ಅತುಲ್​ ಸಾವಿಗೆ ಕಾರಣರಾದ ಈ ಕಿರಾತಕರು ಪೊಲೀಸರ ಮುಂದೆ ಹೇಳಿದ್ದೇನು?

ಅತುಲ್​ ಸಾವಿಗೆ ಕಾರಣರಾದ ಈ ಕಿರಾತಕರು ಪೊಲೀಸರ ಮುಂದೆ ಹೇಳಿದ್ದೇನು?

Published : Dec 17, 2024, 02:32 PM IST

ಯಾವಾಗ ಅತುಲ್​​​ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಅನ್ನೋದು ಗೊತ್ತಾಯ್ತೋ, ಹೆಂಡತಿ ಮಗನನ್ನ ಸಂಬಂಧಿಕರ ಕೈಗೆ ಒಪ್ಪಿಸಿ ಸೀದಾ ಹರಿಯಾಣಕ್ಕೆ ಹೋಗಿ ತಲೆಮರೆಸಿಕೊಂಡುಬಿಟ್ಟಳು. ಇತ್ತ ಆಕೆಯ ಸಹೋದರ ಮತ್ತು ತಾಯಿ ಅಲಹಾಬಾದ್​​​​​ನ ಸಂಬಂಧಿಕರ ಮನೆ ಸೇರಿಕೊಂಡು ಬಿಟ್ಟಿದ್ರು

ಬೆಂಗಳೂರು: ಇಡೀ ದೇಶದಲ್ಲೇ ಸೆನ್ಸೇಷನ್​​​​​ ಕ್ರಿಯೇಟ್​​ ಮಾಡಿದ್ದ ಟೆಕ್ಕಿ ಅತುಲ್​​ ಆತ್ಮಹತ್ಯೆ ಕೇಸ್​ಗೆ ಈಗ ಬಿಗ್​ ಟ್ವಿಸ್ಟ್​​ ಸಿಕ್ಕಿದೆ. ಯಾವಾಗ ಪ್ರಕರಣ ದೇಶದೆಲ್ಲೆಡೇ ಸದ್ದು ಮಾಡ್ತೋ ಅಲ್ಲಿವರಗೆ ಸೈಲೆಂಟಾಗಿದ್ದ ನಮ್ಮ ಪೊಲೀಸರು ಎದ್ನೋ ಬಿದ್ನೋ ಅಂತ ಹರಿಯಾಣ ಮತ್ತು ಅಲಹಾಬಾದ್​​​ಗೆ ಹೋಗಿ ಆರೋಪಿಗಳನ್ನ ಹುಡುಕಿಕೊಂಡು ಹೊರಟರು.

ಅಟ್​ಲಾಸ್ಟ್​​ ಇವತ್ತು ಅತುಲ್​ ಹೆಂಡತಿ, ಅತ್ತೆ ಮಾವ ಅಂದರ್​ ಆಗಿದ್ದಾರೆ. ಆನ್​ ದ ವೇ ಬರುತ್ತಲೇ ಅವರ ವಿಚಾರಣೆಯನ್ನೂ ಮಾಡಿ ಮುಗಿಸಿದ್ದಾರೆ. ಜೈಲಿಗೂ ಬಿಟ್ಟು ಬಂದಿದ್ದಾರೆ. ಹಾಗಾದ್ರೆ ಅತುಲ್​ ಸಾವಿಗೆ ಕಾರಣರಾದ ಈ ಕಿರಾತಕರು ಪೊಲೀಸರ ಮುಂದೆ ಹೇಳಿದ್ದೇನು? ಈ ಪ್ರಕರಣದ ಅಪ್​ಡೇಟ್ಸ್​​ ಏನು? ಅತುಲ್​​​ ಸಾವಿನ ಕಂಪ್ಲೀಟ್​​​ ಅಪ್​ಡೇಟ್ಸ್ ಇಲ್ಲಿದೆ ನೋಡಿ.
 

