ಯಾರೀ ವರ್ತೂರು ಸಂತೋಷ್ ? ಹಿನ್ನೆಲೆ ಏನು? ಹಳ್ಳಿಕಾರ್‌ ಹಸುಗಳ ರಕ್ಷಕನಿಗೆ ಹುಲಿ ಉಗುರಿನ ಹೊಡೆತ..!

ಯಾರೀ ವರ್ತೂರು ಸಂತೋಷ್ ? ಹಿನ್ನೆಲೆ ಏನು? ಹಳ್ಳಿಕಾರ್‌ ಹಸುಗಳ ರಕ್ಷಕನಿಗೆ ಹುಲಿ ಉಗುರಿನ ಹೊಡೆತ..!

Published : Oct 24, 2023, 09:39 AM IST

ವರ್ತೂರು ಸಂತೋಷ್‌ಗೆ ಶೋಕಿನೇ ಮುಳುವಾಯ್ತಾ?
ಹುಲಿ ಉಗುರು ಧರಿಸಿದ್ದ ವರ್ತೂರುಗೆ ಸಂಕಷ್ಟ ಫಿಕ್ಸ್..?
ಮಾಡರ್ನ್ ರೈತ ಹಳ್ಳಿಕಾರ್ ಒಡೆಯ ಆಗಿದ್ದು ಹೇಗೆ..?
 

ಇರೋದು ಒಂದು ಲೈಫ್ ಎಂಜಾಯ್ ಮಾಡಬೇಕು ಎಂದು ವರ್ತೂರು ಸಂತೋಷ್(Varthur Santhosh)‌ ಬಿಗ್‌ಬಾಸ್‌ನಲ್ಲಿ ಹೇಳಿದ್ದರು.ಚಿನ್ನ ಅಂದ್ರೆ ನನಗೆ ತುಂಬಾ ಇಷ್ಟ. ವರ್ತೂರ್‌ನಲ್ಲೇ ವ್ಯವಸಾಯದ ಜಮೀನು ಇರೋ ಕುಟುಂಬ ನಮ್ಮದು. ಸಂತೆಯಲ್ಲಿ ವರ್ತೂರ್‌ ಫ್ಯಾಮಿಲಿಯವರು(Varthur Family) ಸುಂಕ ಎತ್ತುತ್ತಿದ್ದರಂತೆ. ಹಳ್ಳಿಕಾರ್ ಬ್ರಿಡ್ ಹಸುಗಳ ಮಾರಾಟ ಮಾಡೋದೇ ಅವರ ಉದ್ಯಮವಾಗಿತ್ತು. ನನ್ನ ಎಲ್ಲರೂ ಹಳ್ಳಿಕಾರ್ ಒಡೆಯ ಅಂತಾ ಕರೆಯೋರು ಎಂದು ವರ್ತೂರು ಸಂತೋಷ್‌ ಹೇಳಿದ್ದರು. ವ್ಯವಸಾಯ ಮಾಡಲು ದೊಡ್ಡ ಫಾರ್ಮ್‌ಹೌಸ್ ಕಟ್ಟಿದ್ದೇನೆ. ರೈತ ಅಂದ್ರೆ ಸಾಗಣಿನೇ ಎತ್ತಿಕೊಂಡು ಇರಬೇಕು ಅಂತಿಲ್ಲ, ಶೋಕಿನೂ ಮಾಡಬಹುದು.ಈ ರೀತಿಯಲ್ಲೂ ರೈತನಾಗಿ ಇರಬಹುದು ಅಂತಾ ತೋರಿಸಿದ್ದೀನಿ ಎಂದು ಹೇಳಿದ್ದಾರೆ. 

ಹಳ್ಳಿಕಾರ್ ತಳಿ ಉಳಿವಿಗಾಗಿ ನಾನು ಈ ಕೆಲಸ ಮಾಡ್ತೀದ್ದಿನಿ,ಸೌತ್ ಇಂಡಿಯಾಗೆಲ್ಲಾ ಹಳ್ಳಿಕಾರ್‌ಯೇ ಮೊದಲ ಬ್ರಿಡ್ ಹಸು,ನಾನು ಏನು ಚೈನ್ ಹಾಕುತ್ತೀನೋ ಎತ್ತುಗಳಿಗೂ ಅದನ್ನೇ ಮಾಡಿಸಿದ್ದ್ದೀನಿ.ಹಸುಗೆ ಬೆಳ್ಳಿ ಚೈನ್,ಕಾಲು ಖಡ್ಗ ಎಲ್ಲವನ್ನೂ ಹಾಕಿ ಮೆರವಣಿಗೆ ಮಾಡ್ತೀನಿ, ಎತ್ತಿನಗಾಡಿ ರೇಸ್‌ಮಾಡೋದ್ರಲ್ಲಿ ನಮ್ಮದು ಎತ್ತಿದ ಕೈ.ಲೈಫ್ ಇರೋವರಗೂ ಎಂಜಾಯ್ ಮಾಡಬೇಕು ಅನ್ನೋದೆ ಉದ್ದೇಶ ಎಂದು ಸಂತೋಷ್ ಬಿಗ್‌ಬಾಸ್‌ನಲ್ಲಿ(Bigg Boss) ಹೇಳಿಕೆ ನೀಡಿದ್ದರು.

