ಪುರಾಣ ಪ್ರಸಿದ್ಧ ಗಾಳಿ ಆಂಜನೇಯ ದೇಗುಲದಲ್ಲಿ ಕಳ್ಳತನವಾಗಿದೆ. ದೇವಾಲಯದ ಲಾಕರ್ ಒಡೆದು 48 ಸಾವಿರ ಹಣವನ್ನು ಕಳವು ಮಾಡಲಾಗಿದೆ. ಬೆಂಗಳೂರಿನ ಮೈಸೂರು ರಸ್ತೆಯಲ್ಲಿದೆ ಈ ದೇಗುಲ. ಧನುರ್ಮಾಸ ಇರುಮುಡಿಯಿಂದ ಸಂಗ್ರಹಿಸಿದ್ದ ಹಣ ಇದಾಗಿತ್ತು. ಗೋಡೆ ಮೇಲಿಂದ ನುಗ್ಗಿ ಕೌಂಟರ್ನಿಂದ ಕಳ್ಳತನ ಮಾಡಲಾಗಿದೆ.
ಬೆಂಗಳೂರು (ಜ. 27): ಪುರಾಣ ಪ್ರಸಿದ್ಧ ಗಾಳಿ ಆಂಜನೇಯ ದೇಗುಲದಲ್ಲಿ ಕಳ್ಳತನವಾಗಿದೆ. ದೇವಾಲಯದ ಲಾಕರ್ ಒಡೆದು 48 ಸಾವಿರ ಹಣವನ್ನು ಕಳವು ಮಾಡಲಾಗಿದೆ.
ಬೆಂಗಳೂರಿನ ಮೈಸೂರು ರಸ್ತೆಯಲ್ಲಿದೆ ಈ ದೇಗುಲ. ಧನುರ್ಮಾಸ ಇರುಮುಡಿಯಿಂದ ಸಂಗ್ರಹಿಸಿದ್ದ ಹಣ ಇದಾಗಿತ್ತು. ಗೋಡೆ ಮೇಲಿಂದ ನುಗ್ಗಿ ಕೌಂಟರ್ನಿಂದ ಕಳ್ಳತನ ಮಾಡಲಾಗಿದೆ.