ತನಗಾಗೋ ಕೆಡುಕಿನ ಬಗ್ಗೆ ದರ್ಶನ್‌ಗೆ ಮೊದಲೇ ಸಿಕ್ಕಿತ್ತಾ ಸೂಚನೆ ? ಕೊಲೆ ಘಟನೆಗೂ ಮುನ್ನ ಅರ್ಚಕರನ್ನ ಭೇಟಿ ಮಾಡಿದ್ದ ನಟ ?

ತನಗಾಗೋ ಕೆಡುಕಿನ ಬಗ್ಗೆ ದರ್ಶನ್‌ಗೆ ಮೊದಲೇ ಸಿಕ್ಕಿತ್ತಾ ಸೂಚನೆ ? ಕೊಲೆ ಘಟನೆಗೂ ಮುನ್ನ ಅರ್ಚಕರನ್ನ ಭೇಟಿ ಮಾಡಿದ್ದ ನಟ ?

Published : Jun 30, 2024, 08:57 AM IST

ರೇಣುಕಾಸ್ವಾಮಿ ಕೊಲೆಗೂ ಮೊದಲೇ ನಟ ದರ್ಶನ್‌ಗೆ ಏನಾದ್ರು ಕೆಟ್ಟದ್ದು ಆಗುತ್ತೆ ಅನ್ನೋ ಸೂಚನೆ ಸಿಕ್ಕಿದ್ದಂತೆ ಕಾಣುತ್ತೆ. ಯಾಕಂದ್ರೆ ರೇಣುಕಾಸ್ವಾಮಿ ಕೊಲೆಗೂ ಎರಡು ದಿನಗಳ ಮುಂಚೆ ನಟ ದರ್ಶನ್ ಸಂಕಟ ತಳಮಳ ನುಭವಿಸಿದ್ರಂತೆ. ದೇವರ ಮೊರೆ ಹೋಗಿದ್ರಂತೆ.

ಸದ್ಯ ಕರ್ನಾಟಕದಲ್ಲೀಗ ರೇಣುಕಾಸ್ವಾಮಿ ಕೊಲೆಯದ್ದೇ (Renukaswamy murder case) ಸುದ್ದಿ. ನಟ ದರ್ಶನ್‌ದ್ದೇ ನ್ಯೂಸ್. ಕೊಲೆಯಾಗಿ 20 ದಿನ ಕಳೆದಿದೆ. ಇಂದಿಗೂ ಆ ಘನ ಘೋರ ಘಟನೆಯಿಂದ ಹೊರ ಬರೋಕೆ ಸಾಧ್ಯವಾಗುತ್ತಿಲ್ಲ. ಅಯ್ಯೋ ದರ್ಶನ್ (Darshan) ಕೊಲೆ ಮಾಡಿದ್ರಾ ಅನ್ನೋ ಸುದ್ದಿಯನ್ನ ಮರೆಯೋಕೆ ಆಗುತ್ತಿಲ್ಲ. ಅಸಲಿಗೆ ದರ್ಶನ್ ಈ ಕೊಲೆ ಮಾಡಿದ್ರಾ..? ಆ ಕೊಲೆಯಲ್ಲಿ ಹೇಗೆ ಭಾಗಿ ಆದ್ರು ಅಂತ ಗೊತ್ತಿಲ್ಲ. ಆದ್ರೆ ಕೊಲೆಯ A2 ಆರೋಪಿ ಆಗಿ ಪರಪ್ಪನ ಅಗ್ರಹಾರವನ್ನಂತೂ (Parappana Agrahara) ಸೇರಿದ್ದಾರೆ. ದರ್ಶನ್‌ಗೆ ಕೈದಿ ನಂಬರ್ 6106 ಸಿಕ್ಕಿದೆ. ಆತನ ಜೊತೆ ಪವಿತ್ರಾ ಗೌಡ ಸೇರಿ 15 ಮಂದಿ ಆಪ್ತರಿದ್ದಾರೆ. ಈ ಕೊಲೆಗೂ ಮೊದಲೇ ತನಗೆ ಏನೋ ಕೇಡಾಗುತ್ತೆ ಅನ್ನೋ ಸೂಚನೆ ದರ್ಶನ್‌ಗೆ ಮೊದಲೇ ಸಿಕ್ಕಿತ್ತಂತೆ. ರೇಣುಕಾಸ್ವಾಮಿ ಕೊಲೆ ಆಗಿದ್ದು, ಶನಿವಾರದಂದು. ಆದ್ರೆ ಆ ಕೊಲೆ ಆಗೋದಕ್ಕೂ ಎರಡು ಮೂರು ದಿನದ ಹಿಂದೆ ದರ್ಶನ್ ಮನಸ್ಸಲ್ಲೇನೋ ಸಂಕಟ ತಳಮಳ ಅನುಯಭವಿಸಿದ್ರಂತೆ. ನಿದ್ದೆಯೂ ಇಲ್ಲದೇ ಚಡ ಪಡಿಸಿದ್ರಂತೆ. ಆಗ್ಲೇ ದರ್ಶನ್ ನೆನೆಸಿಕೊಂಡಿದ್ದು ಬೆಂಗಳೂರಿನ ಶಕ್ತಿ ದೇವತೆ ಬಂಡೆ ಮಹಾಕಳ್ಳಮ್ಮನನ್ನ(Bande Mahakalamma temple). ಬಂಡೆ ಮಹಾಕಾಳಮ್ಮ ದೇವಸ್ಥಾನದ ಅರ್ಚಕರೊಬ್ಬರನ್ನ ಮನೆಗೆ ಕರೆಸಿಕೊಂಡಿದ್ದ ದರ್ಶನ್ ತನಗೆ ಆಗುತ್ತಿರೋ ಸಮಸ್ಯೆ ಬಗ್ಗೆ ಹೇಳಿಕೊಂಡಿದ್ರಂತೆ. ಅದಕ್ಕೆ ಪರಿಹಾರ ಕೊಡುವಂತೆ ಕೇಳಿದ್ರಂತೆ.

