ಲಸಿಕೆ ಸಿಗುತ್ತದೆ, ಯಾರೂ ಆತಂಕಪಡಬೇಕಿಲ್ಲ: ವಿಶ್ವಾಸ ಮೂಡಿಸಿದ ಗೃಹ ಸಚಿವರು

May 12, 2021, 4:36 PM IST

ಬೆಂಗಳೂರು (ಮೇ. 12): ರಾಜ್ಯದಲ್ಲಿ ವ್ಯಾಕ್ಸಿನ್ ಕೊರತೆಯಿದೆ, ಲಸಿಕೆ ಪೂರೈಕೆಯಲ್ಲಿ ಕೆಲ ವ್ಯತ್ಯಯ ಆಗಿದೆ ಎಂದು ಗೃಹ ಸಚಿವ ಬೊಮ್ಮಾಯಿ ಒಪ್ಪಿಕೊಂಡಿದ್ದಾರೆ. 

'ಲಸಿಕೆ ಸಿಗುತ್ತೋ, ಇಲ್ಲವೋ ಅಂತ ಜನ ಏಕಾಏಕಿ ಮುಗಿಇ ಬೀಳುವುದು ಸರಿಯಲ್ಲ. ಏಕಾಏಕಿ ಬೇಡಿಕೆ ಹೆಚ್ಚಿದ್ದರಿಂದ ಸಮಸ್ಯೆಯಾಗಿದೆ. ಮುಂದಿನ ದಿನಗಳಲ್ಲಿ ಲಸಿಕಾ ಅಭಿಯಾನ ಕ್ರಮಬದ್ಧವಾಗಿ ನಡೆಯುತ್ತದೆ. ಎಲ್ಲರಿಗೂ ಲಸಿಕೆ ಕೊಡುತ್ತೇವೆ. ಭಯಬೇಡ' ಎಂದು ಬೊಮ್ಮಾಯಿಯವರು ವಿಶ್ವಾಸದ ಮಾತುಗಳನ್ನಾಡಿದ್ದಾರೆ. 

ರೂಪಾಂತರಿ ಕಂಟ್ರೋಲ್ ಆಗದಿದ್ದರೆ ಮುಂದೆ ಅಪಾಯ!