ನಟ ಯಶ್‌ನ ಕರೆಸಿ ಅವಮಾನ ಮಾಡಿದ್ದು ಯಾರು? 'ಆ ದಿನಗಳ' ನೆನಪು ಮಾಡಿಕೊಂಡ ರಾಖಿ!

ನಟ ಯಶ್‌ನ ಕರೆಸಿ ಅವಮಾನ ಮಾಡಿದ್ದು ಯಾರು? 'ಆ ದಿನಗಳ' ನೆನಪು ಮಾಡಿಕೊಂಡ ರಾಖಿ!

Published : Mar 25, 2025, 03:26 PM ISTUpdated : Mar 25, 2025, 04:14 PM IST

ಅವಮಾನದಿಂದ ಸನ್ಮಾನ... ರಾಕಿ ಯಶೋಗಾಥೆ. ಕೃಷ್ಣಪ್ಪ ನಿರ್ಮಾಣದ ಮೊಗ್ಗಿನ ಮನಸು ಯಶ್ ಮೊದಲ ಚಿತ್ರ. ಟಾಕ್ಸಿಕ್ ಬಗ್ಗೆ ಯಶ್ ಹೇಳಿದ್ದು ಒಂದೇ ಒಂದು ಮಾತು.
 

ರಾಕಿಂಗ್ ಸ್ಟಾರ್ ಯಶ್ ಕಳೆದ 4 ವರ್ಷಗಳಿಂದ ಯಾವುದೇ ಸಿನಿಮಾದ ಟ್ರೈಲರ್, ಟೀಸರ್ , ಆಡಿಯೋ ಲಾಂಚ್ ಇವೆಂಟ್​ಗಳಿಗೆ ಹೋಗೋದನ್ನ ನಿಲ್ಲಿಸಿಬಿಟ್ಟಿದ್ರು. ಆದ್ರೆ ತಮ್ಮ ಶಪಥ ಮುರಿದು  ಮನದ ಕಡಲು ಸಿನಿಮಾ ಟ್ರೈಲರ್ ಲಾಂಚ್​ ಇವೆಂಟ್​ ಅಟೆಂಡ್ ಮಾಡಿದ್ದಾರೆ. ಅಷ್ಟೇ ಅಲ್ಲ ವೇದಿಕೆ ಮೇಲೆ ತಮ್ಮ ಆರಂಭಿಕ ದಿನಗಳು, ಆಗ ಎದುರಿಸಿದ ಅವಮಾನಗಳ ಬಗ್ಗೆ ಮಾತನಾಡಿದ್ದಾರೆ. ಮೊಗ್ಗಿನ ಮನಸು ನಿಂದ ಯಶ್​ಗೆ ಯಶಸ್ಸು ಸಿಕ್ಯು. ಈ ಚಿತ್ರದಲ್ಲಿ ಜೊತೆಯಾಗಿ ನಟಿಸಿದ ರಾಧಿಕಾ ಪಂಡಿತ್ ,, ಯಶ್ ಬಾಳಸಂಗಾತಿ ಕೂಡ ಆದ್ರು. ಅಲ್ಲಿಗೆ ಮೊಗ್ಗಿನ ಮನಸು ಸಿನಿಮಾ  ಯಶ್ ಪಾಲಿಗೆ ಬದುಕು ಕೊಟ್ಟ ಸಿನಿಮಾ, ಇಂಥಾ ಸಿನಿಮಾವನ್ನ ತನಗೆ ಕೊಟ್ಟ ನಿರ್ಮಾಪಕರ ಪರ ಈಗ ಯಶ್ ನಿಂತುಕೊಂಡಿದ್ದಾರೆ. ಮನದ ಕಡಲು ಸಿನಿಮಾ ವೇದಿಕೆ ಮೇಲೆ ಯಶ್ ಆದಿನಗಳಲ್ಲಿ ಆದ ಅವಮಾನದ ಕಥೆಯೊಂದನ್ನ ಹೇಳಿಕೊಂಡಿದ್ದಾರೆ. ಅಸಲಿಗೆ ಯಶ್ ಧಾರಾವಾಹಿಯಯಲ್ಲಿ ನಟಿಸ್ತಾ ಇದ್ದ ಹೊತ್ತಲ್ಲಿ ನಿರ್ಮಾಪಕರೊಬ್ಬರು ಸಿನಿಮಾಗೆ ಚಾನ್ಸ್ ಕೊಡ್ತಿನಿ ಅಂತ ಕರೆಸಿದ್ರಂತೆ. ಆದ್ರೆ ಬಂದ ಮೇಲೆ ಫೋಟೋ ಇದ್ರೆ ಕೊಟ್ಟು ಹೋಗಿರು ಅಂದು ಅವಮಾನ ಮಾಡಿದ್ರಂತೆ.