23:31ಎಣ್ಣೆ ಪಾರ್ಟಿ ಮಾಡುವಾಗ್ಲೇ ಅವನ ಸ್ಕೆಚ್​ ರೆಡಿಯಾಯ್ತು: ಸ್ನೇಹಿತನನ್ನ ಕೊಂದು ಅಕ್ಕನಿಗೆ ವಿಡಿಯೋ ಕಾಲ್​ ಮಾಡಿದ್ದ!
19:47ಅರಸು ಆಳ್ವಿಕೆ ದಾಖಲೆ ಮುರಿಯೋವರೆಗೂ ಸಿದ್ದು ಸಿಎಂ ಕುರ್ಚಿ ಗಡದ್ದು; ಪುತ್ರನ ಹೇಳಿಕೆಯಿಂದ ಮತ್ತೆ ಮಾಡ್ತಿದೆ ಸದ್ದು!
25:05ಹಾಡಹಗಲೇ 3 ಕೆಜಿ ಚಿನ್ನ ಲೂಟಿ ಪ್ರಕರಣ; ನಾಲ್ವರು ಅರೆಸ್ಟ್, ಕಾಂಟ್ರಾಕ್ಟ್ ಮಾಸ್ಟರ್‌ಮೈಂಡ್ ಎಸ್ಕೇಪ್!
23:14ಡಿ.ಕೆ.ಶಿವಕುಮಾರ್‌ಗೆ ಇದ್ಯಾ ರಾಜಯೋಗ? ನೇರಾನೇರ ಕುರ್ಚಿ ಕಾಳಗಕ್ಕೆ ಇಳಿದದ್ದು ಅದೇ ಕಾರಣಕ್ಕಾ?
21:10ಮಹಾಕ್ರಾಂತಿ ಮಹಾ ಮುಹೂರ್ತ ಫಿಕ್ಸ್: ಪದತ್ಯಾಗನಾ? ಪಟ್ಟಾಭಿಷೇಕನಾ? ದೆಹಲಿಯಲ್ಲಿ ಕ್ಲೈಮ್ಯಾಕ್ಸ್..!
22:40ಕುರ್ಚಿ ಕಿತ್ತಾಟ: 'ಜೋಡೆತ್ತು'ಗಳ ಜಲ್ಲಿಕಟ್ಟು, ಡಿಕೆಶಿ-ಸತೀಶ್ ಜಾರಕಿಹೊಳಿ ಮಧ್ಯರಾತ್ರಿ ರಹಸ್ಯ ರಿವೀಲ್!
21:17ಸಿಎಂ ಸಿಂಹಾಸನ ಸಮರ: 'ಕೊಟ್ಟ ಮಾತು ಉಳಿಸಿಕೊಳ್ಳಿ'! ಅಧ್ಯಕ್ಷ ಖರ್ಗೆಗೆ ಡಿಕೆಶಿ 'ಆತ್ಮಸಾಕ್ಷಿ' ಅಸ್ತ್ರ!
26:10ಮಾಯಕೊಂಡ ಬೇಬಿ! ಸಿನಿಮಾ ಬಿಟ್ಟು ರಾಜಕೀಯಕ್ಕೆ ಬಂದಳು, ಎಂಎಲ್​ಎ ಆಗಬೇಕಿದ್ದವಳು ಜೈಲು ಪಾಲು!
25:39ರೇಷ್ಮೆ ಹುಳುವಿನ ಸೂಪ್, ಜಿರಳೆ ಪಕೋಡ ಈ ಸಲದ ಜಿಕೆವಿಕೆ ಕೃಷಿಮೇಳದ ಹೈಲೈಟ್ಸ್!
24:25NDA ದಿಗ್ವಿಜಯ.. ಸಿದ್ದರಾಮಯ್ಯ ಸಿಂಹಾಸನ ಭದ್ರ? ಕರುನಾಡ ಪಟ್ಟ ಕದನದ ದಿಕ್ಕು ಬದಲು?
Read more