ಕರ್ನಾಟಕದ ಯೋಗ ಸಾಧಕರು, ಚಂದ್ರಾಚಾರ್ಯರಿಂದ ಸಮೀಕ್ಷಾವರೆಗೆ

ಕರ್ನಾಟಕದ ಯೋಗ ಸಾಧಕರು, ಚಂದ್ರಾಚಾರ್ಯರಿಂದ ಸಮೀಕ್ಷಾವರೆಗೆ

Published : Jun 20, 2019, 08:08 PM ISTUpdated : Jun 20, 2019, 08:20 PM IST

ಅಂತಾರಾಷ್ಟ್ರೀಯ ಯೋಗ ದಿನಕ್ಕೆ ಇಡೀ ಪ್ರಪಂಚವೇ ಸಿದ್ಧವಾಗಿದೆ. ಇಲ್ಲೊಬ್ಬ ಯೋಗ ಪಟು ನೀರಿನ ಒಳಗೆ ಯೋಗ ಮಾಡುವ ಮೂಲಕ ಹಲವು ರೋಗಗಳಿಗೆ ಮುಕ್ತಿ ಕಂಡುಕೊಂಡಿದ್ದಾರೆ. ಬೆಂಗಳೂರಿನ ಚಂದ್ರಾಚಾರ್ಯರ ಯೋಗ ಸಾಧನೆಯನ್ನು ನಾವೆಲ್ಲ ಒಮ್ಮೆ ನೋಡಲೇಬೇಕು. ಇನ್ನು ಚಿಕ್ಕಬಳ್ಳಾಪುರದ ಹುಡಗನ ಸಾಧನೆ, ಮಹಿಳಾ ಮಣಿಗಳ ಸಮೂಹ ಯೋಗ, ಯೋಗದಿಂದಲೇ ಉಸಿರಾಟದ ತೊಂದರೆಗೆ ಮುಕ್ತಿ ಕಂಡ ಖುಷಿ, ಇಂಜಿನಿರಿಂಗ್  ಮಾತ್ರವಲ್ಲ  ಯೋಗದಲ್ಲಿಯೂ ಸೈ ಎನಿಸಿಕೊಂಡಿರುವ ರಾಮನಗರದ ಸಮೀಕ್ಷಾ ಅವರ ಸಾಧನೆಯ ಜೀವನ ಇಲ್ಲಿದೆ.

ಅಂತಾರಾಷ್ಟ್ರೀಯ ಯೋಗ ದಿನಕ್ಕೆ ಇಡೀ ಪ್ರಪಂಚವೇ ಸಿದ್ಧವಾಗಿದೆ. ಇಲ್ಲೊಬ್ಬ ಯೋಗ ಪಟು ನೀರಿನ ಒಳಗೆ ಯೋಗ ಮಾಡುವ ಮೂಲಕ ಹಲವು ರೋಗಗಳಿಗೆ ಮುಕ್ತಿ ಕಂಡುಕೊಂಡಿದ್ದಾರೆ. ಬೆಂಗಳೂರಿನ ಚಂದ್ರಾಚಾರ್ಯರ ಯೋಗ ಸಾಧನೆಯನ್ನು ನಾವೆಲ್ಲ ಒಮ್ಮೆ ನೋಡಲೇಬೇಕು. ಇನ್ನು ಚಿಕ್ಕಬಳ್ಳಾಪುರದ ಹುಡಗನ ಸಾಧನೆ, ಮಹಿಳಾ ಮಣಿಗಳ ಸಮೂಹ ಯೋಗ, ಯೋಗದಿಂದಲೇ ಉಸಿರಾಟದ ತೊಂದರೆಗೆ ಮುಕ್ತಿ ಕಂಡ ಖುಷಿ, ಇಂಜಿನಿರಿಂಗ್  ಮಾತ್ರವಲ್ಲ  ಯೋಗದಲ್ಲಿಯೂ ಸೈ ಎನಿಸಿಕೊಂಡಿರುವ ರಾಮನಗರದ ಸಮೀಕ್ಷಾ ಅವರ ಸಾಧನೆಯ ಜೀವನ ಇಲ್ಲಿದೆ.

