2 ತಿಂಗಳಾದ್ರೂ ಸರ್ಕಾರಿ ನಿವಾಸ ಬಿಡುತ್ತಿಲ್ಲ  ಮಾಜಿ ಸಚಿವರು, ಹೊಸ ಸಚಿವರಿಗೆ ಸಿಕ್ತಿಲ್ಲ ಮನೆ!

2 ತಿಂಗಳಾದ್ರೂ ಸರ್ಕಾರಿ ನಿವಾಸ ಬಿಡುತ್ತಿಲ್ಲ ಮಾಜಿ ಸಚಿವರು, ಹೊಸ ಸಚಿವರಿಗೆ ಸಿಕ್ತಿಲ್ಲ ಮನೆ!

Suvarna News   | Asianet News
Published : Sep 26, 2021, 11:42 AM IST

ಬಸವರಾಜ ಬೊಮ್ಮಾಯಿ ಸರ್ಕಾರಕ್ಕೆ ಇಂದಿಗೆ 2 ತಿಂಗಳು ಪೂರ್ಣವಾಗುತ್ತಿದೆ. ಬಿಎಸ್‌ವೈ ಸರ್ಕಾರದ ಮಂತ್ರಿಗಳು ಮಾಜಿಗಳಾಗಿ 2 ತಿಂಗಳಾಯ್ತು. ಆದರೂ ಮಾಜಿ ಸಚಿವರು ಮನೆಯನ್ನು ಖಾಲಿ ಮಾಡಿಲ್ಲ.

ಬೆಂಗಳೂರು (ಸೆ. 26): ಬಸವರಾಜ ಬೊಮ್ಮಾಯಿ ಸರ್ಕಾರಕ್ಕೆ ಇಂದಿಗೆ 2 ತಿಂಗಳು ಪೂರ್ಣವಾಗುತ್ತಿದೆ. ಬಿಎಸ್‌ವೈ ಸರ್ಕಾರದ ಮಂತ್ರಿಗಳು ಮಾಜಿಗಳಾಗಿ 2 ತಿಂಗಳಾಯ್ತು. ಆದರೂ ಮಾಜಿ ಸಚಿವರು ಮನೆಯನ್ನು ಖಾಲಿ ಮಾಡಿಲ್ಲ.

ಕುಮಾರಕೃಪಾ ರಸ್ತೆಯ ಮನೆ ಖಾಲಿ ಮಾಡಲು ಸಿ.ಪಿ ಯೋಗೇಶ್ವರ್ ನಕಾರ. ಯೋಗೇಶ್ವರ್ ಮನೆ ಬಿಡದಿದ್ದಕ್ಕೆ ಸಭಾಪತಿ ಹೊರಟ್ಟಿಗೆ ಮನೆ ಸಿಕ್ಕಿಲ್ಲ. ಇನ್ನು ಕ್ರೆಸೆಂಟ್ ರಸ್ತೆಯಲ್ಲಿರುವ ಮನೆ ಬಿಡಲು ಜಗದೀಶ್ ಶೆಟ್ಟರ್ ಒಪ್ಪುತ್ತಿಲ್ಲ. ಸೆವೆನ್ ಮಿನಿಸ್ಟರ್ ಕ್ವಾಟ್ರಸ್‌ನಲ್ಲೇ ರೇಣುಕಾಚಾರ್ಯ ಠಿಕಾಣಿ ಹೂಡಿದ್ದಾರೆ. ಇದರಿಂದ ನೂತನ ಸಚಿವರಿಗೆ ನಿವಾಸ ಸಿಗುತ್ತಿಲ್ಲ. 

23:31ಎಣ್ಣೆ ಪಾರ್ಟಿ ಮಾಡುವಾಗ್ಲೇ ಅವನ ಸ್ಕೆಚ್​ ರೆಡಿಯಾಯ್ತು: ಸ್ನೇಹಿತನನ್ನ ಕೊಂದು ಅಕ್ಕನಿಗೆ ವಿಡಿಯೋ ಕಾಲ್​ ಮಾಡಿದ್ದ!
19:47ಅರಸು ಆಳ್ವಿಕೆ ದಾಖಲೆ ಮುರಿಯೋವರೆಗೂ ಸಿದ್ದು ಸಿಎಂ ಕುರ್ಚಿ ಗಡದ್ದು; ಪುತ್ರನ ಹೇಳಿಕೆಯಿಂದ ಮತ್ತೆ ಮಾಡ್ತಿದೆ ಸದ್ದು!
25:05ಹಾಡಹಗಲೇ 3 ಕೆಜಿ ಚಿನ್ನ ಲೂಟಿ ಪ್ರಕರಣ; ನಾಲ್ವರು ಅರೆಸ್ಟ್, ಕಾಂಟ್ರಾಕ್ಟ್ ಮಾಸ್ಟರ್‌ಮೈಂಡ್ ಎಸ್ಕೇಪ್!
23:14ಡಿ.ಕೆ.ಶಿವಕುಮಾರ್‌ಗೆ ಇದ್ಯಾ ರಾಜಯೋಗ? ನೇರಾನೇರ ಕುರ್ಚಿ ಕಾಳಗಕ್ಕೆ ಇಳಿದದ್ದು ಅದೇ ಕಾರಣಕ್ಕಾ?
21:10ಮಹಾಕ್ರಾಂತಿ ಮಹಾ ಮುಹೂರ್ತ ಫಿಕ್ಸ್: ಪದತ್ಯಾಗನಾ? ಪಟ್ಟಾಭಿಷೇಕನಾ? ದೆಹಲಿಯಲ್ಲಿ ಕ್ಲೈಮ್ಯಾಕ್ಸ್..!
22:40ಕುರ್ಚಿ ಕಿತ್ತಾಟ: 'ಜೋಡೆತ್ತು'ಗಳ ಜಲ್ಲಿಕಟ್ಟು, ಡಿಕೆಶಿ-ಸತೀಶ್ ಜಾರಕಿಹೊಳಿ ಮಧ್ಯರಾತ್ರಿ ರಹಸ್ಯ ರಿವೀಲ್!
21:17ಸಿಎಂ ಸಿಂಹಾಸನ ಸಮರ: 'ಕೊಟ್ಟ ಮಾತು ಉಳಿಸಿಕೊಳ್ಳಿ'! ಅಧ್ಯಕ್ಷ ಖರ್ಗೆಗೆ ಡಿಕೆಶಿ 'ಆತ್ಮಸಾಕ್ಷಿ' ಅಸ್ತ್ರ!
26:10ಮಾಯಕೊಂಡ ಬೇಬಿ! ಸಿನಿಮಾ ಬಿಟ್ಟು ರಾಜಕೀಯಕ್ಕೆ ಬಂದಳು, ಎಂಎಲ್​ಎ ಆಗಬೇಕಿದ್ದವಳು ಜೈಲು ಪಾಲು!
25:39ರೇಷ್ಮೆ ಹುಳುವಿನ ಸೂಪ್, ಜಿರಳೆ ಪಕೋಡ ಈ ಸಲದ ಜಿಕೆವಿಕೆ ಕೃಷಿಮೇಳದ ಹೈಲೈಟ್ಸ್!
24:25NDA ದಿಗ್ವಿಜಯ.. ಸಿದ್ದರಾಮಯ್ಯ ಸಿಂಹಾಸನ ಭದ್ರ? ಕರುನಾಡ ಪಟ್ಟ ಕದನದ ದಿಕ್ಕು ಬದಲು?