'ಕರಟಕ ಧಮನಕ'ಬಿಡುಗಡೆಗೆ ಕೌಂಟ್ ಡೌನ್!ಚಿಕ್ಕೋಡಿಯಲ್ಲಿ ಶಿವಣ್ಣ-ಪ್ರಭುದೇವ ಕ್ರೇಜ್..!

'ಕರಟಕ ಧಮನಕ'ಬಿಡುಗಡೆಗೆ ಕೌಂಟ್ ಡೌನ್!ಚಿಕ್ಕೋಡಿಯಲ್ಲಿ ಶಿವಣ್ಣ-ಪ್ರಭುದೇವ ಕ್ರೇಜ್..!

Published : Mar 07, 2024, 09:57 AM ISTUpdated : Mar 07, 2024, 09:58 AM IST

ಯೋಗರಾಜ್ ಭಟ್ ನಿರ್ದೇಶನದ ಭರ್ಜರಿ ಎಂಟರ್‌ಟೈನ್‌ಮೆಂಟ್‌ ಸಿನಿಮಾ ಕರಟಕ ಧಮನಕ. ಈ ಸಿನಿಮಾ ಹಾಡುಗಳು ಹಿಟ್ ಆಗಿವೆ. ಟೀಸರ್ ಟ್ರೇಲರ್ ಟ್ರೆಂಡ್ ಆಗಿದೆ. ಅದಕ್ಕೂ ಮಿಗಿಲಾಗಿ ಈ ಸಿನಿಮಾದಲ್ಲಿ ಪೇರ್ ಆಗಿರೋದು ಸೆಂಚುರಿ ಸ್ಟಾರ್ ಶಿವಣ್ಣ ಹಾಗೂ ಡ್ಯಾನ್ಸಿಂಗ್ ಸ್ಟಾರ್ ಪ್ರಭುದೇವ. ಈ ಕಿಲಾಡಿ ಜೋಡಿಯ ಕರಟಕ ಧಮನಕ ಸಿನಿಮಾ ಇದೇ ವಾರ ಬೆಳ್ಳಿ ತೆರೆ ಮೇಲೆ ಎಂಟ್ರಿ ಕೊಡಲಿದೆ.

ಇತ್ತ ಕಡೆ ಕರಟಕ ಧಮನಕ ರಿಲೀಸ್‌ಗೆ ಕೌಂಟ್ ಡೌನ್ ಸ್ಟಾರ್ಟ್ ಆಗಿದ್ರೆ, ಅತ್ತ ಕಡೆ ಬೆಳಗಾವಿಯ(Belagavi) ಚಿಕ್ಕೋಡಿಯಲ್ಲಿ ಶಿವಣ್ಣ(Shivarajkumar) ಪ್ರಭುದೇವ ಕ್ರೇಜ್ ಹೈ ಆಗಿತ್ತು. ಕರಟಕ ಧಮಕನ(Karataka Damanaka) ಬಿಡುಗಡೆಗೆ ಇನ್ನೊಂದು ದಿನ ಭಾಕಿ. ಹೀಗಾಗಿ ಸಿನಿಮಾ ಪ್ರಚಾರಕ್ಕೆಂದು ನಿರ್ದೇಶಕ ಯೋಗರಾಜ್ ಭಟ್ ಮತ್ತು ಟೀಂ ಬೆಳಗಾವಿಯ ಚಿಕ್ಕೋಡಿಗೆ ಹೋಗಿದ್ರು. ಕಟಕಟ ಧಮನಕ ಸಿನಿಮಾ ಟೀಂ ಅಂದಮೇಲೆ ಅಲ್ಲಿ ಶಿವಣ್ಣ ಹಾಗೂ ಪ್ರಭುದೇವ ಬರುತ್ತಾರೆ ಅಂತ ಜನವೋ ಜನ ಸೇರಿದ್ರು. ಆದ್ರೆ ಕಾರಣಾಂತರದಿಂದ ಶಿವಣ್ಣ ಪ್ರಭುದೇವ ಗೈರಾಗಿದ್ರು. ಆದ್ರೆ ನಿರ್ದೇಶಕ ಯೋಗರಾಜ್ ಭಟ್ ಹಾಗು ನಟ ದೊಡ್ಡಣ್ಣ ಮತ್ತು ನಟಿ ನಿಶ್ವಿಕಾ ನಾಯ್ಡು ಪ್ರಚಾರ ಕಾರ್ಯದಲ್ಲಿ ಭಾಗಿ ಆಗಿದ್ರು. ಕರಟಕ ಧಮನಕ ಪಂಚತಂತ್ರ ಕಥೆಯ ಸಿನಿಮಾ. ಕರಕಟನಾಗಿ ಪ್ರಭುದೇವ ನಟಿಸಿದ್ರೆ ಧಮನಕನಾಗಿ ಶಿವಣ್ಣ ಬಣ್ಣ ಅಭಿನಯಿಸಿದ್ದಾರೆ. ನಟಿ ಪ್ರಿಯಾ ಆನಂದ್ ಶಿವಣ್ಣನಿಗೆ ಜೋಡಿಯಾದ್ರೆ, ನಿಶ್ವಿಕಾ ನಾಯ್ಡು ಪ್ರಭುದೇವಗೆ ಕಾಂಬಿನೇಷನ್. ಈ ಅಪರೂಪದ ಕಿಲಾಡಿ ಜೋಡಿಯ ಕರಟಕ ದಮನಕನಿಗೆ ರಾಕ್ಲೈನ್ ವೆಂಕಟೇಶ್ ಬಂಡವಾಳ ಹೂಡಿದ್ದಾರೆ. ಮಾರ್ಚ್ 8ಕ್ಕೆ ಕರಟಕ ಧಮನಕ ದರ್ಶನ ಆಗಲಿದೆ. 

