ದಾಸನಿಗೆ ಉಮಾಪತಿ ಟಕ್ಕರ್, ಮತ್ತೆ ಶುರು ತಗಡು ವಾರ್

ದಾಸನಿಗೆ ಉಮಾಪತಿ ಟಕ್ಕರ್, ಮತ್ತೆ ಶುರು ತಗಡು ವಾರ್

Published : Apr 14, 2025, 04:17 PM ISTUpdated : Apr 14, 2025, 04:29 PM IST

ಉಮಾಪತಿ ಮತ್ತೊಮ್ಮೆ ದಾಸನನ್ನ ಕೆಣಕಿದ್ದಾರೆ. ಜೈಲಿಗೆ ಹೋಗಿಬಂದರನ್ನ ಆದರ್ಶ ಆಗಿಸಿಕೊಳ್ಳಬೇಡಿ ಅಂತ ಹೇಳಿ.. ದರ್ಶನ್​ ಗೆ ಕುಟುಕಿದ್ದಾರೆ.
 

ರಾಬರ್ಟ್ ಚಿತ್ರದ ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಗೌಡ ಮತ್ತು ದರ್ಶನ್ ನಡುವೆ ನಡೆದಿದ್ದ ತಗಡು ವಾರ್ ಕಥೆ ಗೊತ್ತೇ ಇದೆ. ಕಳೆದ ವರ್ಷ ಸಿಕ್ಕಾಪಟ್ಟೆ ಸದ್ದು ಮಾಡಿದ್ದ ಈ ವಿವಾದ ಮುಗಿದ ಅಧ್ಯಾಯ ಅಂತ ಎಲ್ಲರೂ ಭಾವಿಸಿದ್ರು. ಆದ್ರೆ ಉಮಾಪತಿ ಮತ್ತೊಮ್ಮೆ ದಾಸನನ್ನ ಕೆಣಕಿದ್ದಾರೆ. ಜೈಲಿಗೆ ಹೋಗಿಬಂದರನ್ನ ಆದರ್ಶ ಆಗಿಸಿಕೊಳ್ಳಬೇಡಿ ಅಂತ ಹೇಳಿ.. ದರ್ಶನ್​​ಗೆ ಕುಟುಕಿದ್ದಾರೆ. ಅಲ್ಲಿಗೆ ತಗಡು ವಾರ್ ಚಾಪ್ಟರ್-2 ಶುರುವಾಗಿದೆ.ಜೈಲಿಗೆ ಹೋಗಿ ಬಂದವನು.’ ದರ್ಶನ್ ಕಾಲೆಳೆದ ನಿರ್ಮಾಪಕ ಯೆಸ್ 2024ರ ಮೊದಲಾರ್ಧದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡಿದ ತಗಡು ವಾರ್ ಮತ್ತೆ ಶುರುವಾಗುವಂತೆ ಕಾಣ್ತಾ ಇದೆ. ಇತ್ತೀಚಿಗೆ ಉತ್ತರ ಕನ್ನಡ ಜಿಲ್ಲೆಯ   ಹಲಗಡಿಕೊಪ್ಪದಲ್ಲಿ ನಡೆದ ಒಕ್ಕಲಿಗರ ಸಮುದಾಯ ಭವನ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ನಿರ್ಮಾಪಕ ಉಮಾಪತಿ ಗೌಡ ಭಾಗಿಯಾಗಿದ್ರು. ಈ ವೇಳೆ ವೇದಿಕೆ ಮೇಲೆ ಮಾತನಾಡೋವಾಗ ಉಮಾಪತಿ ಇನ್​ಡೈರೆಕ್ಟ್ ಆಗಿ ದರ್ಶನ್​ಗೆ ಟಾಂಗ್ ಕೊಟ್ಟಿದ್ದಾರೆ.
 

03:37ಇತ್ತ ಡೆವಿಲ್.. ಅತ್ತ ಟ್ರಯಲ್.. ದಾಸನಿಗೆ ಟ್ರಬಲ್: ಪವಿತ್ರಾ ಗೌಡಗೂ ಟಿವಿ ಕೊಡಿ, ವಕೀಲರ ಮನವಿ!
04:23'ತ್ರಿಮೂರ್ತಿ'ಗಳ ಹಾಲಿವುಡ್‌ ರೇಂಜ್ ಮೇಕಿಂಗ್ '45' ಸಿನಿಮಾ ಟ್ರೈಲರ್ ನೋಡಿದವ್ರು ಏನಂತಿದಾರೆ?!
05:37ಡೆವಿಲ್ ಸಿನಿಮಾದಲ್ಲಿ ದರ್ಶನ್ ಸಿಎಂ..! ಕಿಚ್ಚ ಸುದೀಪ್ ಹೇಳಿದ ಪಾಲಿಟಿಕ್ಸ್ ಸೀಕ್ರೆಟ್ ಏನು?
04:38Video: ನಟಿ ರಮ್ಯಾಗೆ ಸಂದರ್ಶನದಲ್ಲೇ ತಿರುಗೇಟು ಕೊಟ್ಟ Actor Darshan Wife Vijayalakshmi
04:51ಎಲ್ಲೆಲ್ಲೂ 'ಗಿಲ್ಲಿ ನಟ'ನದೇ ದರ್ಬಾರ್.. ಬಿಗ್ ಬಾಸ್‌ನಲ್ಲೂ ಬಿಗ್ ಸ್ಕ್ರೀನ್‌ನಲ್ಲೂ ಸಖತ್ ಸದ್ದು..!
05:21ರಾಜ್ಯಾದ್ಯಂತ Devil ಜಾತ್ರೆ.. ಮ್ಯಾಸಿವ್ ಓಪನಿಂಗ್: ದರ್ಶನ್ ನೋಡಿದ ಅಭಿಮಾನಿಗಳು ಹೇಳಿದ್ದೇನು?
04:44ನಾ ಬಂದೆ ಚಿನ್ನ: 'ದಿ ಡೆವಿಲ್' ಗ್ರ್ಯಾಂಡ್ ಎಂಟ್ರಿ.. ರಾಜ್ಯಾದ್ಯಂತ 400+ ಸ್ಕ್ರೀನ್‌ಗಳಲ್ಲಿ ದರ್ಶನ್ ಆಟ ಶುರು
05:38ದರ್ಶನ್ ಜೈಲಿನಲ್ಲಿ.. 'ದಿ ಡೆವಿಲ್‌' ಗೆಲ್ಲಿಸ್ತಾರಾ ಪ್ಯಾನ್ಸ್‌..? ಮತ್ತೊಂದು 'ಸಾರಥಿ' ಆಗುತ್ತಾ ಈ ಸಿನಿಮಾ?
24:18ರಿಷಬ್​​ ಶೆಟ್ಟಿ ಮಡಿಲಲ್ಲಿ ಮಲಗಿದ ದೈವ ನರ್ತಕ: ದೈವಾರಾಧಕರ ಆಕ್ರೋಶ, ಏನಿದು ಪಂಜುರ್ಲಿ?
03:42ಜೀ ಕನ್ನಡದಲ್ಲಿ ಆದಿ ಲಕ್ಷ್ಮೀ ಪುರಾಣ ಆರಂಭ.. ಡೆವಿಲ್​ ಜೊತೆ ಪಿವೋಟ್ ಚಿತ್ರ ರಿಲೀಸ್!
Read more