ಆನಂದ್ ಸಿಂಗ್- ಕಂಪ್ಲಿ ಗಣೇಶ್ ಮುಖಾಮುಖಿ! ಮುಂದೆ ನಡೆದದ್ದು ಇದು!!

Apr 27, 2019, 6:59 PM IST

ಈಗಲ್ಟನ್ ರೆಸಾರ್ಟ್‌ನಲ್ಲಿ ವಿಜಯನಗರ ಶಾಸಕ ಆನಂದ ಸಿಂಗ್ ಮೇಲೆ ಹಲ್ಲೆ ನಡೆಸಿದ್ದ ಕಂಪ್ಲಿ ಶಾಸಕ ಜೆ.ಎನ್. ಗಣೇಶ್ ಪರಸ್ಪರ ಮುಖಾಮುಖಿಯಾಗಿದ್ದಾರೆ. ಹಲ್ಲೆ ಬಳಿಕ ಆನಂದ್ ಸಿಂಗ್ ಆಸ್ಪತ್ರೆಗೆ ಸೇರಿದ್ದರೆ, ತಲೆಮರೆಸಿಕೊಂಡಿದ್ದ ಗಣೇಶ್ ಜೈಲು ಸೇರಿದ್ದರು. ಆ ಬಳಿಕ ಇದೇ ಮೊದಲು ಬಾರಿ ಅವರಿಬ್ಬರು ಎದುರು-ಬದುರಾಗಿದ್ದಾರೆ. ಮುಂದೇನಾಯ್ತು ತಿಳಿಬೇಕಾ? ಈ ಸ್ಟೋರಿ ನೋಡಿ...