ಇಲ್ಲಿ ಸಾಕ್ಷಾತ್ ಶಿವ ಪಾರ್ವತಿಯೇ ಪ್ರತ್ಯಕ್ಷರಾಗುತ್ತಾರೆ : ದೀಪಾವಳಿಯಲ್ಲಿ ಸೃಷ್ಟಿಯಾಗುತ್ತೆ ಪವಾಡ

Nov 15, 2020, 12:34 PM IST

 ಇಲ್ಲೊಂದು ದೇವಾಲಯವಿದೆ. ಇಲ್ಲಿ ದೀಪಾವಳಿಯಂದು ಸಾವಿರಾರು ಜನ ಸೇರಿ ದೇವರ ದರ್ಶನ ಪಡೆಯುತ್ತಾರೆ. ಕೈಲಾಸದಿಂದ ಸಾಕ್ಷಾತ್ ಶಿವ ಪಾರ್ವತಿಯರೇ ಮಧ್ಯ ರಾತ್ರಿ ಪ್ರತ್ಯಕ್ಷರಾಗಿ ಪವಾಡ ಸೃಷ್ಟಿಸುತ್ತಾರೆ.

ದೀಪಾವಳಿ ಹಬ್ಬದಂದು ಬಲೀಂದ್ರ ಪೂಜೆಯ ವಿಶೇಷತೆಯೇನು? .

ಹಾಗಾದರೆ ಆದ ದೇವಾಲಯ ಯಾವುದು..? ಯಾವ ಪವಾಡ ನಡೆಯುತ್ತದೆ..?