ಹನುಮ ಭಕ್ತನಾಗಿ ಆರ್ಭಟಿಸಿದ ಆ್ಯಕ್ಷನ್ ಪ್ರಿನ್ಸ್! ಭರ್ಜರಿಯಾಗಿದೆ ಬಹದ್ದೂರ್ ಹುಡುಗನ ಬರ್ತ್ ಡೇ ಸಿಡಿಪಿ !

ಹನುಮ ಭಕ್ತನಾಗಿ ಆರ್ಭಟಿಸಿದ ಆ್ಯಕ್ಷನ್ ಪ್ರಿನ್ಸ್! ಭರ್ಜರಿಯಾಗಿದೆ ಬಹದ್ದೂರ್ ಹುಡುಗನ ಬರ್ತ್ ಡೇ ಸಿಡಿಪಿ !

Published : Oct 06, 2023, 09:38 AM IST

ಸ್ಯಾಂಡಲ್‌ವುಡ್ ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾಗೆ ಇಂದು ಹುಟ್ಟುಹಬ್ಬದ ಸಂಭ್ರಮ. ಡೈಲಾಗ್ ಅಂದ್ರೆ ಡಾನ್ಸ್ ಅಂದ್ರೆ ಸ್ಯಾಂಡಲ್‌ವುಡ್ ಯಂಗ್ ಹೀರೋಗಳಲ್ಲಿ ನೆನಪಾಗೋದೆ  ಧ್ರುವ ಸರ್ಜಾ. ಹುಟ್ಟು ಹಬ್ಬಕ್ಕೆ ಮಾರ್ಟಿನ್ ಹನುಮ ಭಕ್ತನಾಗಿ ಆರ್ಭಟಿಸಿದ್ದಾರೆ. ಬರ್ತ್ ಡೇ ಸಿಡಿಪಿ ಫುಲ್ ವೈರಲ್ ಆಗಿದೆ.

ಇತ್ತೀಚೆಗಷ್ಟೆ ಧ್ರುವ ಸರ್ಜಾ  ಎರಡನೇ ಮಗುವಿನ ತಂದೆಯಾಗಿದ್ದಾರೆ. ಮಗ ಮಗಳೊಂದಿಗೆ ಧ್ರುವ ಸರ್ಜಾ(Dhruva Sarja) ಈ ಬಾರಿ ಸಂಭ್ರಮದ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ಅದರಲ್ಲೂ ಅಣ್ಣ ಚಿರು ಕೊನೆಯ ಸಿನಿಮಾ ರಾಜಮಾರ್ತಾಂಡ ರಿಲೀಸ್(RajaMarthanda Release) ಆಗುತ್ತಿದ್ದು. ಇಡೀ ಸರ್ಜಾ ಕುಟುಂಬ ಚಿರು ಕೊನೆ ಸಿನಿಮಾನ ಬಿಗ್ ಸ್ಕ್ರೀನಲ್ಲಿ ನೋಡುತ್ತಾ ಸೆಲೆಬ್ರೇಟ್ ಮಾಡುತ್ತಿದ್ದಾರೆ. ಇದೇ ಸಂದರ್ಭದಲ್ಲಿ  ಧ್ರುವ ಬರ್ತ್ ಡೆ ಸಿಡಿಪಿ ರಿಲೀಸ್(CDP release) ಆಗಿದ್ದು ಹನುಮ ಭಕ್ತನಾಗಿ ಸಿಡಿಪಿಯಲ್ಲಿ ಆರ್ಭಟಿಸಿದ್ದಾರೆ. ಸರ್ಜಾ ಕುಟುಂಬದ ಮನೆ ದೇವರು ಆಂಜನೇಯ. ಯಾವಾಗ ಮಾತನಾಡಿದರೂ ಧ್ರುವ ಮಾತು ಕೊನೆಯಾಗೋದೆ ಜೈ ಆಂಜನೇಯ ಎಂದು ಹೇಳುವ ಮೂಲಕ. ಆಂಜನೇಯ ಆಶೀರ್ವಾದದೊಂದಿಗೆ ಬರ್ತ್ ಡೇ ಆಚರಿಸಿಕೊಳ್ಳುತ್ತಿರೋ ಸಲುವಾಗಿ ಆಂಜನೇಯನ ಮುಂದೆ ನಿಂತಿರುವ ಮಾರ್ಟಿನ್ ಧ್ರುವ ಎಂದು ಫೋಟೋ ಡಿಜೈಯನ್ ಮಾಡಲಾಗಿದೆ. ಅಂದಹಾಗೆ ಮಾರ್ಟಿನ್ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ನಡೆಯುತ್ತಿವೆ. ಅದ್ದೂರಿ ಸಿನಿಮಾ ನಿರ್ದೇಶಿಸಿದ್ದ ಎಪಿ ಆರ್ಜುನ್ ಈ ಸಿನಿಮಾನ ನಿರ್ದೇಶನ ಮಾಡುತ್ತಿದ್ದಾರೆ. ಮಾರ್ಟಿನ್ ಸಿನಿಮಾವನ್ನು ಕನ್ನಡ ತೆಲುಗು ತಮಿಳು ಮಲಯಾಳಂ ಹಿಂದಿ 5 ಭಾಷೆಗಳ್ಲಲಿ ಪ್ಯಾನ್ ಇಂಡಿಯಾ ಲೆವೆಲ್ನಲ್ಲಿ ರಿಲೀಸ್ಮಾಡುತ್ತಿದ್ದಾರೆ ನಿರ್ಮಾಪಕ ಉದಯ್ ಮೆಹ್ತ. ಇನ್ನು ಧ್ರುವ ಸದ್ಯ ಕೆಡಿ ಸಿನಿಮಾ ಶೂಟಿಂಗ್‌ನಲ್ಲಿ ಬ್ಯೂಜಿಯಾಗಿದ್ದಾರೆ.

