ದಿವ್ಯಾಂಗ ಮಗನ ಸಾಕಲಾರದೆ ಕಷ್ಟ ಪಡುತ್ತಿದ್ದ ತಾಯಿಗೆ ನೆರವಿನ ಮಹಾಪೂರ

ದಿವ್ಯಾಂಗ ಮಗನ ಸಾಕಲಾರದೆ ಕಷ್ಟ ಪಡುತ್ತಿದ್ದ ತಾಯಿಗೆ ನೆರವಿನ ಮಹಾಪೂರ

Suvarna News   | Asianet News
Published : Apr 16, 2020, 12:04 PM ISTUpdated : Apr 16, 2020, 12:37 PM IST
24 ವರ್ಷದ ದಿವ್ಯಾಂಗ ಮಗನ ಆರೈಕೆ ಮಾಡಲಾಗದೆ ತಾಯಿ ಪರದಾಡಿದ ಘಟನೆಯನ್ನು ಸುವರ್ಣನ್ಯೂಸ್ ವರದಿ ಮಾಡಿತ್ತು. ಬೆಳಗಾವಿ ನಿವಾಸಿ ಅಶ್ವಿನಿ ಅವರಿಗೆ ಈಗ ನೆರವಿಗೆ ಮಹಾಪೂರ ಹರಿದು ಬಂದಿದೆ.
ಬೆಳಗಾವಿ(ಏ.16): 24 ವರ್ಷದ ದಿವ್ಯಾಂಗ ಮಗನ ಆರೈಕೆ ಮಾಡಲಾಗದೆ ತಾಯಿ ಪರದಾಡಿದ ಘಟನೆಯನ್ನು ಸುವರ್ಣನ್ಯೂಸ್ ವರದಿ ಮಾಡಿತ್ತು. ಬೆಳಗಾವಿ ನಿವಾಸಿ ಅಶ್ವಿನಿ ಅವರಿಗೆ ಈಗ ನೆರವಿಗೆ ಮಹಾಪೂರ ಹರಿದು ಬಂದಿದೆ.

ದಿವ್ಯಾಂಗ ಮಗನ ಸಾಕಲಾರೆ ಕಷ್ಟ ಪಡುತ್ತಿದ್ದ ತಾಯಿಗೆ ನೆರವಿನ ಮಹಾಪೂರ

ಗಾರ್ಮೆಂಟ್‌ನಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆ ಲಾಕ್‌ಡೌನ್ ನಂತರ ಆದಾಯವಿಲ್ಲದೆ ಮನೆಯಲ್ಲಿ ಬಾಕಿಯಾಗಿದ್ದರು. ಮಗನನ್ನು ಸಾಕಲಾಗದೆ ಕಷ್ಟಪಡುತ್ತಿದ್ದ ತಾಯಿಗೆ ಜನ ಆಹಾರ ಸಾಮಾಗ್ರಿಗಳನ್ನು ಒದಗಿಸಿದ್ದಾರೆ. ಹಾಗೇ ಇನ್ನೂ ಹಲವರು ಅಶ್ವಿನಿ ಅವರ ಖಾತೆಗೂ ಹಣ ಕಳುಹಿಸಿ ನೆರವು ನೀಡಿದ್ದಾರೆ.
23:47ಮೈಸೂರು ಮಲ್ಲಿಗೆ! ಕಂಡವರ ಹೆಂಡತಿ ಜೊತೆ ಪೊಲೀಸಪ್ಪನ ಲವ್ವಿಡವ್ವಿ! ಅವಳ ರೀಲ್ಸ್​​ ನೋಡಿ ದಂಗಾದ ಆಂಟಿ ಗಂಡ!
24:29ಪ್ರೇಮಿಗಳ ನೆರವಿಗೆ ಹೋಗಿ ಹೆಣವಾದ ಸ್ನೇಹಿತರು; ಹುಡುಗರು ಡಬಲ್ ಮರ್ಡರ್‌ಗೆ ನೆಪವಾದ ಲವ್ ಸ್ಟೋರಿ!
01:58ಕಚೇರಿಯಲ್ಲಿ ತಾಯಿಯಂತೆ ಪ್ರೀತಿ ಕೊಡ್ತಿದ್ದ ಲಲಿತಮ್ಮಗೆ ಸುವರ್ಣ ನ್ಯೂಸ್ ಸಿಬ್ಬಂದಿಯಿಂದ ಗೌರವ ವಂದನೆ
23:25ಇನ್​​​ಸ್ಟಾಗ್ರಾಂನಲ್ಲಿ ಬಂದಿತ್ತು ಗಂಡನ ಮದುವೆ ಆಮಂತ್ರಣ: ಪ್ರೀತಿ ಹೆಸರಲ್ಲಿ ಏನೆಲ್ಲಾ ಮಾಡಿದ್ದ ಗೊತ್ತಾ?
03:40Udupi: ಸರ್ಕಾರಿ ಶಾಲೆಗಳ ಟಾಯ್ಲೆಟ್ ಸ್ವಚ್ಛತೆಗೆ ರಥ: ಗೋಪಾಡಿ ಶ್ರೀನಿವಾಸ ರಾವ್ ಕೊಡುಗೆ!
26:12ಫ್ಲೇವರ್​.. ಚಿನ್ನು.. ಬಂಗಾರಿ ಕೊನೆಗೂ ಬಂದುಬಿಟ್ಟಳು: ಮತ್ತೆ ಮಂಜನ ಮಡಿಲು ಸೇರಿದ್ಲು ಲೀಲಾ!
48:52ಕನ್ನಡಪ್ರಭ & ಸುವರ್ಣನ್ಯೂಸ್‌ನಿಂದ ಅಸಾಮಾನ್ಯ ಕನ್ನಡಿಗರಿಗೆ ಗೌರವ: 'ಆಯುರ್ ಭೂಷಣ' ಪ್ರಶಸ್ತಿ ಪ್ರದಾನ
25:05ಹಾಡಹಗಲೇ 3 ಕೆಜಿ ಚಿನ್ನ ಲೂಟಿ ಪ್ರಕರಣ; ನಾಲ್ವರು ಅರೆಸ್ಟ್, ಕಾಂಟ್ರಾಕ್ಟ್ ಮಾಸ್ಟರ್‌ಮೈಂಡ್ ಎಸ್ಕೇಪ್!
24:35ಸಹಾಯದ ನೆಪದಲ್ಲಿ ಹೋದವರು ಅಜ್ಜಿಯನ್ನ ಕೊಂದೇಬಿಟ್ಟರು..! ಕೊಲ್ಲೋದಕ್ಕೂ ಮೊದಲು ಅಜ್ಜಿ ಮನೆಯಲ್ಲಿ ಪಲಾವ್​ ತಿಂದಿದ್ರು..!
24:31ವಶದಲ್ಲಿದ್ದ ಆರೋಪಿಯನ್ನ ಕೊಂದುಬಿಟ್ರಾ ಪೊಲೀಸರು? ಬೆಂಗಳೂರಿನ ಪೊಲೀಸ್ ಠಾಣೆಯಲ್ಲಿ ಲಾಕಪ್​ಡೆತ್?