09:57Darshan Thoogudeepa: ಡಿ ಗ್ಯಾಂಗ್ ರಹಸ್ಯ- ನಟ ದರ್ಶನ್ ಬಚಾವ್ ಮಾಡೋಕೆ ನಡಿತಿರೋ ಸಾಕ್ಷ್ಯನಾಶದ ಸೂತ್ರಧಾರಿ ಯಾರು?
24:00ನಿಧಿಯ ಅಸೆಗೆ ಹೋದವನು ಸೇರಿದ್ದು ಸಾವಿನ ಮನೆ; ಅಲ್ಲಿದ್ದ ಹೆಲ್ಮೆಟ್ ಹೇಳಿತ್ತು ರಕ್ತದ ಕಥೆ
24:31ಮಡದಿ.. ಸಹೋದರ ಸಮೇತ ಸಿದ್ದು ಮನೆಗೆ ಡಿಕೆ! ಮೊದಲ ಹೆಜ್ಜೆಗಳಲ್ಲೇ ಮಹಾ ಗುರಿಯ ಸುಳಿವು ಕೊಟ್ಟಾಗಿದೆ ಡಿಕೆ!
46:14ವಿಜಯ್ ಸರ್ಕಾರ ಕೆಡವಲು ನಡೆದಿತ್ತಾ ಷಡ್ಯಂತ್ರ? ಅಧಿಕಾರಕ್ಕೆ ಬಂದ 2 ತಿಂಗಳಲ್ಲೇ ಸಂಚು?
24:17ಕಾಸು..ಕರೆಂಟು..ಲಕ್ಷ್ಮೀ..ಜ್ಯೋತಿ..ಡಬಲ್ ಆಪರೇಷನ್! ಎಪಿಕ್ ಕಾರ್ಡ್​ ನಂಬರ್ ಸೀಕ್ರೆಟ್​..ಏನಿದು ಮಾಸ್ಟರ್​ ಸ್ಟ್ರೋಕ್?
23:56ಹಾರ್ಮುಜ್ ಬಿಕ್ಕಟ್ಟಿನ ನಂತರ ಭಾರತದ ಭವಿಷ್ಯವೇನು? ಬಂಗಾರ ₹50,000 ಕುಸಿತ..! ಅಗ್ಗವಾಗುತ್ತಾ ಪೆಟ್ರೋಲ್ ದರ? ಮೋದಿ ಹೊಸ ಲೆಕ್ಕಾಚಾರ!
39:28ಅಯೋಧ್ಯೆ ರಾಮಮಂದಿರ: ಪ್ರಾಜೆಕ್ಟ್ ಚೀಫ್ ನೃಪೇಂದ್ರ ಮಿಶ್ರಾ ಜೊತೆ ಎಕ್ಸ್‌ಕ್ಲೂಸಿವ್ ಸಂದರ್ಶನ
22:49ವಿಧಾನಸಭೆಯಲ್ಲೂ ಸಿಎಂ ವಿಜಯ್ ಪಂಚಿಂಗ್ ಡೈಲಾಗ್, ದ್ರಾವಿಡ ನಾಡಿನಲ್ಲಿ ರಾಜಕೀಯ ರಂಗು ಬದಲು
21:09ಇದು ದಳಪತಿ ಕೋಟೆ ಕಣೋ! ವಿಜಯ್ ಶಪಥಕ್ಕೆ ನಡುಗಿದ್ದೇಕೆ ದ್ರಾವಿಡ ನೆಲದ ರಾಜಕಾರಣ?
19:59Suvarna Focus: ರುದ್ರಪ್ರಯಾಗದಲ್ಲಿ ನಿಹಾಂಗ್ ಯೋಧರ ರಣಕಹಳೆ; ಮತ್ತೆ ಕಾಡುತ್ತಿದೆ 1984ರ ‘ಆಪರೇಷನ್ ಬ್ಲ್ಯೂ ಸ್ಟಾರ್’ ಕರಾಳ ನೆನಪು!