ಬಿಗ್ 3 ನೆರವಿನಿಂದ ವಿದ್ಯಾರ್ಥಿಗೆ ಸಿಕ್ತು ಎಂಬಿಬಿಎಸ್ ಸೀಟು; ಇದು ಕನ್ನಡಿಗರ ತಾಕತ್ತು

ಬಿಗ್ 3 ನೆರವಿನಿಂದ ವಿದ್ಯಾರ್ಥಿಗೆ ಸಿಕ್ತು ಎಂಬಿಬಿಎಸ್ ಸೀಟು; ಇದು ಕನ್ನಡಿಗರ ತಾಕತ್ತು

Suvarna News   | Asianet News
Published : Dec 15, 2020, 02:46 PM ISTUpdated : Dec 15, 2020, 02:57 PM IST

ಕೊಪ್ಪಳ ತಾ. ಬೇಳೂರ್ ಗ್ರಾಮದ ವಿದ್ಯಾರ್ಥಿ ಸಂಜೀವ್ ಕುಮಾರ್‌ ಎಂಬಿಬಿಎಸ್ ಓದಬೇಕೆಂಬ ಕನಸಿಗೆ ನೆರವಾಗಿದ್ದು ಸುವರ್ಣ ನ್ಯೂಸ್ ಬಿಗ್ 3. ಎಂಬಿಬಿಎಸ್ ಓದಲು ಕಾಲೇಜು ಅಡ್ಮಿಶನ್‌ಗೆ ಫೀಸ್ ಕಟ್ಟಲು 50 ಸಾವಿರ ರೂ ಕೊರತೆಯಾಗುತ್ತದೆ. ಒಂದು ದಿನದೊಳಗೆ ಕಟ್ಟಬೇಕಿರುತ್ತದೆ. 

ಬೆಂಗಳೂರು (ಡಿ. 15): ಕೊಪ್ಪಳ ತಾ. ಬೇಳೂರ್ ಗ್ರಾಮದ ವಿದ್ಯಾರ್ಥಿ ಸಂಜೀವ್ ಕುಮಾರ್‌ ಎಂಬಿಬಿಎಸ್ ಓದಬೇಕೆಂಬ ಕನಸಿಗೆ ನೆರವಾಗಿದ್ದು ಸುವರ್ಣ ನ್ಯೂಸ್ ಬಿಗ್ 3. ಎಂಬಿಬಿಎಸ್ ಓದಲು ಕಾಲೇಜು ಅಡ್ಮಿಶನ್‌ಗೆ ಫೀಸ್ ಕಟ್ಟಲು 50 ಸಾವಿರ ರೂ ಕೊರತೆಯಾಗುತ್ತದೆ. ಒಂದು ದಿನದೊಳಗೆ ಕಟ್ಟಬೇಕಿರುತ್ತದೆ. ಆಗ ಸಂಜೀವ್ ಕುಮಾರ್ ಬಿಗ್ 3 ನೆರವು ಕೋರುತ್ತಾನೆ. ಸಹೃದಯರು ಆತನ ಬೆನ್ನಿಗೆ ನಿಲ್ಲುತ್ತಾರೆ. ಈ ವಿದ್ಯಾರ್ಥಿಗೆ ಮಂಗಳೂರಿನ ಕನಚೂರ್ ಮೆಡಿಕಲ್ ಕಾಲೇಜಿನಲ್ಲಿ ಸೀಟು ಸಿಗುತ್ತದೆ. ಇದು ಬಿಗ್ 3 ಇಂಪ್ಯಾಕ್ಟ್..!

25:48ಆ ಭೂಮಿಯ ಕಣ ಕಣದಲ್ಲೂ ಬಂಗಾರವಿದೆ! ಆದ್ರೆ ರಾಜ್ಯದಲ್ಲಿದ್ದ ಬಂಗಾರದ ಗಣಿಯೇ ಮಾಯ?
20:04ಕುರ್ಚಿ ಕಾಳಗದಲ್ಲಿ ಕನಕಪುರ ಬಂಡೆಗೆ ಸ್ನೇಹಿತರ ಶಕ್ತಿ! ಕನಕಾಧಿಪತಿ ಡಿಕೆಗೆ ಸಂ‘ಕ್ರಾಂತಿ’, ಯುಗಾದಿ ಸಿಹಿ!
24:55ಪೊಲೀಸರು ತೋರಿಸಿದ ಫೋಟೋ ನೋಡಿ ಪ್ರೇಮಿ ಕಟ್ಟಿದ ತಾಳಿ ಕಿತ್ತೆಸೆದು ಪೋಷಕರೊಂದಿಗೆ ಬಂದ ಯುವತಿ
23:22ಕೋಗಿಲು to ಕೇರಳ, ಸಿಂಹಾಸನ ಸೀಕ್ರೆಟ್! ದೇವರ ನಾಡಿನ ದಂಗಲ್​ ಗೆಲ್ಲೋಕೆ ಸಿದ್ದಾಸ್ತ್ರ ಪ್ರಯೋಗ..!
25:27ಕಳ್ಳರ ಗೋಲ್ಡ್ ಬ್ಯುಸಿನೆಸ್​​: ಕಳ್ಳರು ಸಿಗಲ್ಲ, ಸಿಕ್ಕಿದ್ರೂ ಮಾಲು ಇರೊಲ್ಲ! 5 ರಾಬರಿ ಕೇಸ್, ಪೊಲೀಸರು ತನಿಖೆ ಠುಸ್!
20:43ಸಿಎಂ ಪಟ್ಟದ ಪಗಡೆಯಾಟದಲ್ಲಿ ಡಿಕೆಶಿ ವೈರಾಗ್ಯದ ನುಡಿ: ಸಿದ್ದು ಅಹಿಂದ ಬ್ರಹ್ಮಾಸ್ತ್ರಕ್ಕೆ ಸಿಂಹಾಸನ ದಿಗ್ಬಂಧನ?
22:34ರಾಹುಕಾಲ ರಹಸ್ಯ..! ಸಿದ್ದು ಆಪ್ತನ ಪತ್ರವ್ಯೂಹ.. ರಾಹುಲ್ ಕೈಯಲ್ಲಿ ಡಿ.ಕೆ.ಶಿವಕುಮಾರ್ ಪಟ್ಟ ಭವಿಷ್ಯ!
21:17ಸಿದ್ದು ಸಮರವ್ಯೂಹ.. ಡಿಕೆ ಚತುರದಾಳ.. ಡಿನ್ನರ್ ದಂಗಲ್: ಒಂದು ಸಭೆ.. ಮೂರು ಸಂದೇಶ.. ಚಾಣಾಕ್ಷ ಬಂಡೆ!
03:40Udupi: ಸರ್ಕಾರಿ ಶಾಲೆಗಳ ಟಾಯ್ಲೆಟ್ ಸ್ವಚ್ಛತೆಗೆ ರಥ: ಗೋಪಾಡಿ ಶ್ರೀನಿವಾಸ ರಾವ್ ಕೊಡುಗೆ!
26:12ಫ್ಲೇವರ್​.. ಚಿನ್ನು.. ಬಂಗಾರಿ ಕೊನೆಗೂ ಬಂದುಬಿಟ್ಟಳು: ಮತ್ತೆ ಮಂಜನ ಮಡಿಲು ಸೇರಿದ್ಲು ಲೀಲಾ!