ಹನುಮ ಭಕ್ತನಾಗಿ ಆರ್ಭಟಿಸಿದ ಆ್ಯಕ್ಷನ್ ಪ್ರಿನ್ಸ್! ಭರ್ಜರಿಯಾಗಿದೆ ಬಹದ್ದೂರ್ ಹುಡುಗನ ಬರ್ತ್ ಡೇ ಸಿಡಿಪಿ !

ಹನುಮ ಭಕ್ತನಾಗಿ ಆರ್ಭಟಿಸಿದ ಆ್ಯಕ್ಷನ್ ಪ್ರಿನ್ಸ್! ಭರ್ಜರಿಯಾಗಿದೆ ಬಹದ್ದೂರ್ ಹುಡುಗನ ಬರ್ತ್ ಡೇ ಸಿಡಿಪಿ !

Published : Oct 06, 2023, 09:38 AM IST

ಸ್ಯಾಂಡಲ್‌ವುಡ್ ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾಗೆ ಇಂದು ಹುಟ್ಟುಹಬ್ಬದ ಸಂಭ್ರಮ. ಡೈಲಾಗ್ ಅಂದ್ರೆ ಡಾನ್ಸ್ ಅಂದ್ರೆ ಸ್ಯಾಂಡಲ್‌ವುಡ್ ಯಂಗ್ ಹೀರೋಗಳಲ್ಲಿ ನೆನಪಾಗೋದೆ  ಧ್ರುವ ಸರ್ಜಾ. ಹುಟ್ಟು ಹಬ್ಬಕ್ಕೆ ಮಾರ್ಟಿನ್ ಹನುಮ ಭಕ್ತನಾಗಿ ಆರ್ಭಟಿಸಿದ್ದಾರೆ. ಬರ್ತ್ ಡೇ ಸಿಡಿಪಿ ಫುಲ್ ವೈರಲ್ ಆಗಿದೆ.

ಇತ್ತೀಚೆಗಷ್ಟೆ ಧ್ರುವ ಸರ್ಜಾ  ಎರಡನೇ ಮಗುವಿನ ತಂದೆಯಾಗಿದ್ದಾರೆ. ಮಗ ಮಗಳೊಂದಿಗೆ ಧ್ರುವ ಸರ್ಜಾ(Dhruva Sarja) ಈ ಬಾರಿ ಸಂಭ್ರಮದ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ಅದರಲ್ಲೂ ಅಣ್ಣ ಚಿರು ಕೊನೆಯ ಸಿನಿಮಾ ರಾಜಮಾರ್ತಾಂಡ ರಿಲೀಸ್(RajaMarthanda Release) ಆಗುತ್ತಿದ್ದು. ಇಡೀ ಸರ್ಜಾ ಕುಟುಂಬ ಚಿರು ಕೊನೆ ಸಿನಿಮಾನ ಬಿಗ್ ಸ್ಕ್ರೀನಲ್ಲಿ ನೋಡುತ್ತಾ ಸೆಲೆಬ್ರೇಟ್ ಮಾಡುತ್ತಿದ್ದಾರೆ. ಇದೇ ಸಂದರ್ಭದಲ್ಲಿ  ಧ್ರುವ ಬರ್ತ್ ಡೆ ಸಿಡಿಪಿ ರಿಲೀಸ್(CDP release) ಆಗಿದ್ದು ಹನುಮ ಭಕ್ತನಾಗಿ ಸಿಡಿಪಿಯಲ್ಲಿ ಆರ್ಭಟಿಸಿದ್ದಾರೆ. ಸರ್ಜಾ ಕುಟುಂಬದ ಮನೆ ದೇವರು ಆಂಜನೇಯ. ಯಾವಾಗ ಮಾತನಾಡಿದರೂ ಧ್ರುವ ಮಾತು ಕೊನೆಯಾಗೋದೆ ಜೈ ಆಂಜನೇಯ ಎಂದು ಹೇಳುವ ಮೂಲಕ. ಆಂಜನೇಯ ಆಶೀರ್ವಾದದೊಂದಿಗೆ ಬರ್ತ್ ಡೇ ಆಚರಿಸಿಕೊಳ್ಳುತ್ತಿರೋ ಸಲುವಾಗಿ ಆಂಜನೇಯನ ಮುಂದೆ ನಿಂತಿರುವ ಮಾರ್ಟಿನ್ ಧ್ರುವ ಎಂದು ಫೋಟೋ ಡಿಜೈಯನ್ ಮಾಡಲಾಗಿದೆ. ಅಂದಹಾಗೆ ಮಾರ್ಟಿನ್ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ನಡೆಯುತ್ತಿವೆ. ಅದ್ದೂರಿ ಸಿನಿಮಾ ನಿರ್ದೇಶಿಸಿದ್ದ ಎಪಿ ಆರ್ಜುನ್ ಈ ಸಿನಿಮಾನ ನಿರ್ದೇಶನ ಮಾಡುತ್ತಿದ್ದಾರೆ. ಮಾರ್ಟಿನ್ ಸಿನಿಮಾವನ್ನು ಕನ್ನಡ ತೆಲುಗು ತಮಿಳು ಮಲಯಾಳಂ ಹಿಂದಿ 5 ಭಾಷೆಗಳ್ಲಲಿ ಪ್ಯಾನ್ ಇಂಡಿಯಾ ಲೆವೆಲ್ನಲ್ಲಿ ರಿಲೀಸ್ಮಾಡುತ್ತಿದ್ದಾರೆ ನಿರ್ಮಾಪಕ ಉದಯ್ ಮೆಹ್ತ. ಇನ್ನು ಧ್ರುವ ಸದ್ಯ ಕೆಡಿ ಸಿನಿಮಾ ಶೂಟಿಂಗ್‌ನಲ್ಲಿ ಬ್ಯೂಜಿಯಾಗಿದ್ದಾರೆ.

