Kantara ಲಾಸ್ಟ್‌ 20 ನಿಮಿಷ ಮೈ ರೋಮಾಂಚನವಾಗುತ್ತೆ: ಅನುಶ್ರೀ

Kantara ಲಾಸ್ಟ್‌ 20 ನಿಮಿಷ ಮೈ ರೋಮಾಂಚನವಾಗುತ್ತೆ: ಅನುಶ್ರೀ

Published : Sep 30, 2022, 02:47 PM IST

ಯಾವಾಗಲೂ ವಟ ವಟ ಅಂತ ಮಾತನಾಡುತ್ತೀನಿ ಆದರೆ ಇವತ್ತು ಮಾತು ನಿಂತು ಹೋಗಿದೆ ಕಣ್ಣು ಮುಂದೆ ಕಾಂತಾರ ಸಿನಿಮಾ ಇದೆ. ರಿಷಬ್ ಶೆಟ್ಟಿ ಅವರ ಶಿವ ಪಾತ್ರ ತುಂಬಾ ಕೆನೆಕ್ಟ್‌ ಆಗುತ್ತದೆ. ಚಿತ್ರದ ಕೊನೆ 20 ನಿಮಿಷ ಮೈ ರೋಮಾಂಚನವಾಗುತ್ತದೆ. ಅಜನೀಶ್ ಅವರ ಸಂಗೀತ ಔಟ್‌ ಆಫ್‌ ದಿ ವರ್ಡ್‌ ಎಂದು ನಿರೂಪಕಿ ಅನುಶ್ರೀ ಮಾತನಾಡಿದ್ದಾರೆ.

ಯಾವಾಗಲೂ ವಟ ವಟ ಅಂತ ಮಾತನಾಡುತ್ತೀನಿ ಆದರೆ ಇವತ್ತು ಮಾತು ನಿಂತು ಹೋಗಿದೆ ಕಣ್ಣು ಮುಂದೆ ಕಾಂತಾರ ಸಿನಿಮಾ ಇದೆ. ರಿಷಬ್ ಶೆಟ್ಟಿ ಅವರ ಶಿವ ಪಾತ್ರ ತುಂಬಾ ಕೆನೆಕ್ಟ್‌ ಆಗುತ್ತದೆ. ಚಿತ್ರದ ಕೊನೆ 20 ನಿಮಿಷ ಮೈ ರೋಮಾಂಚನವಾಗುತ್ತದೆ. ಅಜನೀಶ್ ಅವರ ಸಂಗೀತ ಔಟ್‌ ಆಫ್‌ ದಿ ವರ್ಡ್‌ ಎಂದು ನಿರೂಪಕಿ ಅನುಶ್ರೀ ಮಾತನಾಡಿದ್ದಾರೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment 

 

05:38ಒಂದೇ ಒಂದು ಹಾಡಿನಿಂದ ಟ್ರೆಂಡಿಂಗ್ ಟಾಪ್​ಸಿಂಗರ್​ಆಗ್ಬಿಟ್ರಾ ಸಾನ್ವಿ? ಅಪ್ಪನಂತೇ ಮಗಳು, ಸಂಗೀತದ ಬೆರಗು..!
03:37ಇತ್ತ ಡೆವಿಲ್.. ಅತ್ತ ಟ್ರಯಲ್.. ದಾಸನಿಗೆ ಟ್ರಬಲ್: ಪವಿತ್ರಾ ಗೌಡಗೂ ಟಿವಿ ಕೊಡಿ, ವಕೀಲರ ಮನವಿ!
04:23'ತ್ರಿಮೂರ್ತಿ'ಗಳ ಹಾಲಿವುಡ್‌ ರೇಂಜ್ ಮೇಕಿಂಗ್ '45' ಸಿನಿಮಾ ಟ್ರೈಲರ್ ನೋಡಿದವ್ರು ಏನಂತಿದಾರೆ?!
05:37ಡೆವಿಲ್ ಸಿನಿಮಾದಲ್ಲಿ ದರ್ಶನ್ ಸಿಎಂ..! ಕಿಚ್ಚ ಸುದೀಪ್ ಹೇಳಿದ ಪಾಲಿಟಿಕ್ಸ್ ಸೀಕ್ರೆಟ್ ಏನು?
04:38Video: ನಟಿ ರಮ್ಯಾಗೆ ಸಂದರ್ಶನದಲ್ಲೇ ತಿರುಗೇಟು ಕೊಟ್ಟ Actor Darshan Wife Vijayalakshmi
04:51ಎಲ್ಲೆಲ್ಲೂ 'ಗಿಲ್ಲಿ ನಟ'ನದೇ ದರ್ಬಾರ್.. ಬಿಗ್ ಬಾಸ್‌ನಲ್ಲೂ ಬಿಗ್ ಸ್ಕ್ರೀನ್‌ನಲ್ಲೂ ಸಖತ್ ಸದ್ದು..!
05:21ರಾಜ್ಯಾದ್ಯಂತ Devil ಜಾತ್ರೆ.. ಮ್ಯಾಸಿವ್ ಓಪನಿಂಗ್: ದರ್ಶನ್ ನೋಡಿದ ಅಭಿಮಾನಿಗಳು ಹೇಳಿದ್ದೇನು?
04:44ನಾ ಬಂದೆ ಚಿನ್ನ: 'ದಿ ಡೆವಿಲ್' ಗ್ರ್ಯಾಂಡ್ ಎಂಟ್ರಿ.. ರಾಜ್ಯಾದ್ಯಂತ 400+ ಸ್ಕ್ರೀನ್‌ಗಳಲ್ಲಿ ದರ್ಶನ್ ಆಟ ಶುರು
05:38ದರ್ಶನ್ ಜೈಲಿನಲ್ಲಿ.. 'ದಿ ಡೆವಿಲ್‌' ಗೆಲ್ಲಿಸ್ತಾರಾ ಪ್ಯಾನ್ಸ್‌..? ಮತ್ತೊಂದು 'ಸಾರಥಿ' ಆಗುತ್ತಾ ಈ ಸಿನಿಮಾ?
24:18ರಿಷಬ್​​ ಶೆಟ್ಟಿ ಮಡಿಲಲ್ಲಿ ಮಲಗಿದ ದೈವ ನರ್ತಕ: ದೈವಾರಾಧಕರ ಆಕ್ರೋಶ, ಏನಿದು ಪಂಜುರ್ಲಿ?
Read more