ಅಣ್ಣಾವ್ರ ‘ತಾಯಿ ತಕ್ಕ ಮಗ’ ರಿಲೀಸ್ ವೇಳೆ ನಡೆದಿತ್ತು ಅನಾಹುತ;ಸಂಜಯ್ ಥಿಯೇಟರ್​ನಲ್ಲಿ ಇಬ್ಬರ ಬಲಿ

ಅಣ್ಣಾವ್ರ ‘ತಾಯಿ ತಕ್ಕ ಮಗ’ ರಿಲೀಸ್ ವೇಳೆ ನಡೆದಿತ್ತು ಅನಾಹುತ;ಸಂಜಯ್ ಥಿಯೇಟರ್​ನಲ್ಲಿ ಇಬ್ಬರ ಬಲಿ

Published : Dec 31, 2024, 03:55 PM IST

ಡಾ.ರಾಜ್​ಕುಮಾರ್ ನಟನೆಯ 'ತಾಯಿಗೆ ತಕ್ಕ ಮಗ' ಸಿನಿಮಾ ಬಿಡುಗಡೆಯ ವೇಳೆ ಕಾಲ್ತುಳಿತದಲ್ಲಿ ಇಬ್ಬರು ಅಭಿಮಾನಿಗಳು ಪ್ರಾಣ ಕಳೆದುಕೊಂಡ ದುರಂತ ಘಟನೆ ಬೆಂಗಳೂರಿನಲ್ಲಿ ನಡೆದಿತ್ತು. 1978ರ ಈ ಘಟನೆಯಿಂದ ರಾಜ್​ಕುಮಾರ್ ತೀವ್ರ ದುಃಖಿತರಾಗಿದ್ದರು.

ಪುಷ್ಪ-2 ಸಿನಿಮಾ ರಿಲೀಸ್ ಟೈಂನಲ್ಲಿ ಆದ ಕಾಲ್ತುಳಿತಕ್ಕೆ ಒಬ್ಬ ಮಹಿಳೆ ಬಲಿಯಾಗಿದ್ದು, ಆ ಕೇಸ್​ನಲ್ಲಿ ನಾಯಕನಟ ಅಲ್ಲು ಅರ್ಜುನ್ ಜೈಲಿಗೆ ಹೋಗಿದ್ದು ನಿಮಗೆ ಗೊತ್ತೇ ಇದೆ. ಇಂಥದ್ದೇ ಕಾಲ್ತುಳಿತ ಪ್ರಕರಣ ಬೆಂಗಳೂರಿನಲ್ಲೂ ನಡೆದು ಇಬ್ಬರು ಚಿತ್ರಪ್ರಿಯರು ಬಲಿಯಾಗಿದ್ದ ಸಂಗತಿ ನಿಮಗೆ ಗೊತ್ತಾ..? 1978 ಡಿಸೆಂಬರ್ 13ನೇ ತಾರೀಖು ಡಾ.ರಾಜ್​ಕುಮಾರ್ ನಟನೆಯ ತಾಯಿಗೆ ತಕ್ಕ ಮಗ ಸಿನಿಮಾ ರಿಲೀಸ್ ಆಗಿತ್ತು. ಅದು ಅಣ್ಣಾವ್ರು ಪೀಕ್​ನಲ್ಲಿದ್ದ ಕಾಲ. ರಾಜ್​ಕುಮಾರ್ ಸಿನಿಮಾ ರಿಲೀಸ್ ಆಗುತ್ತೆ ಚಿತ್ರಮಂದಿರದಮುಂದೆ ಜನಜಾತ್ರೆನೇ ಸೇರ್ತಾ ಇತ್ತು. ವರನಟನನ್ನ ತೆರೆ ಮೇಲೆ ನೋಡೋದಕ್ಕೆ ಅಭಿಮಾನಿಗಳು ಮಗಿಬೀಳ್ತಾ ಇದ್ರು.ತಾಯಿಗೆ ತಕ್ಕ ಮಗ ರಿಲೀಸ ಆದ ದಿನ ಬೆಂಗಳೂರಿನ ಚಾಮರಾಜ್ ಪೇಟೆಯ ಸಂಜಯ್ ಚಿತ್ರಮಂದಿರದಲ್ಲಿ ಅದ್ಯಾಪರಿ ಜನ ಸೇರಿದ್ರು ಅಂದ್ರೆ ಟಿಕೆಟ್ ಕೊಡುವಾಗ ಕಾಲ್ತುಳಿತ ಸಂಭವಿಸಿ ಇಬ್ಬರು ಅಲ್ಲಿಯೇ ಪ್ರಾಣ ಬಿಟ್ಟಿದ್ರು.ಹೌದು ಟಿಕೆಟ್ ತೆಗೆದುಕೊಳ್ಳೋಕೆ ಹೋಗಿ ಇಬ್ಬರು ಅಭಿಮಾನಿಗಳು ಪ್ರಾಣ ಬಿಟ್ಟಿದ್ದನ್ನ ನೋಡಿ ಡಾ.ರಾಜ್​ಕುಮಾರ್ ಅತೀವ ದುಃಖ ಪಟ್ಟಿದ್ರು. ಹೇಳಿ ಕೇಳಿ ಅಭಿಮಾನಿಗಳನ್ನ ದೇವರು ಅಂತ ಕರೆದವರು ಅಣ್ಣಾವ್ರು. 

