ಮಹಾರಾಷ್ಟ್ರದಲ್ಲಿ (Maharashtra) ಶಿವಸೇನೆ (Shivasene) ಪುಂಡಾಟಿಕೆ ಮುಂದಿವರೆದಿದೆ. ಉದ್ಧಟತನ ಮಿತಿಮೀರಿದೆ. ಕರ್ನಾಟಕದ ಬಸ್ಗಳ ಮೇಲೆ ಮಸಿ ಬಳಿದು ಪುಂಡಾಟ ಮೆರೆದಿದೆ.
ಬೆಳಗಾವಿ (ಡಿ. 19): ಮಹಾರಾಷ್ಟ್ರದಲ್ಲಿ (Maharashtra) ಶಿವಸೇನೆ (Shivasene) ಪುಂಡಾಟಿಕೆ ಮುಂದಿವರೆದಿದೆ. ಉದ್ಧಟತನ ಮಿತಿಮೀರಿದೆ. ಕರ್ನಾಟಕದ ಬಸ್ಗಳ ಮೇಲೆ ಮಸಿ ಬಳಿದು ಪುಂಡಾಟ ಮೆರೆದಿದೆ. ಜೈ ಶಿವಾಜಿ....ಜೈ ಭವಾನಿ... ಜೈ ಶಿವಸೇನೆ ಎಂದು ಬರೆದು ಕನ್ನಡಿಗರನ್ನು ಕೆಣಕಿದೆ.
ಬೆಳಗಾವಿಯಲ್ಲಿ ಎಂಇಎಸ್ ಪುಂಡಾಟ ಖಂಡಿಸಿ, ಕನ್ನಡ ಪರ ಸಂಘಟನೆಗಳು ಡಿ. 20 ಬೆಳಗಾವಿ ಚಲೋ ಆಂದೋಲನ ಆಯೋಜಿಸಿವೆ. ರಾಯಣ್ಣ ಪ್ರತಿಮೆ ಧ್ವಂಸಗೊಳಿಸಿದ ಜಾಗದಲ್ಲಿ ಇದೀಗ ನೂತನ ಪ್ರತಿಮೆಯನ್ನು ಪ್ರತಿಷ್ಠಾಪಿಸಲಾಗಿದೆ.