ಅನರ್ಹರಾದ್ರೂ ಶಾಸಕರು ಕೂಲ್ ಕೂಲ್! ಏನದು ‘ಟೆನ್ಶನ್ ಫ್ರೀ’ ರಹಸ್ಯ?

Jul 26, 2019, 12:36 PM IST

ಬೆಂಗಳೂರು (ಜು.26): ಗುರುವಾರ ನಡೆದ ಮಹತ್ವದ ಬೆಳವಣಿಗೆಯಲ್ಲಿ ವಿಧಾನಸಭಾ ಸ್ಪೀಕರ್ ರಮೇಶ್ ಕುಮಾರ್ ಮೂವರು ಶಾಸಕರನ್ನು ಅನರ್ಹಗೊಳಿಸಿದ್ದಾರೆ. ಗೋಕಾಕ್ ಶಾಸಕ ರಮೇಶ್ ಜಾರಕಿಹೊಳಿ, ಅಥಣಿ ಶಾಸಕ ಮಹೇಶ್ ಕುಮಟಳ್ಳಿ ಮತ್ತು ರಾಣೆಬೆನ್ನೂರು ಶಾಸಕ ಆರ್. ಶಂಕರ್ ಈ ವಿಧಾನಸಭಾ ಅವಧಿ ಪೂರ್ಣಗೊಳ್ಳುವವರೆಗೆ ಚುನಾವಣೆಯಲ್ಲಿ ಸ್ಪರ್ಧಿಸುವಂತಿಲ್ಲ. ಆದರೆ ಸ್ಪೀಕರ್ ನಿರ್ಧಾರದಿಂದ ವಿಚಲಿತರಾಗದ ಆ ಮೂವರು, ಕೂಲ್ ಆಗಿಯೇ ಇದ್ದಾರೆ. ಹಾಗಾದ್ರೆ ಅದರ ರಹಸ್ಯವೇನು? ಈ ಸ್ಟೋರಿ ನೋಡಿ...