ಇದನ್ನೂ ವೀಕ್ಷಿಸಿ:  ಸ್ಮಶಾಣವಾಗಿದೆ ಇಸ್ರೇಲಿನ ಕಿಬುತ್ಸ್ ಊರು: ಮಕ್ಕಳ ಹತ್ಯೆ ಇಸ್ರೇಲ್ ಸರ್ಕಾರವನ್ನೇ ಅಣುಕಿಸಿತ್ತಾ..?

04:57ಅಪ್ಪನ ಆಸೆ.. ಮಗಳ ಕನಸು.. ಅಪ್ಪ ಇಟ್ಟ ಹೆಸರಲ್ಲೇ ಬಿಜಿನೆಸ್​ಶುರು ಮಾಡಿದ ಅಪ್ಪು ಪುತ್ರಿ ವಂದಿತಾ..!
02:36Yash: ನಟ ಯಶ್​ ಹೃದಯವಂತ, ಜೊತೆ ಕೆಲಸ ಮಾಡಿದ್ದು ಅದ್ಭುತ ಅನುಭವ: ತಾರಾ ಸುತಾರಿಯಾ
08:02Toxic Movie: ಲಸ್ಟ್ ಸ್ಟೋರೀಸ್, ಕಬೀರ್ ಸಿಂಗ್ ಆಯ್ತು; ಮದುವೆಯಾಗಿ ಮಗು ಆದ್ರೂ ಕಮ್ಮಿಯಾಗಿಲ್ಲ Kiara Advani ಬ್ಯೂಟಿ
09:56Yash Toxic Movie Tabaahi Song: ಯಶ್‌, ಕಿಯಾರಾ ಅಡ್ವಾಣಿ ಕೆಮಿಸ್ಟ್ರಿಗೆ ದಂಗಾದ ಇಂಟರ್‌ನೆಟ್‌ ಜಗತ್ತು!
04:04ಶಿವಣ್ಣ-ಧನಂಜಯ್ ಮತ್ತೊಮ್ಮೆ ಜೊತೆಯಾಟ.. ಹೇಮಂತ್ ರಾವ್ ನಿರ್ದೇಶನದಲ್ಲಿ '...ಡ್ರೀಮ್ ಥಿಯೇಟರ್..!
09:57Darshan Thoogudeepa: ಡಿ ಗ್ಯಾಂಗ್ ರಹಸ್ಯ- ನಟ ದರ್ಶನ್ ಬಚಾವ್ ಮಾಡೋಕೆ ನಡಿತಿರೋ ಸಾಕ್ಷ್ಯನಾಶದ ಸೂತ್ರಧಾರಿ ಯಾರು?
05:49Toxic: Ladies & Ladies Teaser: 3 ಟೀಸರ್.. 100 ಮ್ಯಾಟರ್: ಇದ್ರಲ್ಲಿ ಲೇಡೀಸ್ ಗ್ಯಾಂಗ್ ಆರ್ಭಟ!
07:55Toxic: ಟಾಕ್ಸಿಕ್ ಸೌಂದರ್ಯ & ಸಮರ; ಲೇಡೀಸ್ ಸ್ಪೆಷಲ್ ಟೀಸರ್ ಸೆನ್ಸೇಷನ್‌ ಏನ್ ಹೇಳ್ತಿದೆ?
22:40ಗೆಳತಿ ಮನೆಯಲ್ಲಿ Vaishak​​ ನೇಣಿಗೆ ಶರಣಾಗಿದ್ದೇಕೆ ? ದುರಂತದ ಆ ರಾತ್ರಿ ಕೃಷಿ ತಾಪಂಡ ಮನೆಯಲ್ಲಿ ನಡೆದಿದ್ದೇನು?
06:59ಜಿಮ್ ಮಾಡ್ತಿದ್ದ ದರ್ಶನ್ 'ಯೋಗ' ಮಾಡುವಂತಾಗಿದ್ದು ಹೀಗೆ.. ಅವರು ಹೇಳಿಲ್ಲಾ ಅಂದ್ರೆ ಇವರು ಮಾಡ್ತಿರ್ಲಿಲ್ಲ!?
Read more