ಅಣ್ಣಾವ್ರ ‘ತಾಯಿ ತಕ್ಕ ಮಗ’ ರಿಲೀಸ್ ವೇಳೆ ನಡೆದಿತ್ತು ಅನಾಹುತ;ಸಂಜಯ್ ಥಿಯೇಟರ್​ನಲ್ಲಿ ಇಬ್ಬರ ಬಲಿ

ಅಣ್ಣಾವ್ರ ‘ತಾಯಿ ತಕ್ಕ ಮಗ’ ರಿಲೀಸ್ ವೇಳೆ ನಡೆದಿತ್ತು ಅನಾಹುತ;ಸಂಜಯ್ ಥಿಯೇಟರ್​ನಲ್ಲಿ ಇಬ್ಬರ ಬಲಿ

Published : Dec 31, 2024, 03:55 PM IST

ಡಾ.ರಾಜ್​ಕುಮಾರ್ ನಟನೆಯ 'ತಾಯಿಗೆ ತಕ್ಕ ಮಗ' ಸಿನಿಮಾ ಬಿಡುಗಡೆಯ ವೇಳೆ ಕಾಲ್ತುಳಿತದಲ್ಲಿ ಇಬ್ಬರು ಅಭಿಮಾನಿಗಳು ಪ್ರಾಣ ಕಳೆದುಕೊಂಡ ದುರಂತ ಘಟನೆ ಬೆಂಗಳೂರಿನಲ್ಲಿ ನಡೆದಿತ್ತು. 1978ರ ಈ ಘಟನೆಯಿಂದ ರಾಜ್​ಕುಮಾರ್ ತೀವ್ರ ದುಃಖಿತರಾಗಿದ್ದರು.

ಪುಷ್ಪ-2 ಸಿನಿಮಾ ರಿಲೀಸ್ ಟೈಂನಲ್ಲಿ ಆದ ಕಾಲ್ತುಳಿತಕ್ಕೆ ಒಬ್ಬ ಮಹಿಳೆ ಬಲಿಯಾಗಿದ್ದು, ಆ ಕೇಸ್​ನಲ್ಲಿ ನಾಯಕನಟ ಅಲ್ಲು ಅರ್ಜುನ್ ಜೈಲಿಗೆ ಹೋಗಿದ್ದು ನಿಮಗೆ ಗೊತ್ತೇ ಇದೆ. ಇಂಥದ್ದೇ ಕಾಲ್ತುಳಿತ ಪ್ರಕರಣ ಬೆಂಗಳೂರಿನಲ್ಲೂ ನಡೆದು ಇಬ್ಬರು ಚಿತ್ರಪ್ರಿಯರು ಬಲಿಯಾಗಿದ್ದ ಸಂಗತಿ ನಿಮಗೆ ಗೊತ್ತಾ..? 1978 ಡಿಸೆಂಬರ್ 13ನೇ ತಾರೀಖು ಡಾ.ರಾಜ್​ಕುಮಾರ್ ನಟನೆಯ ತಾಯಿಗೆ ತಕ್ಕ ಮಗ ಸಿನಿಮಾ ರಿಲೀಸ್ ಆಗಿತ್ತು. ಅದು ಅಣ್ಣಾವ್ರು ಪೀಕ್​ನಲ್ಲಿದ್ದ ಕಾಲ. ರಾಜ್​ಕುಮಾರ್ ಸಿನಿಮಾ ರಿಲೀಸ್ ಆಗುತ್ತೆ ಚಿತ್ರಮಂದಿರದಮುಂದೆ ಜನಜಾತ್ರೆನೇ ಸೇರ್ತಾ ಇತ್ತು. ವರನಟನನ್ನ ತೆರೆ ಮೇಲೆ ನೋಡೋದಕ್ಕೆ ಅಭಿಮಾನಿಗಳು ಮಗಿಬೀಳ್ತಾ ಇದ್ರು.ತಾಯಿಗೆ ತಕ್ಕ ಮಗ ರಿಲೀಸ ಆದ ದಿನ ಬೆಂಗಳೂರಿನ ಚಾಮರಾಜ್ ಪೇಟೆಯ ಸಂಜಯ್ ಚಿತ್ರಮಂದಿರದಲ್ಲಿ ಅದ್ಯಾಪರಿ ಜನ ಸೇರಿದ್ರು ಅಂದ್ರೆ ಟಿಕೆಟ್ ಕೊಡುವಾಗ ಕಾಲ್ತುಳಿತ ಸಂಭವಿಸಿ ಇಬ್ಬರು ಅಲ್ಲಿಯೇ ಪ್ರಾಣ ಬಿಟ್ಟಿದ್ರು.ಹೌದು ಟಿಕೆಟ್ ತೆಗೆದುಕೊಳ್ಳೋಕೆ ಹೋಗಿ ಇಬ್ಬರು ಅಭಿಮಾನಿಗಳು ಪ್ರಾಣ ಬಿಟ್ಟಿದ್ದನ್ನ ನೋಡಿ ಡಾ.ರಾಜ್​ಕುಮಾರ್ ಅತೀವ ದುಃಖ ಪಟ್ಟಿದ್ರು. ಹೇಳಿ ಕೇಳಿ ಅಭಿಮಾನಿಗಳನ್ನ ದೇವರು ಅಂತ ಕರೆದವರು ಅಣ್ಣಾವ್ರು. 