ಇದನ್ನೂ ವೀಕ್ಷಿಸಿ:  ಸುವರ್ಣ ಸಾಧಕರು ಪ್ರಶಸ್ತಿಗೆ ಭಾಜನರಾದ ಬೆಳಗಾವಿ ರವಿ ಪೂಜಾರಿ

24:34ಸ್ಯಾಂಡಲ್​​ವುಡ್​​ನಲ್ಲಿ ಸಾಲು ಸಾಲು ಅಕಾಲಿಕ ಮರಣ..! ಮೃತ್ಯುಂಜಯ ಹೋಮ ಫಲಿಸಲಿಲ್ವಾ..?
03:06'ಸೆಪ್ಟೆಂಬರ್ 21' ಚಿತ್ರದ ಟ್ರೇಲರ್ ಬಿಡುಗಡೆ: ಪತ್ನಿ ಪ್ರಿಯಾಂಕ ಸಿನಿಮಾಗೆ ರಿಯಲ್ ಸ್ಟಾರ್ ಉಪೇಂದ್ರ ಸಾಥ್‌
05:27ಸಿಂಗರ್‌ನಿಂದ ಹೀರೋವರೆಗೆ: ‘ಲೋ ನವೀನ’ ಮೂಲಕ ನವೀನ್ ಸಜ್ಜು ಹೊಸ ಪ್ರಯಾಣ
03:45ಸಿದ್ದೇಗೌಡರ ಗದ್ಲಗೆ ಜಾಕ್​ಪಾಟ್: ಮತ್ತೆ ಮೋಡಿ ಮಾಡ್ತಾರಾ ಸತೀಶ್​ ನೀನಾಸಂ-ರಚಿತಾ ರಾಮ್?
06:20ದರ್ಶನ್‌ ದಾರಿಗೆ 'ಜೈ' ಎಂದ ಅಲ್ಲು ಅರ್ಜುನ್.. ಟಾಲಿವುಡ್‌ನಲ್ಲಿ ಹೊಸ ಕ್ರಾಂತಿ ಹುಟ್ಟಿಸಿದ ಐಕಾನ್ ಸ್ಟಾರ್!
05:36ಬ್ಯಾಂಕಾಕ್‌ಗೆ ಹಾರಿದ ರಶ್ಮಿಕಾ ಮಂದಣ್ಣ, 'ಆಕ್ಷನ್ ಕ್ವೀನ್' ಆಗೋದಕ್ಕೆ ಸಜ್ಜಾಗ್ತಿದ್ದಾರಾ ರಶ್ಮಿಕಾ?
05:06ಒಬ್ರು ಅಪರಾಧಿ, ಇನ್ನೊಬ್ರು ಆರೋಪಿ.. ಜೈಲಿನಲ್ಲಿ ಅಕ್ಕಪಕ್ಕದಲ್ಲೇ ವಾಸ; ದರ್ಶನ್‌ಗೆ ಢವಢವ!
04:43ನಟ ಯಶ್‌ಗೆ ಪಕ್ಕದ ರಾಜ್ಯಗಳಲ್ಲೇ ದುಶ್ಮನ್‌ಗಳು ಕಾಡ್ತಿದ್ದಾರಾ? ಸುಳ್ಳು ಸುದ್ದಿ ಹಬ್ಬಿಸಿ ಟಾರ್ಗೆಟ್‌ ಮಾಡ್ತಿದ್ದಾರಾ?
07:32ಮರ್ಯಾದಾ ಪುರುಷೋತ್ತಮನಾಗಿ ಮನಗೆದ್ದ ರಣಬೀರ್; ಒಂದೇ ಒಂದು ಬ್ಯಾಕ್ ಶಾಟ್ ಮೂಲಕ ಮಿಂಚು ಹರಿಸಿದ ಯಶ್!
02:29ಎರಡನೇ ಬಾರಿ ತಾಯಿ ಆದ ಸೋನಂ ಕಪೂರ್: 'ಪೀಟರ್'​ ಬಿಡುಗಡೆಗೆ ಮಹೂರ್ತ ಫಿಕ್ಸ್
Read more