ಗೆದ್ದು ಬೀಗಿದ ರಜನಿ..ಸೋತು ಸುಣ್ಣವಾದ ಚಿರಂಜೀವಿ..! ನಿರ್ಮಾಪಕರ ಕೈ ಹಿಡಿತಾರಂತೆ ಚಿರಂಜೀವಿ..!

ಗೆದ್ದು ಬೀಗಿದ ರಜನಿ..ಸೋತು ಸುಣ್ಣವಾದ ಚಿರಂಜೀವಿ..! ನಿರ್ಮಾಪಕರ ಕೈ ಹಿಡಿತಾರಂತೆ ಚಿರಂಜೀವಿ..!

Published : Aug 15, 2023, 09:29 AM IST

ಸೂಪರ್ ಸ್ಟಾರ್ ಹಾದಿಯಲ್ಲಿ ಮೆಗಾಸ್ಟಾರ್..! 
ನಿರ್ಮಾಪಕರ ಕೈ ಹಿಡಿತಾರಂತೆ ಚಿರಂಜೀವಿ..!
ಆಚಾರ್ಯ,ಗಾಡ್ ಫಾದರ್,ಸೈರಾ ನರಸಿಂಹ ರೆಡ್ಡಿ ಫ್ಲಾಪ್

ಟಾಲಿವುಡ್‌ನ ಮೆಗಾ ಸ್ಟಾರ್ ಚಿರಂಜೀವಿಗೆ ಶನಿ ಹೆಗಲೇರಿದೆ. ಸಿಕ್ಕಾಪಟ್ಟೆ ಇಂಟ್ರೆಸ್ಟ್ ಕೊಟ್ಟು ಯಾವ್ದೇ ಸಿನಿಮಾ ಮಾಡಿದ್ರು, ಆ ಮೂವಿ ಪ್ಲಾಫ್ ಶೋ ಪ್ರದರ್ಶಿಸುತ್ತಿವೆ. ಇದೀಗ 2022ರಲ್ಲಿ ಬಂದ ಆಚಾರ್ಯ ಸಿನಿಮಾದಲ್ಲಿ ಆದ ಗತಿಯೇ ಕಳೆದ ವಾರ ಬಿಡುಗಡೆ ಆಗಿದ್ದ ಬೋಲಾ ಶಂಕರ್(Bhola Shankar) ಸಿನಿಮಾದಲ್ಲೂ ಆಗಿದೆ. ಆ ಸಮಸ್ಯೆ ಬಗೆ ಹರಿಸಿಕೊಳ್ಳೋಕೆ ಮೆಗಾಸ್ಟಾರ್ ಚಿರಂಜೀವಿ(Megastar Chiranjeevi) ಸೂಪರ್ ಸ್ಟಾರ್ ರಜನಿಕಾಂತ್ರ ದಾರಿ ಹಿಡಿದಿದ್ದಾರೆ. ಹೌದು, ಒಂದೇ ವಾರದಲ್ಲಿ ಸೌತ್ನ 2 ಹಳೆ ಹುಲಿಗಳ ಸಿನಿಮಾ ರಿಲೀಸ್ ಆಗಿತ್ತು. ಒಂದು ಸೂಪರ್ ಸ್ಟಾರ್ ರಜನಿಕಾಂತ್(Rajinikanth) ಅವರ ಜೈಲರ್ ಸಿನಿಮಾ. ಇನ್ನೊಂದು ಮೆಗಾಸ್ಟಾರ್ ಚಿರಂಜೀವಿಯ ಭೋಲಾ ಶಂಕರ್ ಸಿನಿಮಾ. ಆದ್ರೆ ಸೂಪರ್ ಸ್ಟಾರ್ ಅಬ್ಬರಕ್ಕೆ ಮೆಗಾಸ್ಟಾರ್ ಸೋತಿದ್ದಾರೆ. ಈ ಹಿಂದೆ ಏಜೆಂಟ್ ಸಿನಿಮಾ ನಿರ್ಮಿಸಿ ಕೈ ಸುಟ್ಟುಕೊಂಡಿದ್ದ ಅನಿಲ್ ಸುಂಕರ ಈ ಚಿತ್ರಕ್ಕೂ 101 ಕೋಟಿ ಬಂಡವಾಳ ಹೂಡಿದ್ರು. ಆದರೆ ಸಿನಿಮಾ ಸೋಲು ನಿರ್ಮಾಪಕರನ್ನು ಕಂಗೆಡಿಸಿದೆ. ಬೋಲಾ ಶಂಕರ್ ಸಿನಿಮಾ ನಿರ್ಮಾಪಕ ಅನಿಲ್ ಸುಂಕರಗೆ ಆದ ಲಾಸ್ಅನ್ನ ತುಂಬಿಕೊಡೋ ನಿರ್ಧಾರವನ್ನು ಚಿರಂಜೀವಿ ಮಾಡಿದ್ದಾರಂತೆ. ಮೆಗಾಸ್ಟಾರ್ ಬೋಲಾ ಶಂಕರ್ ಸಿನಿಮಾ ಸೋಲು ಈಗ ನಿರ್ಮಾಪಕ ಅನಿಲ್ ಸುಂಕರ ಮನೆ ಮಾರಿಕೊಳ್ಳುವ ಹಂತಕ್ಕೆ ಬಂದಿದೆ. ಆದ್ರಿಂದ ನಿರ್ಮಾಪಕರಿಗೆ ಹಣವನ್ನು ರಿರ್ಟನ್‌ ನೀಡಲು ಚಿರಂಜೀವಿ ನಿರ್ಧರಿಸಿದ್ದಾರೆ ಅಂತ ಹೇಳಲಾಗ್ತಿದೆ.