ಒಂದು ನಿಮಿಷವೂ ಯೋಚಿಸದೇ ತಲೆ ಬೋಳಿಸಿದ ರಾಮಾಚಾರಿ ಚಾರುಲತಾ; ಫೋಟೋ ವೈರಲ್

04:57ಅಪ್ಪನ ಆಸೆ.. ಮಗಳ ಕನಸು.. ಅಪ್ಪ ಇಟ್ಟ ಹೆಸರಲ್ಲೇ ಬಿಜಿನೆಸ್​ಶುರು ಮಾಡಿದ ಅಪ್ಪು ಪುತ್ರಿ ವಂದಿತಾ..!
02:36Yash: ನಟ ಯಶ್​ ಹೃದಯವಂತ, ಜೊತೆ ಕೆಲಸ ಮಾಡಿದ್ದು ಅದ್ಭುತ ಅನುಭವ: ತಾರಾ ಸುತಾರಿಯಾ
08:02Toxic Movie: ಲಸ್ಟ್ ಸ್ಟೋರೀಸ್, ಕಬೀರ್ ಸಿಂಗ್ ಆಯ್ತು; ಮದುವೆಯಾಗಿ ಮಗು ಆದ್ರೂ ಕಮ್ಮಿಯಾಗಿಲ್ಲ Kiara Advani ಬ್ಯೂಟಿ
09:56Yash Toxic Movie Tabaahi Song: ಯಶ್‌, ಕಿಯಾರಾ ಅಡ್ವಾಣಿ ಕೆಮಿಸ್ಟ್ರಿಗೆ ದಂಗಾದ ಇಂಟರ್‌ನೆಟ್‌ ಜಗತ್ತು!
04:04ಶಿವಣ್ಣ-ಧನಂಜಯ್ ಮತ್ತೊಮ್ಮೆ ಜೊತೆಯಾಟ.. ಹೇಮಂತ್ ರಾವ್ ನಿರ್ದೇಶನದಲ್ಲಿ '...ಡ್ರೀಮ್ ಥಿಯೇಟರ್..!
09:57Darshan Thoogudeepa: ಡಿ ಗ್ಯಾಂಗ್ ರಹಸ್ಯ- ನಟ ದರ್ಶನ್ ಬಚಾವ್ ಮಾಡೋಕೆ ನಡಿತಿರೋ ಸಾಕ್ಷ್ಯನಾಶದ ಸೂತ್ರಧಾರಿ ಯಾರು?
05:49Toxic: Ladies & Ladies Teaser: 3 ಟೀಸರ್.. 100 ಮ್ಯಾಟರ್: ಇದ್ರಲ್ಲಿ ಲೇಡೀಸ್ ಗ್ಯಾಂಗ್ ಆರ್ಭಟ!
07:55Toxic: ಟಾಕ್ಸಿಕ್ ಸೌಂದರ್ಯ & ಸಮರ; ಲೇಡೀಸ್ ಸ್ಪೆಷಲ್ ಟೀಸರ್ ಸೆನ್ಸೇಷನ್‌ ಏನ್ ಹೇಳ್ತಿದೆ?
22:40ಗೆಳತಿ ಮನೆಯಲ್ಲಿ Vaishak​​ ನೇಣಿಗೆ ಶರಣಾಗಿದ್ದೇಕೆ ? ದುರಂತದ ಆ ರಾತ್ರಿ ಕೃಷಿ ತಾಪಂಡ ಮನೆಯಲ್ಲಿ ನಡೆದಿದ್ದೇನು?
06:59ಜಿಮ್ ಮಾಡ್ತಿದ್ದ ದರ್ಶನ್ 'ಯೋಗ' ಮಾಡುವಂತಾಗಿದ್ದು ಹೀಗೆ.. ಅವರು ಹೇಳಿಲ್ಲಾ ಅಂದ್ರೆ ಇವರು ಮಾಡ್ತಿರ್ಲಿಲ್ಲ!?
Read more