ಕೊರೋನಾಟ್ಟಹಾಸ : ಕರ್ನಾಟಕ ಅರ್ಧ ಬಂದ್‌..? ಏಲೆಲ್ಲಾ ರೂಲ್ಸ್?

Apr 20, 2021, 11:48 AM IST

ಬೆಂಗಳೂರು (ಏ.20): ರಾಜ್ಯದಲ್ಲಿ ಕೊರೋನಾ ಮಹಾಮಾರಿ ಅಟ್ಟಹಾಸ ಮೆರೆಯುತ್ತಿದೆ. ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆ ಏರಿಕೆಯಾಗುತ್ತಲೇ ಇದೆ. 

ರಾಜ್ಯದಲ್ಲಿ ಪ್ರತಿ 10 ನಿಮಿಷಕ್ಕೆ 1 ಸಾವು! ಹೆಚ್ಚಿದ ಕೊರೋನಾಘಾತ

ಸರ್ವ ಪಕ್ಷ ಸಭೆಯ ನಂತರ ಗೈಡ್‌ಲೈನ್‌ ಹೊರಬೀಳಲಿದೆ. ಕರ್ನಾಟಕ ಅರ್ಧ ಬಂದ್ ಆಗುವ ಸಾಧ್ಯತೆ ಇದೆ. ಬೆಂಹಳೂರಿನಲ್ಲಿ ಜನತಾ ಕರ್ಫ್ಯೂ ಜಾರಿಯಾಗುವ ಸಾಧ್ಯತೆ ಇದೆ. ಶಾಲಾ-ಕಾಲೇಜು, ಮಾಲ್‌, ದೇಗುಲ ಬಂದ್‌ ಆಗುವ ಸಾಧ್ಯತೆ ಇದೆ.