ಕ್ಯಾನ್ಸರ್ ಪೇಷೆಂಟ್‌ಗಳಿಗೆ ವಿಗ್ ತಯಾರಿಸಲು ಕೂದಲು ದಾನ ಮಾಡಿದ ಗದಗದ ಯುವಕ

ಕ್ಯಾನ್ಸರ್ ಪೇಷೆಂಟ್‌ಗಳಿಗೆ ವಿಗ್ ತಯಾರಿಸಲು ಕೂದಲು ದಾನ ಮಾಡಿದ ಗದಗದ ಯುವಕ

Published : Jul 10, 2021, 02:45 PM IST

ಸ್ಟೈಲ್‌ಗೆ ಅಂತಾ ಬಿಟ್ಟಿದ್ದ ಕೂದಲನ್ನ ಯುವಕನೊಬ್ಬ ಕ್ಯಾನ್ಸರ್ ರೋಗಿಗಳಿಗೆ ದಾನ ಮಾಡಿ ಇತರ ಯುವಕರಿಗೂ ಮಾದರಿಯಾಗಿದ್ದಾನೆ. ಗದಗ ನಗರದ ಹಬೀಬ್ ಬಡಾವಣೆ ನಿವಾಸಿ ಸಂಜೀವ್ ಕುಮಾರ್ ಪೂಜಾರ್ ಹೀಗೆ ಕೇಶದಾನ ಮಾಡಿದ ಯುವಕ. 

ಗದಗ (ಜು. 10): ಸ್ಟೈಲ್‌ಗೆ ಅಂತಾ ಬಿಟ್ಟಿದ್ದ ಕೂದಲನ್ನ ಯುವಕನೊಬ್ಬ ಕ್ಯಾನ್ಸರ್ ರೋಗಿಗಳಿಗೆ ದಾನ ಮಾಡಿ ಇತರ ಯುವಕರಿಗೂ ಮಾದರಿಯಾಗಿದ್ದಾನೆ. ಗದಗ ನಗರದ ಹಬೀಬ್ ಬಡಾವಣೆ ನಿವಾಸಿ ಸಂಜೀವ್ ಕುಮಾರ್ ಪೂಜಾರ್ ಹೀಗೆ ಕೇಶದಾನ ಮಾಡಿದ ಯುವಕ. 

ಪ್ರೈವೇಟ್ ಬ್ಯಾಂಕ್ ಉದ್ಯೋಗಿಯಾಗಿದ್ದ ಸಂಜೀವಕುಮಾರ್ ಲಾಕ್‌ಡೌನ್ ಆಗ್ತಿದ್ದಂತೆ ಕೆಲಸ ಬಿಟ್ಟು ಊರಿಗೆ ಮರಳಿದ್ದರು. ಲಾಕ್‌ಡೌನ್ ನಲ್ಲಿ ಸ್ಟೈಲ್‌ಗೆ ಅಂತಾ ಕೂದಲನ್ನು ಬಿಟ್ಟಿದ್ದರು.  ಸದಾ ಸಾಮಾಜಿಕವಾಗಿ ಯೋಚ್ನೆ ಮಾಡುವ ಸಂಜೀವಕುಮಾರ್ ಕ್ಯಾನ್ಸರ್ ಪೇಷೆಂಟ್‌ಗಳಿಗೆ ವಿಗ್ ಮಾಡಿ ಸಹಾಯ ಮಾಡೋ ಹೈದ್ರಾಬಾದ್ ಮೂಲದ ಗೋದಾವರಿ ಗೇರ್ ಡೋನೇಷನ್ಸ್ ಎನ್‌ಜಿಒ ಸಂಪರ್ಕಿಸಿ ಕೂದಲು ದಾನಕ್ಕೆ ಮುಂದಾಗಿದ್ದಾರೆ. ಹೀಗಾಗಿ 12 ಇಂಚು ಸೊಂಪಾಗಿ ಬೆಳಸಿದ ಕೂದಲನ್ನ ಎನ್‌ಜಿಒನ ಸೂಚನೆಯಂತೆ ನೀಟಾಗಿ ಕಟ್ ಮಾಡಿಸಿ ಕೋರಿಯರ್ ಮೂಲಕ ಕಳಿಹಿಸಿಲು‌ ಮುಂದಾಗಿದ್ದಾರೆ. ಸಂಜೀವ್ ಕುಮಾರ್ ಸಾಮಾಜಿಕ ಕಳಕಳಿ ಹಾಗೂ ವಿಭಿನ್ನ ಆಲೋಚನೆಗೆ ಸದ್ಯ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.