ಇದನ್ನೂ ವೀಕ್ಷಿಸಿ:  200 ಅಶ್ಲೀಲ ಮೆಸೇಜ್..ಖಾಕಿ ಮುಂದೆ ಪವಿತ್ರಾ ಹೇಳಿಕೆ !ಕಣ್ಣೀರಲ್ಲಿ ರೇಣುಕಾಸ್ವಾಮಿ ಕುಟುಂಬ, ಗರ್ಭಿಣಿ ಪತ್ನಿ!

03:16ಹೊಸ ಅವತಾರದಲ್ಲಿ ಗಿಲ್ಲಿ ನಟ! ಈ ಚಿತ್ರದಲ್ಲಿ ಬಿಗ್ ಬಾಸ್ ಫೇಮ್ ವರ್ಕ್ ಆಗುತ್ತಾ?
02:38ಕ್ರಾಂತಿ ಕಿಡಿ ಹಚ್ಚಿದ ಲ್ಯಾಂಡ್​ ಲಾರ್ಡ್​ ಗೆ ಮೆಚ್ಚುಗೆ; ಕ್ರೂರಿ ಲ್ಯಾಂಡ್ ಲಾರ್ಡ್ ಆಗಿ ರಾಜ್ ಶೆಟ್ಟಿ!
04:59ಟಾಕ್ಸಿಕ್ ಹಸಿಬಿಸಿ ದೃಶ್ಯದ ವಿರುದ್ದ ಕಂಪ್ಲೇಂಟ್; ಈ ವಿವಾದದ ಬಗ್ಗೆ ಯಶ್ ಏನಂತಾರೆ..?
03:36Golden Star Ganesh ಬಗ್ಗೆ ಇಂಥ ಚಿಂತಾಜನಕ ಸುದ್ದಿ ಹರಡಿದ್ಯಾಕೆ? ಯಾಕೆ ಹೀಗಾಯ್ತು?
05:51ದರ್ಶನ್ ಪತ್ನಿ ವಿಜಯಲಕ್ಷ್ಮೀ ವಿರುದ್ಧ ಅಶ್ಲೀಲ ಕಾಮೆಂಟ್: ಇಬ್ಬರ ಅರೆಸ್ಟ್, ಫ್ಯಾನ್ಸ್ ವಾರ್‌ಗೆ ಬ್ರೇಕ್
02:06ಬಾಕ್ಸಾಫೀಸ್​​ನಲ್ಲಿ ದಾಖಲೆ ಬರೆದ ಧುರಂಧರ್: ವೆಬ್​ ಸರಣಿ ನಿರ್ದೇಶನಕ್ಕೆ ಕೈ ಹಾಕಿದ ಪಿ.ಸಿ.ಶೇಖರ್
05:38ಒಂದೇ ಒಂದು ಹಾಡಿನಿಂದ ಟ್ರೆಂಡಿಂಗ್ ಟಾಪ್​ಸಿಂಗರ್​ಆಗ್ಬಿಟ್ರಾ ಸಾನ್ವಿ? ಅಪ್ಪನಂತೇ ಮಗಳು, ಸಂಗೀತದ ಬೆರಗು..!
03:37ಇತ್ತ ಡೆವಿಲ್.. ಅತ್ತ ಟ್ರಯಲ್.. ದಾಸನಿಗೆ ಟ್ರಬಲ್: ಪವಿತ್ರಾ ಗೌಡಗೂ ಟಿವಿ ಕೊಡಿ, ವಕೀಲರ ಮನವಿ!
04:23'ತ್ರಿಮೂರ್ತಿ'ಗಳ ಹಾಲಿವುಡ್‌ ರೇಂಜ್ ಮೇಕಿಂಗ್ '45' ಸಿನಿಮಾ ಟ್ರೈಲರ್ ನೋಡಿದವ್ರು ಏನಂತಿದಾರೆ?!
05:37ಡೆವಿಲ್ ಸಿನಿಮಾದಲ್ಲಿ ದರ್ಶನ್ ಸಿಎಂ..! ಕಿಚ್ಚ ಸುದೀಪ್ ಹೇಳಿದ ಪಾಲಿಟಿಕ್ಸ್ ಸೀಕ್ರೆಟ್ ಏನು?