ಇದನ್ನೂ ವೀಕ್ಷಿಸಿ:  ಸುವರ್ಣ ಸಾಧಕರು ಪ್ರಶಸ್ತಿಗೆ ಭಾಜನರಾದ ಬೆಳಗಾವಿ ರವಿ ಪೂಜಾರಿ

02:11ಮತ್ತೊಂದು ವಿಭಿನ್ನ ಪಾತ್ರದಲ್ಲಿ ನಟಿಸಿ ಗೆದ್ದ ರಾಜ್! ಆಗ ಕಾವಿ, ಈಗ ಖಾಕಿ. ನಮ್ ಶೆಟ್ರು ವರ್ಸಟೈಲ್ ಆಕ್ಟರ್!
02:31ಉದ್ಯಮಿ ಅರವಿಂದ್ ರೆಡ್ಡಿಗೆ ನಟಿ ಸ್ನೇಹಿತನಿಂದ ಬೆದರಿಕೆ: ಹಲವು ವಿಚಾರಗಳನ್ನು ಬಾಯ್ಬಿಟ್ಟ ಸ್ಯಾಂಡಲ್‌​ವುಡ್ ನಟಿ!
03:16ಹೊಸ ಅವತಾರದಲ್ಲಿ ಗಿಲ್ಲಿ ನಟ! ಈ ಚಿತ್ರದಲ್ಲಿ ಬಿಗ್ ಬಾಸ್ ಫೇಮ್ ವರ್ಕ್ ಆಗುತ್ತಾ?
02:38ಕ್ರಾಂತಿ ಕಿಡಿ ಹಚ್ಚಿದ ಲ್ಯಾಂಡ್​ ಲಾರ್ಡ್​ ಗೆ ಮೆಚ್ಚುಗೆ; ಕ್ರೂರಿ ಲ್ಯಾಂಡ್ ಲಾರ್ಡ್ ಆಗಿ ರಾಜ್ ಶೆಟ್ಟಿ!
04:59ಟಾಕ್ಸಿಕ್ ಹಸಿಬಿಸಿ ದೃಶ್ಯದ ವಿರುದ್ದ ಕಂಪ್ಲೇಂಟ್; ಈ ವಿವಾದದ ಬಗ್ಗೆ ಯಶ್ ಏನಂತಾರೆ..?
03:36Golden Star Ganesh ಬಗ್ಗೆ ಇಂಥ ಚಿಂತಾಜನಕ ಸುದ್ದಿ ಹರಡಿದ್ಯಾಕೆ? ಯಾಕೆ ಹೀಗಾಯ್ತು?
05:51ದರ್ಶನ್ ಪತ್ನಿ ವಿಜಯಲಕ್ಷ್ಮೀ ವಿರುದ್ಧ ಅಶ್ಲೀಲ ಕಾಮೆಂಟ್: ಇಬ್ಬರ ಅರೆಸ್ಟ್, ಫ್ಯಾನ್ಸ್ ವಾರ್‌ಗೆ ಬ್ರೇಕ್
02:06ಬಾಕ್ಸಾಫೀಸ್​​ನಲ್ಲಿ ದಾಖಲೆ ಬರೆದ ಧುರಂಧರ್: ವೆಬ್​ ಸರಣಿ ನಿರ್ದೇಶನಕ್ಕೆ ಕೈ ಹಾಕಿದ ಪಿ.ಸಿ.ಶೇಖರ್
05:38ಒಂದೇ ಒಂದು ಹಾಡಿನಿಂದ ಟ್ರೆಂಡಿಂಗ್ ಟಾಪ್​ಸಿಂಗರ್​ಆಗ್ಬಿಟ್ರಾ ಸಾನ್ವಿ? ಅಪ್ಪನಂತೇ ಮಗಳು, ಸಂಗೀತದ ಬೆರಗು..!
03:37ಇತ್ತ ಡೆವಿಲ್.. ಅತ್ತ ಟ್ರಯಲ್.. ದಾಸನಿಗೆ ಟ್ರಬಲ್: ಪವಿತ್ರಾ ಗೌಡಗೂ ಟಿವಿ ಕೊಡಿ, ವಕೀಲರ ಮನವಿ!
Read more