ಇದನ್ನೂ ವೀಕ್ಷಿಸಿ: ಟಾಲಿವುಡ್ ದಿಗ್ಗಜ ಪ್ರಭಾಸ್‌ಗೆ ಅನಾರೋಗ್ಯ: 'ಬಾಹುಬಲಿ'ಗೆ ಅಮೆರಿಕಾದಲ್ಲಿ ಶಸ್ತ್ರ ಚಿಕಿತ್ಸೆ..!

24:34ಸ್ಯಾಂಡಲ್​​ವುಡ್​​ನಲ್ಲಿ ಸಾಲು ಸಾಲು ಅಕಾಲಿಕ ಮರಣ..! ಮೃತ್ಯುಂಜಯ ಹೋಮ ಫಲಿಸಲಿಲ್ವಾ..?
03:06'ಸೆಪ್ಟೆಂಬರ್ 21' ಚಿತ್ರದ ಟ್ರೇಲರ್ ಬಿಡುಗಡೆ: ಪತ್ನಿ ಪ್ರಿಯಾಂಕ ಸಿನಿಮಾಗೆ ರಿಯಲ್ ಸ್ಟಾರ್ ಉಪೇಂದ್ರ ಸಾಥ್‌
05:27ಸಿಂಗರ್‌ನಿಂದ ಹೀರೋವರೆಗೆ: ‘ಲೋ ನವೀನ’ ಮೂಲಕ ನವೀನ್ ಸಜ್ಜು ಹೊಸ ಪ್ರಯಾಣ
03:45ಸಿದ್ದೇಗೌಡರ ಗದ್ಲಗೆ ಜಾಕ್​ಪಾಟ್: ಮತ್ತೆ ಮೋಡಿ ಮಾಡ್ತಾರಾ ಸತೀಶ್​ ನೀನಾಸಂ-ರಚಿತಾ ರಾಮ್?
06:20ದರ್ಶನ್‌ ದಾರಿಗೆ 'ಜೈ' ಎಂದ ಅಲ್ಲು ಅರ್ಜುನ್.. ಟಾಲಿವುಡ್‌ನಲ್ಲಿ ಹೊಸ ಕ್ರಾಂತಿ ಹುಟ್ಟಿಸಿದ ಐಕಾನ್ ಸ್ಟಾರ್!
05:36ಬ್ಯಾಂಕಾಕ್‌ಗೆ ಹಾರಿದ ರಶ್ಮಿಕಾ ಮಂದಣ್ಣ, 'ಆಕ್ಷನ್ ಕ್ವೀನ್' ಆಗೋದಕ್ಕೆ ಸಜ್ಜಾಗ್ತಿದ್ದಾರಾ ರಶ್ಮಿಕಾ?
05:06ಒಬ್ರು ಅಪರಾಧಿ, ಇನ್ನೊಬ್ರು ಆರೋಪಿ.. ಜೈಲಿನಲ್ಲಿ ಅಕ್ಕಪಕ್ಕದಲ್ಲೇ ವಾಸ; ದರ್ಶನ್‌ಗೆ ಢವಢವ!
04:43ನಟ ಯಶ್‌ಗೆ ಪಕ್ಕದ ರಾಜ್ಯಗಳಲ್ಲೇ ದುಶ್ಮನ್‌ಗಳು ಕಾಡ್ತಿದ್ದಾರಾ? ಸುಳ್ಳು ಸುದ್ದಿ ಹಬ್ಬಿಸಿ ಟಾರ್ಗೆಟ್‌ ಮಾಡ್ತಿದ್ದಾರಾ?
07:32ಮರ್ಯಾದಾ ಪುರುಷೋತ್ತಮನಾಗಿ ಮನಗೆದ್ದ ರಣಬೀರ್; ಒಂದೇ ಒಂದು ಬ್ಯಾಕ್ ಶಾಟ್ ಮೂಲಕ ಮಿಂಚು ಹರಿಸಿದ ಯಶ್!
02:29ಎರಡನೇ ಬಾರಿ ತಾಯಿ ಆದ ಸೋನಂ ಕಪೂರ್: 'ಪೀಟರ್'​ ಬಿಡುಗಡೆಗೆ ಮಹೂರ್ತ ಫಿಕ್ಸ್