03:40Udupi: ಸರ್ಕಾರಿ ಶಾಲೆಗಳ ಟಾಯ್ಲೆಟ್ ಸ್ವಚ್ಛತೆಗೆ ರಥ: ಗೋಪಾಡಿ ಶ್ರೀನಿವಾಸ ರಾವ್ ಕೊಡುಗೆ!
26:12ಫ್ಲೇವರ್​.. ಚಿನ್ನು.. ಬಂಗಾರಿ ಕೊನೆಗೂ ಬಂದುಬಿಟ್ಟಳು: ಮತ್ತೆ ಮಂಜನ ಮಡಿಲು ಸೇರಿದ್ಲು ಲೀಲಾ!
23:31ಎಣ್ಣೆ ಪಾರ್ಟಿ ಮಾಡುವಾಗ್ಲೇ ಅವನ ಸ್ಕೆಚ್​ ರೆಡಿಯಾಯ್ತು: ಸ್ನೇಹಿತನನ್ನ ಕೊಂದು ಅಕ್ಕನಿಗೆ ವಿಡಿಯೋ ಕಾಲ್​ ಮಾಡಿದ್ದ!
19:47ಅರಸು ಆಳ್ವಿಕೆ ದಾಖಲೆ ಮುರಿಯೋವರೆಗೂ ಸಿದ್ದು ಸಿಎಂ ಕುರ್ಚಿ ಗಡದ್ದು; ಪುತ್ರನ ಹೇಳಿಕೆಯಿಂದ ಮತ್ತೆ ಮಾಡ್ತಿದೆ ಸದ್ದು!
25:05ಹಾಡಹಗಲೇ 3 ಕೆಜಿ ಚಿನ್ನ ಲೂಟಿ ಪ್ರಕರಣ; ನಾಲ್ವರು ಅರೆಸ್ಟ್, ಕಾಂಟ್ರಾಕ್ಟ್ ಮಾಸ್ಟರ್‌ಮೈಂಡ್ ಎಸ್ಕೇಪ್!
23:14ಡಿ.ಕೆ.ಶಿವಕುಮಾರ್‌ಗೆ ಇದ್ಯಾ ರಾಜಯೋಗ? ನೇರಾನೇರ ಕುರ್ಚಿ ಕಾಳಗಕ್ಕೆ ಇಳಿದದ್ದು ಅದೇ ಕಾರಣಕ್ಕಾ?
21:10ಮಹಾಕ್ರಾಂತಿ ಮಹಾ ಮುಹೂರ್ತ ಫಿಕ್ಸ್: ಪದತ್ಯಾಗನಾ? ಪಟ್ಟಾಭಿಷೇಕನಾ? ದೆಹಲಿಯಲ್ಲಿ ಕ್ಲೈಮ್ಯಾಕ್ಸ್..!
22:40ಕುರ್ಚಿ ಕಿತ್ತಾಟ: 'ಜೋಡೆತ್ತು'ಗಳ ಜಲ್ಲಿಕಟ್ಟು, ಡಿಕೆಶಿ-ಸತೀಶ್ ಜಾರಕಿಹೊಳಿ ಮಧ್ಯರಾತ್ರಿ ರಹಸ್ಯ ರಿವೀಲ್!
21:17ಸಿಎಂ ಸಿಂಹಾಸನ ಸಮರ: 'ಕೊಟ್ಟ ಮಾತು ಉಳಿಸಿಕೊಳ್ಳಿ'! ಅಧ್ಯಕ್ಷ ಖರ್ಗೆಗೆ ಡಿಕೆಶಿ 'ಆತ್ಮಸಾಕ್ಷಿ' ಅಸ್ತ್ರ!
26:10ಮಾಯಕೊಂಡ ಬೇಬಿ! ಸಿನಿಮಾ ಬಿಟ್ಟು ರಾಜಕೀಯಕ್ಕೆ ಬಂದಳು, ಎಂಎಲ್​ಎ ಆಗಬೇಕಿದ್ದವಳು ಜೈಲು ಪಾಲು!