May 5, 2020, 7:15 PM IST
ಬೆಂಗಳೂರು(ಮೇ 04) ಸಿಎಂ ಬಿಎಸ್ ಯಡಿಯೂರಪ್ಪ ಮನೆಗೆ ಹೊಸ ಅತಿಥಿಗಳು ಬಂದಿದ್ದು ಸುದ್ದಿಯಾಗಿತ್ತು. ಈಗ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಮುದ್ದಾದ ಕರುವಿನೊಂದಿಗೆ ಕಳೆದ ಕ್ಷಣಗಳ ವಿಡಿಯೋ ವೈರಲ್ ಆಗುತ್ತಿದೆ.
ಕಸಾಯಿಖಾನೆ ಸೇರಬೇಕಿದ್ದ ಕರು ರಕ್ಷಿಸಿದ ಇನ್ಸ್ ಪೆಕ್ಟರ್ ರಫಿ
ಎಂದಿನಂತೆ ತಮ್ಮ ದೈನಂದಿನ ವಾಕಿಂಗ್ ಗೆ ತೆರಳುವ ಮುನ್ನ ಕಾವೇರಿ ನಿವಾಸದಲ್ಲಿ ಯಡಿಯೂರಪ್ಪ ಕರುವಿನೊಂದಿಗೆ ಕೊರೋನಾ ವೈರಸ್ ನ ಸಕಲ ಸಂಕಟಗಳನ್ನು ಮರೆತು ಕಾಲ ಕಳೆದರು. ವಿಡಿಯೋ ಇಲ್ಲಿದೆ.