ಅತುಲ್​ ಸಾವಿಗೆ ಕಾರಣರಾದ ಈ ಕಿರಾತಕರು ಪೊಲೀಸರ ಮುಂದೆ ಹೇಳಿದ್ದೇನು?

ಅತುಲ್​ ಸಾವಿಗೆ ಕಾರಣರಾದ ಈ ಕಿರಾತಕರು ಪೊಲೀಸರ ಮುಂದೆ ಹೇಳಿದ್ದೇನು?

Published : Dec 17, 2024, 02:32 PM IST

ಯಾವಾಗ ಅತುಲ್​​​ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಅನ್ನೋದು ಗೊತ್ತಾಯ್ತೋ, ಹೆಂಡತಿ ಮಗನನ್ನ ಸಂಬಂಧಿಕರ ಕೈಗೆ ಒಪ್ಪಿಸಿ ಸೀದಾ ಹರಿಯಾಣಕ್ಕೆ ಹೋಗಿ ತಲೆಮರೆಸಿಕೊಂಡುಬಿಟ್ಟಳು. ಇತ್ತ ಆಕೆಯ ಸಹೋದರ ಮತ್ತು ತಾಯಿ ಅಲಹಾಬಾದ್​​​​​ನ ಸಂಬಂಧಿಕರ ಮನೆ ಸೇರಿಕೊಂಡು ಬಿಟ್ಟಿದ್ರು

ಬೆಂಗಳೂರು: ಇಡೀ ದೇಶದಲ್ಲೇ ಸೆನ್ಸೇಷನ್​​​​​ ಕ್ರಿಯೇಟ್​​ ಮಾಡಿದ್ದ ಟೆಕ್ಕಿ ಅತುಲ್​​ ಆತ್ಮಹತ್ಯೆ ಕೇಸ್​ಗೆ ಈಗ ಬಿಗ್​ ಟ್ವಿಸ್ಟ್​​ ಸಿಕ್ಕಿದೆ. ಯಾವಾಗ ಪ್ರಕರಣ ದೇಶದೆಲ್ಲೆಡೇ ಸದ್ದು ಮಾಡ್ತೋ ಅಲ್ಲಿವರಗೆ ಸೈಲೆಂಟಾಗಿದ್ದ ನಮ್ಮ ಪೊಲೀಸರು ಎದ್ನೋ ಬಿದ್ನೋ ಅಂತ ಹರಿಯಾಣ ಮತ್ತು ಅಲಹಾಬಾದ್​​​ಗೆ ಹೋಗಿ ಆರೋಪಿಗಳನ್ನ ಹುಡುಕಿಕೊಂಡು ಹೊರಟರು.

ಅಟ್​ಲಾಸ್ಟ್​​ ಇವತ್ತು ಅತುಲ್​ ಹೆಂಡತಿ, ಅತ್ತೆ ಮಾವ ಅಂದರ್​ ಆಗಿದ್ದಾರೆ. ಆನ್​ ದ ವೇ ಬರುತ್ತಲೇ ಅವರ ವಿಚಾರಣೆಯನ್ನೂ ಮಾಡಿ ಮುಗಿಸಿದ್ದಾರೆ. ಜೈಲಿಗೂ ಬಿಟ್ಟು ಬಂದಿದ್ದಾರೆ. ಹಾಗಾದ್ರೆ ಅತುಲ್​ ಸಾವಿಗೆ ಕಾರಣರಾದ ಈ ಕಿರಾತಕರು ಪೊಲೀಸರ ಮುಂದೆ ಹೇಳಿದ್ದೇನು? ಈ ಪ್ರಕರಣದ ಅಪ್​ಡೇಟ್ಸ್​​ ಏನು? ಅತುಲ್​​​ ಸಾವಿನ ಕಂಪ್ಲೀಟ್​​​ ಅಪ್​ಡೇಟ್ಸ್ ಇಲ್ಲಿದೆ ನೋಡಿ.
 