02:11ಮತ್ತೊಂದು ವಿಭಿನ್ನ ಪಾತ್ರದಲ್ಲಿ ನಟಿಸಿ ಗೆದ್ದ ರಾಜ್! ಆಗ ಕಾವಿ, ಈಗ ಖಾಕಿ. ನಮ್ ಶೆಟ್ರು ವರ್ಸಟೈಲ್ ಆಕ್ಟರ್!
02:31ಉದ್ಯಮಿ ಅರವಿಂದ್ ರೆಡ್ಡಿಗೆ ನಟಿ ಸ್ನೇಹಿತನಿಂದ ಬೆದರಿಕೆ: ಹಲವು ವಿಚಾರಗಳನ್ನು ಬಾಯ್ಬಿಟ್ಟ ಸ್ಯಾಂಡಲ್‌​ವುಡ್ ನಟಿ!
03:16ಹೊಸ ಅವತಾರದಲ್ಲಿ ಗಿಲ್ಲಿ ನಟ! ಈ ಚಿತ್ರದಲ್ಲಿ ಬಿಗ್ ಬಾಸ್ ಫೇಮ್ ವರ್ಕ್ ಆಗುತ್ತಾ?
02:38ಕ್ರಾಂತಿ ಕಿಡಿ ಹಚ್ಚಿದ ಲ್ಯಾಂಡ್​ ಲಾರ್ಡ್​ ಗೆ ಮೆಚ್ಚುಗೆ; ಕ್ರೂರಿ ಲ್ಯಾಂಡ್ ಲಾರ್ಡ್ ಆಗಿ ರಾಜ್ ಶೆಟ್ಟಿ!
04:59ಟಾಕ್ಸಿಕ್ ಹಸಿಬಿಸಿ ದೃಶ್ಯದ ವಿರುದ್ದ ಕಂಪ್ಲೇಂಟ್; ಈ ವಿವಾದದ ಬಗ್ಗೆ ಯಶ್ ಏನಂತಾರೆ..?
03:36Golden Star Ganesh ಬಗ್ಗೆ ಇಂಥ ಚಿಂತಾಜನಕ ಸುದ್ದಿ ಹರಡಿದ್ಯಾಕೆ? ಯಾಕೆ ಹೀಗಾಯ್ತು?
05:51ದರ್ಶನ್ ಪತ್ನಿ ವಿಜಯಲಕ್ಷ್ಮೀ ವಿರುದ್ಧ ಅಶ್ಲೀಲ ಕಾಮೆಂಟ್: ಇಬ್ಬರ ಅರೆಸ್ಟ್, ಫ್ಯಾನ್ಸ್ ವಾರ್‌ಗೆ ಬ್ರೇಕ್
02:06ಬಾಕ್ಸಾಫೀಸ್​​ನಲ್ಲಿ ದಾಖಲೆ ಬರೆದ ಧುರಂಧರ್: ವೆಬ್​ ಸರಣಿ ನಿರ್ದೇಶನಕ್ಕೆ ಕೈ ಹಾಕಿದ ಪಿ.ಸಿ.ಶೇಖರ್
05:38ಒಂದೇ ಒಂದು ಹಾಡಿನಿಂದ ಟ್ರೆಂಡಿಂಗ್ ಟಾಪ್​ಸಿಂಗರ್​ಆಗ್ಬಿಟ್ರಾ ಸಾನ್ವಿ? ಅಪ್ಪನಂತೇ ಮಗಳು, ಸಂಗೀತದ ಬೆರಗು..!
03:37ಇತ್ತ ಡೆವಿಲ್.. ಅತ್ತ ಟ್ರಯಲ್.. ದಾಸನಿಗೆ ಟ್ರಬಲ್: ಪವಿತ್ರಾ ಗೌಡಗೂ ಟಿವಿ ಕೊಡಿ, ವಕೀಲರ ಮನವಿ!
Read more