ಐಟಿ ದಾಳಿ: ‘BJPಯವ್ರು ಸ್ವರ್ಗದಿಂದ ಇಳಿದು ಬಂದವರಾ? ಸತ್ಯ ಹರಿಶ್ಚಂದ್ರ ಮೊಮ್ಮಕ್ಕಳಾ?’

Mar 28, 2019, 3:18 PM IST

ಜೆಡಿಎಸ್ ಮುಖಂಡರ ಮೇಲೆ ಆದಾಯ ತೆರಿಗೆ ಅಧಿಕಾರಿಗಳು ನಡೆಸಿರುವ ದಾಳಿ ರಾಜ್ಯದಲ್ಲಿ ಐಟಿ ಇಲಾಖೆಯ ಕಾರ್ಯವೈಖರಿ ಬಗ್ಗೆ ಚರ್ಚೆಯನ್ನು ಹುಟ್ಟುಹಾಕಿದೆ. ಐಟಿ ಇಲಾಖೆಗೆ ಪ್ರತಿ ಪಕ್ಷಗಳ ಮುಖಂಡರು ಮಾತ್ರ ಯಾಕೆ ಕಾಣಿಸುತ್ತಾರೆ? BJPಯವ್ರು ಸ್ವರ್ಗದಿಂದ ಇಳಿದು ಬಂದವರಾ? ಅಥವಾ ಸತ್ಯ ಹರಿಶ್ಚಂದ್ರ ಮೊಮ್ಮಕ್ಕಳಾ? ಎಂದು ಕಾಂಗ್ರೆಸ್ ನಾಯಕ ಪ್ರಶ್ನಿಸಿದ್ದಾರೆ.