿದೆ.

20:43ಸಿಎಂ ಪಟ್ಟದ ಪಗಡೆಯಾಟದಲ್ಲಿ ಡಿಕೆಶಿ ವೈರಾಗ್ಯದ ನುಡಿ: ಸಿದ್ದು ಅಹಿಂದ ಬ್ರಹ್ಮಾಸ್ತ್ರಕ್ಕೆ ಸಿಂಹಾಸನ ದಿಗ್ಬಂಧನ?
22:34ರಾಹುಕಾಲ ರಹಸ್ಯ..! ಸಿದ್ದು ಆಪ್ತನ ಪತ್ರವ್ಯೂಹ.. ರಾಹುಲ್ ಕೈಯಲ್ಲಿ ಡಿ.ಕೆ.ಶಿವಕುಮಾರ್ ಪಟ್ಟ ಭವಿಷ್ಯ!
21:17ಸಿದ್ದು ಸಮರವ್ಯೂಹ.. ಡಿಕೆ ಚತುರದಾಳ.. ಡಿನ್ನರ್ ದಂಗಲ್: ಒಂದು ಸಭೆ.. ಮೂರು ಸಂದೇಶ.. ಚಾಣಾಕ್ಷ ಬಂಡೆ!
03:40Udupi: ಸರ್ಕಾರಿ ಶಾಲೆಗಳ ಟಾಯ್ಲೆಟ್ ಸ್ವಚ್ಛತೆಗೆ ರಥ: ಗೋಪಾಡಿ ಶ್ರೀನಿವಾಸ ರಾವ್ ಕೊಡುಗೆ!
26:12ಫ್ಲೇವರ್​.. ಚಿನ್ನು.. ಬಂಗಾರಿ ಕೊನೆಗೂ ಬಂದುಬಿಟ್ಟಳು: ಮತ್ತೆ ಮಂಜನ ಮಡಿಲು ಸೇರಿದ್ಲು ಲೀಲಾ!
23:31ಎಣ್ಣೆ ಪಾರ್ಟಿ ಮಾಡುವಾಗ್ಲೇ ಅವನ ಸ್ಕೆಚ್​ ರೆಡಿಯಾಯ್ತು: ಸ್ನೇಹಿತನನ್ನ ಕೊಂದು ಅಕ್ಕನಿಗೆ ವಿಡಿಯೋ ಕಾಲ್​ ಮಾಡಿದ್ದ!
19:47ಅರಸು ಆಳ್ವಿಕೆ ದಾಖಲೆ ಮುರಿಯೋವರೆಗೂ ಸಿದ್ದು ಸಿಎಂ ಕುರ್ಚಿ ಗಡದ್ದು; ಪುತ್ರನ ಹೇಳಿಕೆಯಿಂದ ಮತ್ತೆ ಮಾಡ್ತಿದೆ ಸದ್ದು!
25:05ಹಾಡಹಗಲೇ 3 ಕೆಜಿ ಚಿನ್ನ ಲೂಟಿ ಪ್ರಕರಣ; ನಾಲ್ವರು ಅರೆಸ್ಟ್, ಕಾಂಟ್ರಾಕ್ಟ್ ಮಾಸ್ಟರ್‌ಮೈಂಡ್ ಎಸ್ಕೇಪ್!
23:14ಡಿ.ಕೆ.ಶಿವಕುಮಾರ್‌ಗೆ ಇದ್ಯಾ ರಾಜಯೋಗ? ನೇರಾನೇರ ಕುರ್ಚಿ ಕಾಳಗಕ್ಕೆ ಇಳಿದದ್ದು ಅದೇ ಕಾರಣಕ್ಕಾ?
21:10ಮಹಾಕ್ರಾಂತಿ ಮಹಾ ಮುಹೂರ್ತ ಫಿಕ್ಸ್: ಪದತ್ಯಾಗನಾ? ಪಟ್ಟಾಭಿಷೇಕನಾ? ದೆಹಲಿಯಲ್ಲಿ ಕ್ಲೈಮ್ಯಾಕ್ಸ್..!
Read more