Oct 21, 2020, 5:40 PM IST
ಬೆಂಗಳೂರು (ಅ. 21): ನೆರೆ ಸಂತ್ರಸ್ತರ ನೆರವಿಗೆ ರಾಜ್ಯ ಸರ್ಕಾರ ಧಾವಿಸಿದೆ. ನೆರೆ ಪರಿಹಾರದ ಮೊತ್ತವನ್ನು ರಾಜ್ಯ ಸರ್ಕಾರ ಹೆಚ್ಚಿಸಿದೆ. ಶೇ. 75 ಕ್ಕಿಂತ ಹೆಚ್ಚು ಹಾನಿಯಾಗಿದ್ರೆ 5 ಲಕ್ಷ ರೂ ಪರಿಹಾರ, ಶೇ. 25- 75 ರಷ್ಟು ಹಾನಿಯಾಗಿದ್ರೆ 3 ಲಕ್ಷ ರೂ ಪರಿಹಾರ, ಅಲ್ಪಸ್ವಲ್ಪ ಮನೆ ಹಾನಿಯಾಗಿದ್ದರೆ 50 ಸಾವಿರ ರೂ ಪರಿಹಾರ ನೀಡಲಾಗುವುದು ಎಂದು ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಅತ್ತ ತಾಯಿಯೂ ಇಲ್ಲ, ಇತ್ತ ಮನೆಯೂ ಇಲ್ಲ: ಕಾಳಜಿ ಕೇಂದ್ರದಲ್ಲಿ ಗರ್ಭಿಣಿ ಗೋಳಾಟ