ಗಣಿ ನಾಡಿನಲ್ಲಿ ತಲೆ ಎತ್ತಿ ನಿಂತಿದೆ ಅಪ್ಪು ಬೃಹತ್ ಪ್ರತಿಮೆ: 'ಬಳ್ಳಾರಿ ಉತ್ಸವ'ಕ್ಕೆ ಮೆರುಗು ಹೆಚ್ಚಿಸಿದ 'ಕರ್ನಾಟಕ ರತ್ನ'

ಗಣಿ ನಾಡಿನಲ್ಲಿ ತಲೆ ಎತ್ತಿ ನಿಂತಿದೆ ಅಪ್ಪು ಬೃಹತ್ ಪ್ರತಿಮೆ: 'ಬಳ್ಳಾರಿ ಉತ್ಸವ'ಕ್ಕೆ ಮೆರುಗು ಹೆಚ್ಚಿಸಿದ 'ಕರ್ನಾಟಕ ರತ್ನ'

Published : Jan 23, 2023, 05:56 PM IST

ಗಣಿ ನಾಡು ಬಳ್ಳಾರಿಯಲ್ಲಿ ಇಡೀ ರಾಜ್ಯದಲ್ಲೇ ಅತಿ ಎತ್ತರದ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಪ್ರತಿಮೆ ಅನಾವರಣಗೊಂಡಿದೆ. 
 

ಬಳ್ಳಾರಿಯ ನಲ್ಲಚರವುನಲ್ಲಿ ಅತಿ ಎತ್ತರದ ಅಪ್ಪು ಮೂರ್ತಿ ಸ್ಪಾಪಿಸಲಾಗಿದೆ.  ಕಬ್ಬಿಣ ಹಾಗೂ ಪೈಬರ್‌ ಮಿಶ್ರಣದಲ್ಲಿ ಸಿದ್ಧವಾಗಿರೋ ಈ ಬೃಹತ್ ಅಪ್ಪು ಪುತ್ಥಳಿಯನ್ನು ಬಳ್ಳಾರಿ ಉತ್ಸವದ ಹಿನ್ನೆಲೆ ಸಚಿವ ಶ್ರೀರಾಮುಲು ಹಾಗೂ ರಾಘವೇಂದ್ರ ರಾಜ್ ಕುಮಾರ್ ಉದ್ಘಾಟನೆ ಮಾಡಿದ್ರು. ಅಪ್ಪು ಪ್ರತಿಮೆ ಅನಾವರಣಕ್ಕೆ ಬಂದಿದ್ದ ಅಶ್ವಿನಿ ಪ್ರತಿಮೆ ನೋಡಿ ಭಾವುಕರಾಗಿದ್ರು. ಅಪ್ಪು ಪ್ರತಿಮೆ ಅನಾವರಣದಲ್ಲಿ ಮತ್ತೊಂದು ಹೈಲೆಟ್ ಅಂದ್ರೆ 1008 ಚಿಕ್ಕ ಚಿಕ್ಕ ಬೆಳ್ಳಿಯ ಗಣೇಶನ ಮೂರ್ತಿಗಳಲ್ಲಿ  ಪುನೀತ್ ರಾಜ್ ಕುಮಾರ್ ಅವರ ಫೋಟೋವನ್ನು ತಯಾರಿಸಿದ್ದು. ಅಪ್ಪು ಅಭಿಮಾನಿ ಅರ್ಜುನ್ ಈ ಫೋಟೋ ಮಾಡಿದ್ದು, ಈಗ ಗಿನ್ನೀಸ್ ರೆಕಾರ್ಡ್ ಬುಕ್ ಕೂಡ ಸೇರಿದೆ.

05:38ಒಂದೇ ಒಂದು ಹಾಡಿನಿಂದ ಟ್ರೆಂಡಿಂಗ್ ಟಾಪ್​ಸಿಂಗರ್​ಆಗ್ಬಿಟ್ರಾ ಸಾನ್ವಿ? ಅಪ್ಪನಂತೇ ಮಗಳು, ಸಂಗೀತದ ಬೆರಗು..!
03:37ಇತ್ತ ಡೆವಿಲ್.. ಅತ್ತ ಟ್ರಯಲ್.. ದಾಸನಿಗೆ ಟ್ರಬಲ್: ಪವಿತ್ರಾ ಗೌಡಗೂ ಟಿವಿ ಕೊಡಿ, ವಕೀಲರ ಮನವಿ!
04:23'ತ್ರಿಮೂರ್ತಿ'ಗಳ ಹಾಲಿವುಡ್‌ ರೇಂಜ್ ಮೇಕಿಂಗ್ '45' ಸಿನಿಮಾ ಟ್ರೈಲರ್ ನೋಡಿದವ್ರು ಏನಂತಿದಾರೆ?!
05:37ಡೆವಿಲ್ ಸಿನಿಮಾದಲ್ಲಿ ದರ್ಶನ್ ಸಿಎಂ..! ಕಿಚ್ಚ ಸುದೀಪ್ ಹೇಳಿದ ಪಾಲಿಟಿಕ್ಸ್ ಸೀಕ್ರೆಟ್ ಏನು?
04:38Video: ನಟಿ ರಮ್ಯಾಗೆ ಸಂದರ್ಶನದಲ್ಲೇ ತಿರುಗೇಟು ಕೊಟ್ಟ Actor Darshan Wife Vijayalakshmi
04:51ಎಲ್ಲೆಲ್ಲೂ 'ಗಿಲ್ಲಿ ನಟ'ನದೇ ದರ್ಬಾರ್.. ಬಿಗ್ ಬಾಸ್‌ನಲ್ಲೂ ಬಿಗ್ ಸ್ಕ್ರೀನ್‌ನಲ್ಲೂ ಸಖತ್ ಸದ್ದು..!
05:21ರಾಜ್ಯಾದ್ಯಂತ Devil ಜಾತ್ರೆ.. ಮ್ಯಾಸಿವ್ ಓಪನಿಂಗ್: ದರ್ಶನ್ ನೋಡಿದ ಅಭಿಮಾನಿಗಳು ಹೇಳಿದ್ದೇನು?
04:44ನಾ ಬಂದೆ ಚಿನ್ನ: 'ದಿ ಡೆವಿಲ್' ಗ್ರ್ಯಾಂಡ್ ಎಂಟ್ರಿ.. ರಾಜ್ಯಾದ್ಯಂತ 400+ ಸ್ಕ್ರೀನ್‌ಗಳಲ್ಲಿ ದರ್ಶನ್ ಆಟ ಶುರು
05:38ದರ್ಶನ್ ಜೈಲಿನಲ್ಲಿ.. 'ದಿ ಡೆವಿಲ್‌' ಗೆಲ್ಲಿಸ್ತಾರಾ ಪ್ಯಾನ್ಸ್‌..? ಮತ್ತೊಂದು 'ಸಾರಥಿ' ಆಗುತ್ತಾ ಈ ಸಿನಿಮಾ?
24:18ರಿಷಬ್​​ ಶೆಟ್ಟಿ ಮಡಿಲಲ್ಲಿ ಮಲಗಿದ ದೈವ ನರ್ತಕ: ದೈವಾರಾಧಕರ ಆಕ್ರೋಶ, ಏನಿದು ಪಂಜುರ್ಲಿ?
Read more