ಬಿಜೆಪಿಯವರಿಗೆ ಮನುಷ್ಯತ್ವ ಇಲ್ಲ, ರಾಕ್ಷಸೀ ಪ್ರವೃತ್ತಿ ಇರುವ ತಾಲಿಬಾನಿಗಳು: ಸಿದ್ದರಾಮಯ್ಯ

Sep 28, 2021, 2:46 PM IST

ಬೆಂಗಳೂರು (ಸೆ. 28): ಬಿಜೆಪಿಗರು ತಾಲಿಬಾನಿಗಳು ಎಂದು ಸಿದ್ದರಾಮಯ್ಯ ಪುನರುಚ್ಚರಿಸಿದ್ದಾರೆ. 'ಬಿಜೆಪಿಯವರಿಗೆ ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇಲ್ಲ.  ಮನುಷ್ಯತ್ವ ಇಲ್ಲದವರು, ರಾಕ್ಷಸೀ ಪ್ರವೃತ್ತಿ ಇರುವವರು ಅದಕ್ಕೆ ಅವರನ್ನು ತಾಲಿಬಾನ್‌ಗಳು ಎಂದಿದ್ದೇನೆ. ಹಿಟ್ಲರ್ ವಂಶಸ್ಥರು ಎಂದೂ ಅವರನ್ನೂ ಕರೆಯಬಹುದು' ಎಂದಿದ್ಧಾರೆ. 

ಸಿಂಧಗಿ ಹಾಗೂ ಹಾನಗಲ್ ಕ್ಷೇತ್ರಕ್ಕೆ ಉಪಚುನಾವಣಾ ದಿನಾಂಕ ಘೋಷಣೆ