ಕೊಳಚೆ ನೀರಲ್ಲೂ ದುಡ್ಡು ಹೊಡೆದ ಮಾಜಿ ಸಚಿವರ ಕಥೆ

Aug 28, 2019, 4:06 PM IST

ಬೆಂಗಳೂರು, (ಆ.28):  ವೈಟ್ ಟಾಪಿಂಗ್, ಇಂದಿರಾ ಕ್ಯಾಂಟೀನ್ ಹಾಗೂ ಟೆಂಡರ್ ಶ್ಯೂರ್‌ನಲ್ಲಿ ಕೆಲ ರಾಜಕಾರಣಿಗೆ ಕೋಟಿಗಟ್ಟಲೇ ಹಣ ಲಪಟಾಯಿಸಿದ್ದಾರೆ. ಸಿದ್ದರಾಮಯ್ಯ ಹಾಗೂ ಮೆತ್ರಿ ಸರ್ಕಾರದಲ್ಲಿ ಕೊಳಚೆ ನೀರಲ್ಲೂ ದುಡ್ಡು ಹೊಡೆದಿರುವುದು ಬಟಾಬಯಲಾಗಿದೆ. ಕೊಳಚೆ ನೀರು ಬಿಡದ ಮಾಜಿ ಸಚಿವರ ಕಥೆಯನ್ನು ವಿಡಿಯೋನಲ್ಲಿ ನೋಡಿ.