ಬಯಲಾಗಿದೆ RBI ಮುಚ್ಚಿಟ್ಟಿದ್ದ ಬಂಗಾರದ ಭಂಡಾರ! ನೀವು ಕನಸಲ್ಲೂ ಕಂಡಿರದ ಭಾರತದ ಚಿನ್ನದ ರಹಸ್ಯ!

ಬಯಲಾಗಿದೆ RBI ಮುಚ್ಚಿಟ್ಟಿದ್ದ ಬಂಗಾರದ ಭಂಡಾರ! ನೀವು ಕನಸಲ್ಲೂ ಕಂಡಿರದ ಭಾರತದ ಚಿನ್ನದ ರಹಸ್ಯ!

Published : Jul 02, 2025, 03:48 PM IST

1991ರಲ್ಲಿ ಚಿನ್ನವನ್ನು ವಿದೇಶದಲ್ಲಿ ಅಡವಿಟ್ಟಿದ್ದ ಭಾರತ, ಇಂದು ಇಡೀ ಜಗತ್ತೇ ಹುಬ್ಬೇರಿಸುವಷ್ಟು ಚಿನ್ನದ ದಾಸ್ತಾನು ತನ್ನಲ್ಲಿಟ್ಟುಕೊಂಡಿದೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ.

ನಾವಿವತ್ತು ನಿಮಗೆ ಹೇಳ್ತಾ ಇರೋದು, ಪ್ರತಿಯೊಬ್ಬ ಭಾರತೀಯನೂ ತಿಳಿಯಲೇಬೇಕಾದ ಇತಿಹಾಸ ಕತೆ. ಅಷ್ಟೇ ವಾಸ್ತವದ ಕತೆ. ಇವತ್ತು ಭಾರತ ಏನಾಗಿದ್ಯೋ, ಅದಕ್ಕೆ ಕಾರಣವಾಗಿದ್ದು ಮೂರು ದಶಕಗಳ ಹಿಂದೆ ಘಟಿಸಿದ್ದ ಆ ಐತಿಹಾಸಿಕ ಸಂಗತಿ. ಇವತ್ತು ಭಾರತ, ಅದ್ಯಾವ ಕಾರಣಕ್ಕೆ ಜಗತ್ತಿನ ಕಣ್ ಕುಕ್ತಾ ಇದೆಯೋ, ಅದೇ ಶಕ್ತಿಯ ಮೇಲೆ, ಅವತ್ತು ದುಷ್ಟಶಕ್ತಿಗಳ ವಕ್ರದೃಷ್ಟಿ ಬಿದ್ದಿತ್ತು. ಆಗ ಏನಾಯ್ತು, ಹೇಗಾಯ್ತು? ಅದರ ಪರಿಣಾಮ ಈಗ ಏನಾಗಿದೆ? ಅದೆಲ್ಲವನ್ನೂ ನಿಮಗೆ ತೋರಿಸ್ತೀವಿ ನೋಡಿ.

ದೇಶದಲ್ಲಿ ತೀವ್ರ ಲಿಕ್ವಿಡಿಟಿ ಕ್ರೈಸೀಸ್ ಎದುರಾಗಿತ್ತು. ಆಗ ಅಧಿಕಾರಿಗಳ ಮುಂದೆ ಇದ್ದಿದ್ದು, ಚಿನ್ನವನ್ನು ಅಡವಿಡುವ ಆಯ್ಕೆ. 1991ರಲ್ಲಿ ಭಾರತ 67 ಟನ್ ಚಿನ್ನವನ್ನು ಅಡವಿಟ್ಟಿತ್ತು. ಇದಾಗಿ 33 ವರ್ಷಗಳ ಬಳಿಕ ಭಾರತದಲ್ಲಿ ಇಡೀ ಜಗತ್ತೇ ನಿಬ್ಬೆರಗಾಗಿಸುವಷ್ಟು ಚಿನ್ನದ ದಾಸ್ತಾನು ಇದೆ.
 

26:13Natural Disasters: ಭೂಕಂಪ.. ಜಲ ಪ್ರಳಯ.. ಸರ್ವನಾಶದ ಹೊಸ್ತಿಲಲ್ಲಿ ಭೂಮಂಡಲ! ವಿನಾಶದ ಮುನ್ಸೂಚನೆನಾ?
03:42'ದಳಪತಿ' ಕುರ್ಚಿಗೆ ಕಂಟಕ? ಅಣ್ಣಾ ಮಲೈ-ರಜನಿಕಾಂತ್-ಅಜಿತ್ 'ತ್ರಿಮೂರ್ತಿ'ಗಳ ಆಟ ಶುರುವಾಗ್ತಿದ್ಯಾ?
19:09ಕನಕಾಧಿಪತಿ ಚದುರಂಗ.. BJP ಪಡೆ ಕೋಲಾಹಲ: ಹಸ್ತಕೋಟೆಗೇ ಗೊತ್ತಿರಲಿಲ್ಲ.. ಡಿಕೆ ಹೂಡಿದ ಚಕ್ರವ್ಯೂಹ!
19:50Suvarna Special: 151/5 ಬಂಡೆಯಾಟವಯ್ಯಾ! ಮೊದಲ ಅಗ್ನಿಪರೀಕ್ಷೆ..ಶತ್ರುಪಡೆಯನ್ನೇ ಒಡೆದ ಕನಕಪುರ ಬಂಡೆ!
18:09362 ನಂಬರ್‌ಗಾಗಿ ಬಿಜೆಪಿ ಆಟ, ಕಂಪನಕ್ಕೆ ಬಂಗಾಳದಿಂದ ಯುಪಿ ವರೆಗೂ ಉರುಳುತ್ತಿದೆ ವಿಕೆಟ್
20:58ಮುಂಗಾರು ಮಳೆಯನ್ನೇ ನುಂಗಿ ಹಾಕ್ತಾನಾ ಪುಟ್ಟ ಹುಡುಗ? ಭಾರತಕ್ಕೆ ಶೇ.60ರಷ್ಟು ಬರಗಾಲ ಎಚ್ಚರಿಕೆ
20:09Suvarna Special: ಆರೆಸ್ಸೆಸ್​ Vs ಖರ್ಗೆ ರಣರಂಗ, 100 ವರ್ಷ ಇತಿಹಾಸದ RSS​​​ ವಿರುದ್ಧ ಖರ್ಗೆ ‘ಸಂಘ’ರ್ಷ..!
04:23ಅತೀ ಶೀಘ್ರದಲ್ಲೇ ಅಂತಿಮ ತೀರ್ಪು.. ದರ್ಶನ್‌ಗೆ ಸಿಗೋದು ಬೇಲಾ, ಪರ್ಮನೆಂಟ್ ಜೈಲಾ?
19:20Suvarna Special: ಯಾರಿಗುಂಟು ಲಕ್ಷ್ಮೀ?ಯಾರಿಗಿಲ್ಲ ಜ್ಯೋತಿ? ಕಾಸು, ಕರೆಂಟು, ಲಕ್ಷ್ಮೀ, ಜ್ಯೋತಿ..ಇದು ಆಪರೇಷನ್ ಗ್ಯಾರಂಟಿ
19:46108 ದಿನಗಳ ಅಮೆರಿಕ ಇರಾನ್ ಯುದ್ಧ ಅಂತ್ಯ, ತೈಲ ಬೆಲೆ , ಪೆಟ್ರೋಲ್, ಗ್ಯಾಸ್ ಬೆಲೆ ಕಡಿಮೆ ಆಗುತ್ತಾ?
Read more