‘ನಾನು ಉಲ್ಟಾ ಹೊಡೆದಿಲ್ಲ, ಮಾತು ತಪ್ಪುವ ಜಾಯಮಾನ ನಂದಲ್ಲ’

Jun 18, 2019, 7:56 PM IST

ಮಂಡ್ಯದ ಸಂಸದೆ ಸುಮಲತಾ ಅಂಬರೀಶ್ ಕಾವೇರಿ ವಿಚಾರದಲ್ಲಿ ಉಲ್ಟಾ ಹೊಡೆದಿದ್ದಾರೆ ಎಂಬ ಮಾತು ಸೋಶಿಯಲ್ ಮೀಡಿಯಾದಲ್ಲಿ ಕೇಳಿ ಬಂದ ತಕ್ಷಣವೇ ಸುಮಲತಾ ಸುದ್ದಿಗೋಷ್ಠಿ ನಡೆಸಿ ಸ್ಪಷ್ಟನೆ ನೀಡಿದ್ದಾರೆ. ನಾನು ಮಾತು ಬದಲಿಸುವ ರಾಜಕಾರಣಿ ಅಲ್ಲ. ನನ್ನವ್ಯಾಪ್ತಿಯಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದು ಹೇಳಿದ್ದಾರೆ.