22:35ಮಿಸ್ ಇಂಡಿಯಾ ಪಟ್ಟ ಮುಡಿಗೇರಿಸಿಕೊಂಡ ಕನ್ನಡತಿ: ಮಗಳ ಸಕ್ಸಸ್.. ಎಂಎಲ್ಎ ಅಪ್ಪ ಫುಲ್ ಖುಷ್!
27:23ಕುಲಕರ್ಣಿಯೇ ಕೊಲೆಗಾರ: ಅಧಿಕಾರದ ಅಹಂಕಾರಕ್ಕೆ ನ್ಯಾಯದ ಹೊಡೆತ; ಸುವರ್ಣ ನ್ಯೂಸ್ ಬೆನ್ನತ್ತಿ ಬೇಟೆಯಾಡಿದ ಪ್ರಕರಣ...
27:05ಅವಳಿ ಅಖಾಡದ.. ಗ್ರೌಂಡ್ ರಿಪೋರ್ಟ್..! ಜಮೀರ್ ಪಟ್ಟು.. ಬಂಡೆ ಬಿಗಿಪಟ್ಟು.. ಹೇಗಿತ್ತು ಸಂಧಾನ ಸೂತ್ರ.?
24:25ಮೂಡಬಿದಿರೆ ಇನ್ಸ್‌ಪೆಕ್ಟರ್ ಸಂದೇಶ್ 'ಕಾಮಲೀಲೆ' ಭಾಗ-2: ಬಗೆದಷ್ಟು ಬಯಲಾಗ್ತಿದೆ ‘ಪೋಲಿ’ಸ್ ಮಾಮನ ಲೀಲೆ
24:18ಗಂಡನ ಮೇಲೆ ಕೇಸ್ ಹಾಕಿ ಹೆಂಡತಿಯರನ್ನ ಮಂಚಕ್ಕೆ ಕರೆಯೋ ಇನ್ಸ್‌ಪೆಕ್ಟರ್ ಸಂದೇಶ್; ಖಾಕಿ ಕಾಮಕಾಂಡ ಬಟಾಬಯಲು
18:00ಹಸ್ತ ಪಾಳೆಯದಲ್ಲಿ ಸಿದ್ದು ಸೇನೆಯ 'ಸಿದ್ಧ'ತಂತ್ರ: ಡಿಕೆಶಿ ಪಟ್ಟಕ್ಕೆ ಜಾರಕಿಹೊಳಿ ಗಾಳ; 'ಬಂಡೆ' ಸುತ್ತ ಚಕ್ರವ್ಯೂಹ!
21:15ಸಪ್ತಸಾಗರದಾಚೆ ಸಿದ್ದು ಬಣದ 'ಅಗೋಚರ ಆಟ': ಡಿಕೆಶಿ ದಂಡು ಕಟ್ಟುವ ಮೊದಲೇ ಸೈನ್ಯ ಜಮಾಯಿಸಿದ್ರಾ ಸಿಎಂ?
25:48ಆ ಭೂಮಿಯ ಕಣ ಕಣದಲ್ಲೂ ಬಂಗಾರವಿದೆ! ಆದ್ರೆ ರಾಜ್ಯದಲ್ಲಿದ್ದ ಬಂಗಾರದ ಗಣಿಯೇ ಮಾಯ?
20:04ಕುರ್ಚಿ ಕಾಳಗದಲ್ಲಿ ಕನಕಪುರ ಬಂಡೆಗೆ ಸ್ನೇಹಿತರ ಶಕ್ತಿ! ಕನಕಾಧಿಪತಿ ಡಿಕೆಗೆ ಸಂ‘ಕ್ರಾಂತಿ’, ಯುಗಾದಿ ಸಿಹಿ!
24:55ಪೊಲೀಸರು ತೋರಿಸಿದ ಫೋಟೋ ನೋಡಿ ಪ್ರೇಮಿ ಕಟ್ಟಿದ ತಾಳಿ ಕಿತ್ತೆಸೆದು ಪೋಷಕರೊಂದಿಗೆ ಬಂದ ಯುವತಿ
Read more