ಇದನ್ನೂ ವೀಕ್ಷಿಸಿ:  ಉಪ್ಪಿ ಯುಐ ಸಿನಿಮಾ ಹಾಡಿನಲ್ಲಿ ಟ್ರೋಲ್ ಸಾಹಿತ್ಯ..! ಟ್ರೋಲರ್ಸ್‌ನನ್ನೇ ಟ್ರೋಲ್ ಮಾಡಿದ ರಿಯಲ್ ಸ್ಟಾರ್!

24:34ಸ್ಯಾಂಡಲ್​​ವುಡ್​​ನಲ್ಲಿ ಸಾಲು ಸಾಲು ಅಕಾಲಿಕ ಮರಣ..! ಮೃತ್ಯುಂಜಯ ಹೋಮ ಫಲಿಸಲಿಲ್ವಾ..?
03:06'ಸೆಪ್ಟೆಂಬರ್ 21' ಚಿತ್ರದ ಟ್ರೇಲರ್ ಬಿಡುಗಡೆ: ಪತ್ನಿ ಪ್ರಿಯಾಂಕ ಸಿನಿಮಾಗೆ ರಿಯಲ್ ಸ್ಟಾರ್ ಉಪೇಂದ್ರ ಸಾಥ್‌
05:27ಸಿಂಗರ್‌ನಿಂದ ಹೀರೋವರೆಗೆ: ‘ಲೋ ನವೀನ’ ಮೂಲಕ ನವೀನ್ ಸಜ್ಜು ಹೊಸ ಪ್ರಯಾಣ
03:45ಸಿದ್ದೇಗೌಡರ ಗದ್ಲಗೆ ಜಾಕ್​ಪಾಟ್: ಮತ್ತೆ ಮೋಡಿ ಮಾಡ್ತಾರಾ ಸತೀಶ್​ ನೀನಾಸಂ-ರಚಿತಾ ರಾಮ್?
06:20ದರ್ಶನ್‌ ದಾರಿಗೆ 'ಜೈ' ಎಂದ ಅಲ್ಲು ಅರ್ಜುನ್.. ಟಾಲಿವುಡ್‌ನಲ್ಲಿ ಹೊಸ ಕ್ರಾಂತಿ ಹುಟ್ಟಿಸಿದ ಐಕಾನ್ ಸ್ಟಾರ್!
05:36ಬ್ಯಾಂಕಾಕ್‌ಗೆ ಹಾರಿದ ರಶ್ಮಿಕಾ ಮಂದಣ್ಣ, 'ಆಕ್ಷನ್ ಕ್ವೀನ್' ಆಗೋದಕ್ಕೆ ಸಜ್ಜಾಗ್ತಿದ್ದಾರಾ ರಶ್ಮಿಕಾ?
05:06ಒಬ್ರು ಅಪರಾಧಿ, ಇನ್ನೊಬ್ರು ಆರೋಪಿ.. ಜೈಲಿನಲ್ಲಿ ಅಕ್ಕಪಕ್ಕದಲ್ಲೇ ವಾಸ; ದರ್ಶನ್‌ಗೆ ಢವಢವ!
04:43ನಟ ಯಶ್‌ಗೆ ಪಕ್ಕದ ರಾಜ್ಯಗಳಲ್ಲೇ ದುಶ್ಮನ್‌ಗಳು ಕಾಡ್ತಿದ್ದಾರಾ? ಸುಳ್ಳು ಸುದ್ದಿ ಹಬ್ಬಿಸಿ ಟಾರ್ಗೆಟ್‌ ಮಾಡ್ತಿದ್ದಾರಾ?
07:32ಮರ್ಯಾದಾ ಪುರುಷೋತ್ತಮನಾಗಿ ಮನಗೆದ್ದ ರಣಬೀರ್; ಒಂದೇ ಒಂದು ಬ್ಯಾಕ್ ಶಾಟ್ ಮೂಲಕ ಮಿಂಚು ಹರಿಸಿದ ಯಶ್!
02:29ಎರಡನೇ ಬಾರಿ ತಾಯಿ ಆದ ಸೋನಂ ಕಪೂರ್: 'ಪೀಟರ್'​ ಬಿಡುಗಡೆಗೆ ಮಹೂರ್ತ ಫಿಕ್ಸ್
Read more