ತೆರೆ ಮೇಲೆ ತೆರೆದುಕೊಳ್ತಿದೆಯಾ ಕೆಂಪೇಗೌಡರ ಚರಿತ್ರೆ?: ಅಣ್ಣವ್ರ ಮನೆ ಕದ ತಟ್ಟಿದೆ ಈ ಪಾತ್ರ..!

ತೆರೆ ಮೇಲೆ ತೆರೆದುಕೊಳ್ತಿದೆಯಾ ಕೆಂಪೇಗೌಡರ ಚರಿತ್ರೆ?: ಅಣ್ಣವ್ರ ಮನೆ ಕದ ತಟ್ಟಿದೆ ಈ ಪಾತ್ರ..!

Published : Jun 23, 2023, 02:16 PM ISTUpdated : Jun 23, 2023, 02:19 PM IST

ಕನ್ನಡದಲ್ಲಿ ಸಿದ್ಧವಾಗುತ್ತಾ ಐತಿಹಾಸಿಕ ಸಿನಿಮಾ?
ರಾಷ್ಟ್ರ ಪ್ರಶಸ್ತಿ ಸರದಾರನಿಂದ ಚಿತ್ರ ನಿರ್ಮಾಣಕ್ಕೆ ಪ್ಲಾನ್!
ಅಣ್ಣವ್ರ ಮನೆ ಕದಾ ತಟ್ಟಿದೆ ಕೆಂಪೇಗೌಡರ ಪಾತ್ರ.!

ಕನ್ನಡದಲ್ಲಿ ಐತಿಹಾಸಿಕ ಸಿನಿಮಾ ನೋಡಿ ಯಾವ್ ಕಾಲ ಆಯ್ತು ಅಲ್ವಾ. ಐತಿಹಾಸಿಕ ಸಿನಿಮಾಗಳ ಟೈಂ ಇದ್ದಿದ್ದು ಡಾಕ್ಟರ್ ರಾಜ್‌ಕುಮಾರ್ ಕಾಲದಲ್ಲಿ ಮಾತ್ರ. ಅಣ್ಣಾವ್ರು ಅದೆಂತೆಂಥಾ ಸಿನಿಮಾ ಮಾಡಿ ನಮ್ಮನ್ನ ರಂಜಿಸಿದ್ದಾರೆ ಅಲ್ವಾ. ಅಂತಹ ಸಿನಿಮಾಗಳನ್ನ ಈಗಿನ ಹೀರೋಗಳು ಯಾಕ್ ಮಾಡಲ್ಲ. ಇಂತದ್ದೊಂದು ಚರ್ಚೆ ಸ್ಯಾಂಡಲ್‌ವುಡ್ ಸಿನಿ ಪ್ರೇಕ್ಷಕರು ತಮ್ಮ ಪಡಸಾಲೆಯಲ್ಲಿ ಆಗಾಗ ಚರ್ಚೆ ಮಾತಾಡ್ತಿರ್ತಾರೆ. ಇದೀಗ ಐತಿಹಾಸಿಕ ಸಿನಿಮಾ ನೋಡೋ ಚಾನ್ಸ್ ಒಂದು ಕನ್ನಡಿಗರದ್ದಾಗ್ತಾ ಇದೆ. ನಾಡ ಪ್ರಭು ಕೆಂಪೇಗೌಡರ ಚರಿತ್ರೆ ತೆರೆ ಮೇಲೆ ತೆರೆದುಕೊಳ್ಳಿದೆಯಂತೆ.ಕೆಂಪೇಗೌಡ ಕುರಿತಾದ ಸಿನಿಮಾ ಮಾಡುವ ಅವಕಾಶ ದೊಡ್ಮನೆವರೆಗೂ ಹೋಗಿದೆ.ಸದ್ಯ ಸಿನಿಮಾ ರಂಗದಲ್ಲಿ ಲೈಫ್ ಕಟ್ಟಿಕೊಳ್ಳೊ ಭರವಸೆ ಮೂಡಿಸಿರೋ ಯುವರಾಜ್ ಕುಮಾರ್ ಹೆಸರು ಈಗ ಕೇಳಿಸುತ್ತಿದೆ.

