ಆರ್ಥಿಕತೆಗಾಗಿ ಅನ್‌ಲಾಕ್‌ ಮಾಡಲಾಗಿದೆ, ಜಾಗೃತೆಯಿಂದಿರಿ: ವಿಜಯಲಕ್ಷ್ಮಿ ದರ್ಶನ್

Jun 25, 2021, 4:37 PM IST

ಕೊರೋನಾ ಅನ್‌ಲಾಕ್‌ ಆಗುತ್ತಿದ್ದಂತೆ ಜನರು ಶಾಪಿಂಗ್, ಔಟಿಂಗ್ ಅಂತ ಹೊರಗಡೆ ಬರುತ್ತಿದ್ದಾರೆ. ಹೀಗಿರುವಾಗ ಜನರು ಮುಂಜಾಗೃತಾ ಕ್ರಮಗಳ ಬಗ್ಗೆ ಗಮನ ನೀಡುವುದಿಲ್ಲ ಎಂದು ವಿಜಯಲಕ್ಷ್ಮಿ ದರ್ಶನ್ ಟ್ಟೀಟ್ ಮಾಡಿದ್ದಾರೆ. ಕಡ್ಡಾಯವಾಗಿ ಸಾಮಾಜಿಕ ಅಂತರ ಪಾಲಿಸಬೇಕು ಎಂದು ಮನವಿ ಮಾಡಿದ್ದಾರೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment