ನಟ ಯಶ್‌ನ ಕರೆಸಿ ಅವಮಾನ ಮಾಡಿದ್ದು ಯಾರು? 'ಆ ದಿನಗಳ' ನೆನಪು ಮಾಡಿಕೊಂಡ ರಾಖಿ!

ನಟ ಯಶ್‌ನ ಕರೆಸಿ ಅವಮಾನ ಮಾಡಿದ್ದು ಯಾರು? 'ಆ ದಿನಗಳ' ನೆನಪು ಮಾಡಿಕೊಂಡ ರಾಖಿ!

Published : Mar 25, 2025, 03:26 PM ISTUpdated : Mar 25, 2025, 04:14 PM IST

ಅವಮಾನದಿಂದ ಸನ್ಮಾನ... ರಾಕಿ ಯಶೋಗಾಥೆ. ಕೃಷ್ಣಪ್ಪ ನಿರ್ಮಾಣದ ಮೊಗ್ಗಿನ ಮನಸು ಯಶ್ ಮೊದಲ ಚಿತ್ರ. ಟಾಕ್ಸಿಕ್ ಬಗ್ಗೆ ಯಶ್ ಹೇಳಿದ್ದು ಒಂದೇ ಒಂದು ಮಾತು.
 

ರಾಕಿಂಗ್ ಸ್ಟಾರ್ ಯಶ್ ಕಳೆದ 4 ವರ್ಷಗಳಿಂದ ಯಾವುದೇ ಸಿನಿಮಾದ ಟ್ರೈಲರ್, ಟೀಸರ್ , ಆಡಿಯೋ ಲಾಂಚ್ ಇವೆಂಟ್​ಗಳಿಗೆ ಹೋಗೋದನ್ನ ನಿಲ್ಲಿಸಿಬಿಟ್ಟಿದ್ರು. ಆದ್ರೆ ತಮ್ಮ ಶಪಥ ಮುರಿದು  ಮನದ ಕಡಲು ಸಿನಿಮಾ ಟ್ರೈಲರ್ ಲಾಂಚ್​ ಇವೆಂಟ್​ ಅಟೆಂಡ್ ಮಾಡಿದ್ದಾರೆ. ಅಷ್ಟೇ ಅಲ್ಲ ವೇದಿಕೆ ಮೇಲೆ ತಮ್ಮ ಆರಂಭಿಕ ದಿನಗಳು, ಆಗ ಎದುರಿಸಿದ ಅವಮಾನಗಳ ಬಗ್ಗೆ ಮಾತನಾಡಿದ್ದಾರೆ. ಮೊಗ್ಗಿನ ಮನಸು ನಿಂದ ಯಶ್​ಗೆ ಯಶಸ್ಸು ಸಿಕ್ಯು. ಈ ಚಿತ್ರದಲ್ಲಿ ಜೊತೆಯಾಗಿ ನಟಿಸಿದ ರಾಧಿಕಾ ಪಂಡಿತ್ ,, ಯಶ್ ಬಾಳಸಂಗಾತಿ ಕೂಡ ಆದ್ರು. ಅಲ್ಲಿಗೆ ಮೊಗ್ಗಿನ ಮನಸು ಸಿನಿಮಾ  ಯಶ್ ಪಾಲಿಗೆ ಬದುಕು ಕೊಟ್ಟ ಸಿನಿಮಾ, ಇಂಥಾ ಸಿನಿಮಾವನ್ನ ತನಗೆ ಕೊಟ್ಟ ನಿರ್ಮಾಪಕರ ಪರ ಈಗ ಯಶ್ ನಿಂತುಕೊಂಡಿದ್ದಾರೆ. ಮನದ ಕಡಲು ಸಿನಿಮಾ ವೇದಿಕೆ ಮೇಲೆ ಯಶ್ ಆದಿನಗಳಲ್ಲಿ ಆದ ಅವಮಾನದ ಕಥೆಯೊಂದನ್ನ ಹೇಳಿಕೊಂಡಿದ್ದಾರೆ. ಅಸಲಿಗೆ ಯಶ್ ಧಾರಾವಾಹಿಯಯಲ್ಲಿ ನಟಿಸ್ತಾ ಇದ್ದ ಹೊತ್ತಲ್ಲಿ ನಿರ್ಮಾಪಕರೊಬ್ಬರು ಸಿನಿಮಾಗೆ ಚಾನ್ಸ್ ಕೊಡ್ತಿನಿ ಅಂತ ಕರೆಸಿದ್ರಂತೆ. ಆದ್ರೆ ಬಂದ ಮೇಲೆ ಫೋಟೋ ಇದ್ರೆ ಕೊಟ್ಟು ಹೋಗಿರು ಅಂದು ಅವಮಾನ ಮಾಡಿದ್ರಂತೆ.