ಇದನ್ನೂ ವೀಕ್ಷಿಸಿ: ಉಚಿತ ಬಸ್‌ ಪ್ರಯಾಣ ಎಫೆಕ್ಟ್‌: ಬೀದರ್‌ನಲ್ಲಿ ಸೀಟಿಗಾಗಿ ನಾರಿಮಣಿಯರ ಕಿತ್ತಾಟ !

02:16ಬೇರೆಯದೇ ಸಂದೇಶ ಕೊಡುತ್ತಿರೋ 'ದಿ ಡೆವಿಲ್’ ಟ್ರೈಲರ್; ದರ್ಶನ್ ಫ್ಯಾನ್ಸ್‌ ಮುಖದಲ್ಲಿ ಮೂಡ್ತಿದೆ ಮಂದಹಾಸ!
05:19ದರ್ಶನ್ ಕಷ್ಟಕ್ಕೆ ಕಾರಣ ಅದೇನಾ..? 'ಡೆವಿಲ್' ನೆಗೆಟಿವ್ ಟೈಟಲ್ ಸುದ್ದಿಗೆ ಬಿಗ್ ಟ್ವಿಸ್ಟ್; ಸೀಕ್ರೆಟ್ ಹೊರಬಂತು!
02:55ನಿಜವಾಗಿಯೂ ಬಿಗ್ ಬಾಸ್ ಒಳಗೆ ಏನ್ ನಡಿತಾ ಇದೆ? ಜಾಹ್ನವಿ ಹೇಳಿದ ದೊಡ್ಮನೆ ಸತ್ಯ ಕಥೆ ನೋಡಿ..!
04:11'ನಾನ್ ಬರ್ತಿದ್ದೀನಿ ಚಿನ್ನಾ'.. ದರ್ಶನ್ ವಾಯ್ಸ್ ಕೇಳಿ ಕುಣಿದು ಕುಪ್ಪಳಿಸುತ್ತಿರೋ ಫ್ಯಾನ್ಸ್; ಏನಾಗ್ತಿದೆ ಈಗ?
02:58ವೈರಲ್ ಆಯ್ತು ಜೂನಿಯರ್ ದರ್ಶನ್ ಡ್ಯಾನ್ಸ್ ಧಮಾಕಾ! ಅಪ್ಪನ ಹಾಡಿಗೆ ನರ್ತಿಸಿದ ವಿನೀಶ್ ದರ್ಶನ್
05:37ಐದೇ ವಾರಕ್ಕೆ ಔಟ್ ಆದ ರಿಷಾ ಗೌಡ; ಬಿಗ್​ಬಾಸ್ ಟ್ರೋಫಿ ಗೊಲ್ಲೋರ ಸೀಕ್ರೆಟ್ ಹೇಳಿದ ನಟಿ!
03:15ಕಾಂತಾರ ನಂತರ ಮತ್ತೆ ತೆರೆ ಮೇಲೆ ಕೊರಗಜ್ಜನ ಖದರ್: ಬಾಲಿವುಡ್ ನಟನ ದೈವ ಸಿನಿಮಾ ಹೇಗಿರುತ್ತೆ?
04:05ಸ್ಯಾಂಡಲ್‌ವುಡ್‌ನಲ್ಲಿ ಹೊಸ ಬಿರುಗಾಳಿ, ಸಿನಿ ಭಕ್ತ ಗಣದ ಮನ ಗೆದ್ದ ಮಾರುತ, ರಾಧೇಯ!
02:23Devil Movie Release: ದರ್ಶನ್‌ ತೂಗುದೀಪರನ್ನು ಗೆಲ್ಲಿಸಲು ಪಣತೊಟ್ಟ ಅಭಿಮಾನಿಗಳು
05:26ಮರ್ಯಾದೆ ಪ್ರಶ್ನೆ..? ಅಶ್ವಿನಿ ‘ಬಿಗ್’​ಡ್ರಾಮಾ: ಕಣ್ಣೀರಿಟ್ಟು ಮನೆಯಿಂದ ಹೊರಟುನಿಂತ ಅಶ್ವಿನಿ..!