ಒಂದು ನಿಮಿಷವೂ ಯೋಚಿಸದೇ ತಲೆ ಬೋಳಿಸಿದ ರಾಮಾಚಾರಿ ಚಾರುಲತಾ; ಫೋಟೋ ವೈರಲ್

05:36ಬ್ಯಾಂಕಾಕ್‌ಗೆ ಹಾರಿದ ರಶ್ಮಿಕಾ ಮಂದಣ್ಣ, 'ಆಕ್ಷನ್ ಕ್ವೀನ್' ಆಗೋದಕ್ಕೆ ಸಜ್ಜಾಗ್ತಿದ್ದಾರಾ ರಶ್ಮಿಕಾ?
05:06ಒಬ್ರು ಅಪರಾಧಿ, ಇನ್ನೊಬ್ರು ಆರೋಪಿ.. ಜೈಲಿನಲ್ಲಿ ಅಕ್ಕಪಕ್ಕದಲ್ಲೇ ವಾಸ; ದರ್ಶನ್‌ಗೆ ಢವಢವ!
04:43ನಟ ಯಶ್‌ಗೆ ಪಕ್ಕದ ರಾಜ್ಯಗಳಲ್ಲೇ ದುಶ್ಮನ್‌ಗಳು ಕಾಡ್ತಿದ್ದಾರಾ? ಸುಳ್ಳು ಸುದ್ದಿ ಹಬ್ಬಿಸಿ ಟಾರ್ಗೆಟ್‌ ಮಾಡ್ತಿದ್ದಾರಾ?
07:32ಮರ್ಯಾದಾ ಪುರುಷೋತ್ತಮನಾಗಿ ಮನಗೆದ್ದ ರಣಬೀರ್; ಒಂದೇ ಒಂದು ಬ್ಯಾಕ್ ಶಾಟ್ ಮೂಲಕ ಮಿಂಚು ಹರಿಸಿದ ಯಶ್!
02:29ಎರಡನೇ ಬಾರಿ ತಾಯಿ ಆದ ಸೋನಂ ಕಪೂರ್: 'ಪೀಟರ್'​ ಬಿಡುಗಡೆಗೆ ಮಹೂರ್ತ ಫಿಕ್ಸ್
29:53ಜೋಗಿ ಪ್ರೇಮ್‌, ನೋರಾ ಫತೇಹಿ ಸರ್ಸೆ ಸರ್ಸೆ ಹಾಡು; ದೆಹಲಿ, ಮುಂಬೈನಲ್ಲಿ ಸಿನಿಮಾ ತಂಡದ ವಿರುದ್ಧ ಪ್ರತ್ಯೇಕ ದೂರು
02:11ಮತ್ತೊಂದು ವಿಭಿನ್ನ ಪಾತ್ರದಲ್ಲಿ ನಟಿಸಿ ಗೆದ್ದ ರಾಜ್! ಆಗ ಕಾವಿ, ಈಗ ಖಾಕಿ. ನಮ್ ಶೆಟ್ರು ವರ್ಸಟೈಲ್ ಆಕ್ಟರ್!
02:31ಉದ್ಯಮಿ ಅರವಿಂದ್ ರೆಡ್ಡಿಗೆ ನಟಿ ಸ್ನೇಹಿತನಿಂದ ಬೆದರಿಕೆ: ಹಲವು ವಿಚಾರಗಳನ್ನು ಬಾಯ್ಬಿಟ್ಟ ಸ್ಯಾಂಡಲ್‌​ವುಡ್ ನಟಿ!
03:16ಹೊಸ ಅವತಾರದಲ್ಲಿ ಗಿಲ್ಲಿ ನಟ! ಈ ಚಿತ್ರದಲ್ಲಿ ಬಿಗ್ ಬಾಸ್ ಫೇಮ್ ವರ್ಕ್ ಆಗುತ್ತಾ?
02:38ಕ್ರಾಂತಿ ಕಿಡಿ ಹಚ್ಚಿದ ಲ್ಯಾಂಡ್​ ಲಾರ್ಡ್​ ಗೆ ಮೆಚ್ಚುಗೆ; ಕ್ರೂರಿ ಲ್ಯಾಂಡ್ ಲಾರ್ಡ್ ಆಗಿ ರಾಜ್ ಶೆಟ್ಟಿ!
Read more