Jul 19, 2019, 10:21 PM IST
ಇವತ್ತು ಸದನದಲ್ಲಿ ಗಮನ ಸೆಳೆದಿದ್ದು ಬಸವಕಲ್ಯಾಣ ಶಾಸಕ ಬಿ. ನಾರಾಯಣ ರಾವ್ ಮಾತು. ನಿರಂತರವಾಗಿ ಮಾತನಾಡಿದ ನಾರಾಯಣ ರಾವ್ ಬೇರೆಯವರಂತೆ ನನಗೆ ಮಾತನಾಡಲು ಬರುವುದಿಲ್ಲ.. ಯಾರೂ ರಾಜಕೀಯ ಮನೆತನದಿಂದ ಬಂದಿಲ್ಲ. ಹೊರಗಡೆ ಹೋದಾಗ ಅಷ್ಟು ಕೋಟಿ ಕೋಡಬೇಕಿದ್ರೆ ನೀನೆಲ್ಲಿ ಹೋಗಿದ್ದೆ? ಎಂದು ಕೇಳ್ತಾರೆ... ಹಣ ಕೊಟ್ರೆ ಎಲ್ಲಿ ತಗಂಡು ಹೋಗೋಣ... ಬಾರಿ ಮಜವಾಗಿದೆ ಭಾಷಣ ಕೇಳಿ...