05:36ಬ್ಯಾಂಕಾಕ್‌ಗೆ ಹಾರಿದ ರಶ್ಮಿಕಾ ಮಂದಣ್ಣ, 'ಆಕ್ಷನ್ ಕ್ವೀನ್' ಆಗೋದಕ್ಕೆ ಸಜ್ಜಾಗ್ತಿದ್ದಾರಾ ರಶ್ಮಿಕಾ?
05:06ಒಬ್ರು ಅಪರಾಧಿ, ಇನ್ನೊಬ್ರು ಆರೋಪಿ.. ಜೈಲಿನಲ್ಲಿ ಅಕ್ಕಪಕ್ಕದಲ್ಲೇ ವಾಸ; ದರ್ಶನ್‌ಗೆ ಢವಢವ!
04:43ನಟ ಯಶ್‌ಗೆ ಪಕ್ಕದ ರಾಜ್ಯಗಳಲ್ಲೇ ದುಶ್ಮನ್‌ಗಳು ಕಾಡ್ತಿದ್ದಾರಾ? ಸುಳ್ಳು ಸುದ್ದಿ ಹಬ್ಬಿಸಿ ಟಾರ್ಗೆಟ್‌ ಮಾಡ್ತಿದ್ದಾರಾ?
07:32ಮರ್ಯಾದಾ ಪುರುಷೋತ್ತಮನಾಗಿ ಮನಗೆದ್ದ ರಣಬೀರ್; ಒಂದೇ ಒಂದು ಬ್ಯಾಕ್ ಶಾಟ್ ಮೂಲಕ ಮಿಂಚು ಹರಿಸಿದ ಯಶ್!
02:29ಎರಡನೇ ಬಾರಿ ತಾಯಿ ಆದ ಸೋನಂ ಕಪೂರ್: 'ಪೀಟರ್'​ ಬಿಡುಗಡೆಗೆ ಮಹೂರ್ತ ಫಿಕ್ಸ್
29:53ಜೋಗಿ ಪ್ರೇಮ್‌, ನೋರಾ ಫತೇಹಿ ಸರ್ಸೆ ಸರ್ಸೆ ಹಾಡು; ದೆಹಲಿ, ಮುಂಬೈನಲ್ಲಿ ಸಿನಿಮಾ ತಂಡದ ವಿರುದ್ಧ ಪ್ರತ್ಯೇಕ ದೂರು
02:11ಮತ್ತೊಂದು ವಿಭಿನ್ನ ಪಾತ್ರದಲ್ಲಿ ನಟಿಸಿ ಗೆದ್ದ ರಾಜ್! ಆಗ ಕಾವಿ, ಈಗ ಖಾಕಿ. ನಮ್ ಶೆಟ್ರು ವರ್ಸಟೈಲ್ ಆಕ್ಟರ್!
02:31ಉದ್ಯಮಿ ಅರವಿಂದ್ ರೆಡ್ಡಿಗೆ ನಟಿ ಸ್ನೇಹಿತನಿಂದ ಬೆದರಿಕೆ: ಹಲವು ವಿಚಾರಗಳನ್ನು ಬಾಯ್ಬಿಟ್ಟ ಸ್ಯಾಂಡಲ್‌​ವುಡ್ ನಟಿ!
03:16ಹೊಸ ಅವತಾರದಲ್ಲಿ ಗಿಲ್ಲಿ ನಟ! ಈ ಚಿತ್ರದಲ್ಲಿ ಬಿಗ್ ಬಾಸ್ ಫೇಮ್ ವರ್ಕ್ ಆಗುತ್ತಾ?
02:38ಕ್ರಾಂತಿ ಕಿಡಿ ಹಚ್ಚಿದ ಲ್ಯಾಂಡ್​ ಲಾರ್ಡ್​ ಗೆ ಮೆಚ್ಚುಗೆ; ಕ್ರೂರಿ ಲ್ಯಾಂಡ್ ಲಾರ್ಡ್ ಆಗಿ ರಾಜ್ ಶೆಟ್ಟಿ!
Read more