ಚಿರತೆ ದಾಳಿ ತಪ್ಪಿಸಲು ಗ್ರಾಮಸ್ಥರಿಗೆ ರೇಡಿಯಂ ಜಾಕೇಟ್

ಚಿರತೆ ದಾಳಿ ತಪ್ಪಿಸಲು ಗ್ರಾಮಸ್ಥರಿಗೆ ರೇಡಿಯಂ ಜಾಕೇಟ್

Suvarna News   | Asianet News
Published : Jan 12, 2021, 12:47 PM IST

ರೈತರು, ಮಹಿಳೆಯರು, ಮಕ್ಕಳು ಇದ್ಯಾಕೆ ಟ್ರಾಫಿಕ್ ಪೊಲೀಸ್ ರೀತಿ ಜಾಕೆಟ್ ಹಾಕ್ಕೊಂಡಿದಾರೆ ಅಂತ ಯೋಚಿಸ್ತಿದೀರಾ..? ತುಮಕೂರು ಭಾಗದ ಕುಣಿಗಲ್ ಭಾಗದಲ್ಲಿ ಚಿರತೆಗಳ ಹಾವಲಿ ಹೆಚ್ಚಾಗಿದೆ. ಹೀಗಾಗಿ ಅರಣ್ಯ ಇಲಾಖೆ ಈ ಭಾಗದ ಜನರಿಗೆ ಕೆಂಪು ಬಣ್ಣದ ರೇಡಿಯಂ ಇರುವ ಜಾಕೆಟ್ ನೀಡಿದೆ. 

ತುಮಕೂರು (ಜ. 12): ರೈತರು, ಮಹಿಳೆಯರು, ಮಕ್ಕಳು ಇದ್ಯಾಕೆ ಟ್ರಾಫಿಕ್ ಪೊಲೀಸ್ ರೀತಿ ಜಾಕೆಟ್ ಹಾಕ್ಕೊಂಡಿದಾರೆ ಅಂತ ಯೋಚಿಸ್ತಿದೀರಾ..? ತುಮಕೂರು ಭಾಗದ ಕುಣಿಗಲ್ ಭಾಗದಲ್ಲಿ ಚಿರತೆಗಳ ಹಾವಲಿ ಹೆಚ್ಚಾಗಿದೆ. ಹೀಗಾಗಿ ಅರಣ್ಯ ಇಲಾಖೆ ಈ ಭಾಗದ ಜನರಿಗೆ ಕೆಂಪು ಬಣ್ಣದ ರೇಡಿಯಂ ಇರುವ ಜಾಕೆಟ್ ನೀಡಿದೆ. ಗ್ರಾಮಸ್ಥರು ಕೆಲಸಕ್ಕೆ ಹೋಗುವಾಗ ಈ ಜಾಕೆಟ್ ಧರಿಸಬೇಕಾಗಿದೆ. ಮಕ್ಕಳು ಕೂಡಾ ಶಾಲೆಗೆ ಜಾಕೆಟ್ ಧರಿಸಿ ಹೋಗಬೇಕಾಗಿದೆ. 

01:58ಕಚೇರಿಯಲ್ಲಿ ತಾಯಿಯಂತೆ ಪ್ರೀತಿ ಕೊಡ್ತಿದ್ದ ಲಲಿತಮ್ಮಗೆ ಸುವರ್ಣ ನ್ಯೂಸ್ ಸಿಬ್ಬಂದಿಯಿಂದ ಗೌರವ ವಂದನೆ
23:25ಇನ್​​​ಸ್ಟಾಗ್ರಾಂನಲ್ಲಿ ಬಂದಿತ್ತು ಗಂಡನ ಮದುವೆ ಆಮಂತ್ರಣ: ಪ್ರೀತಿ ಹೆಸರಲ್ಲಿ ಏನೆಲ್ಲಾ ಮಾಡಿದ್ದ ಗೊತ್ತಾ?
03:40Udupi: ಸರ್ಕಾರಿ ಶಾಲೆಗಳ ಟಾಯ್ಲೆಟ್ ಸ್ವಚ್ಛತೆಗೆ ರಥ: ಗೋಪಾಡಿ ಶ್ರೀನಿವಾಸ ರಾವ್ ಕೊಡುಗೆ!
26:12ಫ್ಲೇವರ್​.. ಚಿನ್ನು.. ಬಂಗಾರಿ ಕೊನೆಗೂ ಬಂದುಬಿಟ್ಟಳು: ಮತ್ತೆ ಮಂಜನ ಮಡಿಲು ಸೇರಿದ್ಲು ಲೀಲಾ!
48:52ಕನ್ನಡಪ್ರಭ & ಸುವರ್ಣನ್ಯೂಸ್‌ನಿಂದ ಅಸಾಮಾನ್ಯ ಕನ್ನಡಿಗರಿಗೆ ಗೌರವ: 'ಆಯುರ್ ಭೂಷಣ' ಪ್ರಶಸ್ತಿ ಪ್ರದಾನ
25:05ಹಾಡಹಗಲೇ 3 ಕೆಜಿ ಚಿನ್ನ ಲೂಟಿ ಪ್ರಕರಣ; ನಾಲ್ವರು ಅರೆಸ್ಟ್, ಕಾಂಟ್ರಾಕ್ಟ್ ಮಾಸ್ಟರ್‌ಮೈಂಡ್ ಎಸ್ಕೇಪ್!
24:35ಸಹಾಯದ ನೆಪದಲ್ಲಿ ಹೋದವರು ಅಜ್ಜಿಯನ್ನ ಕೊಂದೇಬಿಟ್ಟರು..! ಕೊಲ್ಲೋದಕ್ಕೂ ಮೊದಲು ಅಜ್ಜಿ ಮನೆಯಲ್ಲಿ ಪಲಾವ್​ ತಿಂದಿದ್ರು..!
24:31ವಶದಲ್ಲಿದ್ದ ಆರೋಪಿಯನ್ನ ಕೊಂದುಬಿಟ್ರಾ ಪೊಲೀಸರು? ಬೆಂಗಳೂರಿನ ಪೊಲೀಸ್ ಠಾಣೆಯಲ್ಲಿ ಲಾಕಪ್​ಡೆತ್?
23:56ಮಾತಿನ ಮೇಲಾಣೆ..! ವರ್ಡ್​​​ ಪವರ್​​ ಇಸ್​​​ ವರ್ಲ್ಡ್​​​ ಪವರ್​​​ ಎಂದ ಡಿಕೆಶಿ, ತಿರುಗೇಟು ಕೊಟ್ಟ ಸಿದ್ದು!
06:25ಶಿವಮೊಗ್ಗದಲ್ಲಿ ಮತಾಂಧರ ಹಾವಳಿ, ಹಿಂದೂ ಎಂದವನ ಮೇಲೆ ಹಲ್ಲೆ